• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಮಾರ್ಚ ಒಂದರಿಂದ ಜನ ಔಷಧಿ ದಿವಸ್” – ಶ್ರೀಮತಿ ಡಾ|| ಅನಿಲ್ ದೀಪಕ್ ಶೆಟ್ಟಿ

February 21, 2021 by Vishwanath Shetty Leave a Comment

(ರಾಷ್ಟ್ರದ್ಯಾದಂತಹ ಮಾರ್ಚ ಒಂದರಿಂದ ಏಳು ದಿನಗಳ ಕಾಲ ಜನ ಔಷಧಿ ಕುರಿತು ಜನಜಾಗೃತಿ ಅಭಿಯಾನ)“ಮಾರ್ಚ ಒಂದರಿಂದ ರಾಷ್ಟ್ರದ್ಯಾದಂತ ಏಳು ದಿನಗಳ ಕಾಲ ಜನಔಷಧಿ ದಿವಸ್ ಆಚರಿಸಲಾಗುತ್ತಿದ್ದು ಅದರಂತೆ ಜಿಲ್ಲೆಯ ಎಲ್ಲ ಜನಔಷಧಿ ಮಳಿಗೆಗಳಲ್ಲಿಯೂ “ಜನಔಷಧಿ ದಿವಸ್” ಆಚರಿಸಲಾಗುತ್ತಿದೆ.ಜನಸಾಮನ್ಯರಿಗೆ ಜನ ಔಷಧಿ ಇನ್ನು ಹೆಚ್ಚು ಹೆಚ್ಚು ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆಯ … [Read more...] about ಮಾರ್ಚ ಒಂದರಿಂದ ಜನ ಔಷಧಿ ದಿವಸ್” – ಶ್ರೀಮತಿ ಡಾ|| ಅನಿಲ್ ದೀಪಕ್ ಶೆಟ್ಟಿ

ತೊಳಸಾಣಿಯಲ್ಲಿ ತಹಶಿಲ್ದಾರ್ ನೇತೃತ್ವದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಗ್ರಾಮವಾಸ್ತವ್ಯ

February 21, 2021 by Vishwanath Shetty Leave a Comment

gramavastavya

ಹೊನ್ನಾವರ –ತಾಲೂಕಿನ ಕುಗ್ರಾಮವಾದ ತೊಳಸಾಣಿಯಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಳ್ಳಿಬೇಟಿ ಹಾಗೂ ಗ್ರಾಮ ವಾಸ್ತವ್ಯ ನಡೆಯಿತು.ಸರ್ಕಾರಿ ಸವಲತ್ತುಗಳನ್ನು ಪಡೆಯಲು ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಛೇರಿಗೆ ಅಲೆದು ಬೇಸತ್ತಿದ್ದ ಗ್ರಾಮಸ್ಥರು ಇಂದು ತಮ್ಮ ಬಳಿಗೇ ಬಂದ ಅಧಿಕಾರಿಗಳೆದುರು ಒಂದೇ ಉಸುರಿಗೆ ಸಾಲು ಸಾಲು ಬೇಡಿಕೆಗಳ ಪಟ್ಟಿಯನ್ನಿಟ್ಟು ಈಡೇರಿಸುವಂತೆ ಮನವಿ ಮಾಡಿದರು.ಮುಖ್ಯವಾಗಿ … [Read more...] about ತೊಳಸಾಣಿಯಲ್ಲಿ ತಹಶಿಲ್ದಾರ್ ನೇತೃತ್ವದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಗ್ರಾಮವಾಸ್ತವ್ಯ

ನಾಳೆ ಶ್ರೀಕ್ಷೇತ್ರ ಇಡಗುಂಜಿಯ ಮಹತೋಭಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ

February 18, 2021 by Vishwanath Shetty Leave a Comment

ಹೊನ್ನಾವರ - ನಾಡಿನೆಲ್ಲೆಡೆ ಭಕ್ತವೃಂದವನ್ನು ಹೊಂದಿರುವ ದೇಶ ವಿದೇಶಗಳಿಂದಲೂ ಭಕ್ತಸಮೂಹ ನಿತ್ಯ ಬೇಟಿ ನೀಡುವ ತಾಲೂಕಿನ ಪುರಾಣಪ್ರಸಿದ್ಧ ಶೃದ್ಧಾಕೇಂದ್ರವೆನಿಸಿರುವ ಇಡಗುಂಜಿಯ ಮ್ಹಹತೋಬಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ಶುಕ್ರವಾರ ನಡೆಯಲಿದ್ದು ರಥೋತ್ಸವಕ್ಕಾಗಿ ಸಕಲ ಸಿದ್ಧತೆ ನಡೆದಿದೆ.ನಾರದ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ವಾಲಖಿಲ್ಯ 1500 ವರ್ಷಗಳಿಗೂ ಮಿಗಿಲಾದ ಇತಿಹಾಸವನ್ನು ಹೊಂದಿರುವ ದೇವಾಲಯವಾಗಿದ್ದು ದ್ವಿದಂತನಾಗಿರುವ ಇಡಗುಂಜಿ ಗಣಪನ … [Read more...] about ನಾಳೆ ಶ್ರೀಕ್ಷೇತ್ರ ಇಡಗುಂಜಿಯ ಮಹತೋಭಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ

ಚಿರತೆ ಶವ ಪತ್ತೆ

February 16, 2021 by bkl news Leave a Comment

ಭಟ್ಕಳ: ಚಿರತೆಯೊಂದರ ಶವ ಭಟ್ಕಳ ತಾಲೂಕಿನ ಬೆಳಕೆ ಪಂಚಾಯಿತಿ ವ್ಯಾಪ್ತಿಯ ಅರುಕಿ ರೋಡ್‌ನಲ್ಲಿ ಸೋಮವಾರ ಪತ್ತೆಯಾಗಿದೆ. ಸುಮಾರು ಹತ್ತು ವರ್ಷ ವಯಸ್ಸಿನ ಚಿರತೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.ಚಿರತೆಯ ಬಾಲಕ್ಕೆ ವಿದ್ಯುತ್ ತಂತಿ ತಗುಲಿರುವ ಗುರುತು ಪತ್ತೆಯಾಗಿದ್ದು, ಎತ್ತರದ ಪ್ರದೇಶದಿಂದ ಧುಮುಕುವ ವೇಳೆ ವಿದ್ಯುತ್ ತಂತಿಯ ಶಾಕ್ ತಗುಲಿರಬಹುದು ಎಂದು ಶಂಕಿಸಲಾಗಿದೆ.ಆದರೆ ಮೃತ ಚಿರತೆಯ ಉಗುರುಗಳು ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ … [Read more...] about ಚಿರತೆ ಶವ ಪತ್ತೆ

ಖಾಸಗಿ ಬಂದರು ಪ್ರದೇಶದ ಬಳಿ ಅಪರೂಪದ ಕಡಲಾಮೆ ಮೊಟ್ಟೆ ಪತ್ತೆ

February 16, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಕಾಸರಕೋಡ ಟೋಂಕಾ ನಿರ್ಮಾಣ ಹಂತದ ಖಾಸಗಿ ಬಂದರು ಪ್ರದೇಶದ ಬಳಿ ಅಪರೂಪದ ಕಡಲಾಮೆ ಮೊಟ್ಟೆ ಪತ್ತೆಯಾಗಿದೆ. ಹಳದೀಪುರ ಹಾಗೂ ಅಪ್ಸರಕೊಂಡ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದ ಈ ಮೊಟ್ಟೆಗಳನ್ನು ಅರಣ್ಯ ಇಲಾಖೆಯವರು ಸಂರಕ್ಷಣೆ ಮಾಡಿ ಸಮುದ್ರಕ್ಕೆ ಪ್ರತಿ ವರ್ಷ ಬಿಡುತ್ತಾ ಬಂದಿದ್ದರು.ಆದರೆ ಮೀನುಗಾರಿಕಾ ಬಂದರು ಪ್ರದೇಶದ ಸಮೀಪದಲ್ಲಿ ಈ ಮೊಟ್ಟೆ ಪತ್ತೆಯಾಗಿರುದಕ್ಕೆ ಇದೀಗ ಇತ್ತೀಚಿನ ಮೀನುಗಾರರ ಹೋರಾಟಕ್ಕೆ ಪುಷ್ಟಿ … [Read more...] about ಖಾಸಗಿ ಬಂದರು ಪ್ರದೇಶದ ಬಳಿ ಅಪರೂಪದ ಕಡಲಾಮೆ ಮೊಟ್ಟೆ ಪತ್ತೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,378 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar