ಹೊನ್ನಾವರ – ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವಂತಾಗಿದೆ ಜನರ ಪರಿಸ್ಥಿತಿ. ಲಾಕ್ಡೌನ್ ತೆರವಾಗಿದ್ದರೂ ದ್ವಿಗುಣಗೊಳ್ಳುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಂತೆ ಹೆಚ್ಚುತ್ತಿರುವ ದಿನಬಳಕೆಯ ಸಾಮಾನುಗಳ ಬೆಲೆ ಜನ ಸಾಮಾನ್ಯರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಒಂದೆಡೆ ಕೆಲಸವಿಲ್ಲದೇ ಖಾಲಿ ಕುಳಿತು ಆರ್ಥಿಕ ಸ್ಥಿತಿ ಪಾತಾಳ ಕಂಡಿದೆ. ಇನ್ನೊಂದೆಡೆ ತರಕಾರಿ ಮೊಟ್ಟೆ ಸಹಿತ ಆಹಾರ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಿಂದೆ ಕಿಸೆಯಲ್ಲಿ … [Read more...] about ಗಗನಮುಖಿಯಾದ ದಿನಬಳಕೆ ವಸ್ತುಗಳ ಬೆಲೆ
Trending
ರಂಗೇರುತ್ತಿದೆ ಗ್ರಾಮಪಂಚಾಯತ ಚುನಾವಣಾ ಅಖಾಡ – ಪಕ್ಷ, ಸಿದ್ಧಾಂತಕ್ಕಿoತ ವೈಯಕ್ತಿಕ ವರ್ಚಸ್ಸೇ ನಿರ್ಣಾಯಕ..! ಹಳಬರನ್ನು ಸದೆಬಡಿಯಲು ಹೊಸಬರಿಂದ ಆರ್.ಟಿ.ಐ ಅಸ್ತ.?
ಹೊನ್ನಾವರ – ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿರುವ ಗ್ರಾಮಪಂಚಾಯತಗಳ ಚುನಾವಣೆ ಮೀಸಲಾತಿ ಪ್ರಕಟವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕವೂ ನಿಗಧಿಯಾಗಲಿದೆ. ಈಗಾಗಲೇ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿರುವ ಸಂಭಾವ್ಯ ಅಭ್ಯರ್ಥಿಗಳಲ್ಲಿ ಹಲವರು ಹಿಂದೆ ಚುನಾಯಿತರಾಗಿದ್ದರವರ ವೀಕ್ನೆಸ್ ಹುಡುಕಲು ಆರ್.ಟಿ.ಐ ಮೊರೆ ಹೋಗುತ್ತಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.ಸಕ್ರೀಯ ರಾಜಕಾರಣದ ಮೊದಲ ಮೆಟ್ಟಿಲು ಎಂದೇ ಕರೆಸಿಕೊಳ್ಳುವ ಗ್ರಾಮಪಂಚಾಯತ … [Read more...] about ರಂಗೇರುತ್ತಿದೆ ಗ್ರಾಮಪಂಚಾಯತ ಚುನಾವಣಾ ಅಖಾಡ – ಪಕ್ಷ, ಸಿದ್ಧಾಂತಕ್ಕಿoತ ವೈಯಕ್ತಿಕ ವರ್ಚಸ್ಸೇ ನಿರ್ಣಾಯಕ..! ಹಳಬರನ್ನು ಸದೆಬಡಿಯಲು ಹೊಸಬರಿಂದ ಆರ್.ಟಿ.ಐ ಅಸ್ತ.?
ಸೇವ್ ಮೈ ಬೀಚ್ ಅಭಿಯಾನಕ್ಕೆ ಶಾಸಕ ಸುನಿಲ್ ನಾಯ್ಕ ಚಾಲನೆ
ಹೊನ್ನಾವರ – ಅಂತರಾಷ್ಟ್ರೀಯ ಪ್ರವಾಸೋಧ್ಯಮಕ್ಕೆ ತೆರೆದುಕೊಳ್ಳುವ ಉದ್ದೇಶದೊಂದಿಗೆ ಬೀಚ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಪಡೆಯುವನಿಟ್ಟಿನಲ್ಲಿ ತಯಾರಿ ನಡೆಸಿರುವ ಕಾಸರಕೋಡ ಇಕೋ ಬೀಚ್ ರಕ್ಷಣೆಯ ಉದ್ದೇಶದ ಸೇವ್ ಮೈ ಬೀಚ್ ಅಭಿಯಾನಕ್ಕೆ ಶಾಸಕ ಸುನಿಲ್ ನಾಯ್ಕ ದ್ವಜಾರೋಹಣ ನೆರವೇರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು 8 ಕೋಟಿ ವೆಚ್ಚದಲ್ಲಿ ಪ್ರವಾಸೊದ್ಯಮ ಇಲಾಖೆಯ ವತಿಯಿಂದ ಬೀಚ್ ಅಭಿವೃದ್ಧಿ … [Read more...] about ಸೇವ್ ಮೈ ಬೀಚ್ ಅಭಿಯಾನಕ್ಕೆ ಶಾಸಕ ಸುನಿಲ್ ನಾಯ್ಕ ಚಾಲನೆ
ಕ್ವಾಟ್ರಸ್ ನಿರ್ಮಾಣದ ಬದಲು ಪೊದೆ ಬೆಳೆಸುತ್ತಿರುವ ಇಲಾಖೆ..ಪೊಲೀಸ್ ಸಿಬ್ಬಂದಿಗಳಿಗೆ ಉಭಯಸಂಕಟ
ಒಬ್ಬರು ಇನ್ಸ್ಪೆಕ್ಟರ್, ಮೂವರು ಸಬ್ಇನ್ಸ್ಪೆಕ್ಟರ್, 8 ಮಂದಿ ಅಸಿಸ್ಟೆಂಟ್ ಸಬ್ಇನ್ಸಪೆಕ್ಟರ್, 22 ಮಂದಿ ಹೆಡ್ಕಾನ್ಸ್ಟೇಬಲ್, 35 ಮಂದಿ ಪೊಲೀಸ್ ಕಾನ್ಸ್ಟೇಬಲ್ ಸೇರಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಒಟ್ಟೂ 67 ಮಂದಿ ಇದ್ದಾರೆ. ದಿನದ 24 ಗಂಟೆಯೂ ಸಮಾಜದ ಆಗುಹೋಗುಗಳಿಗೆ ಮೈಯೆಲ್ಲಾ ಕಣ್ಣಾಗಿ ಪ್ರತಿಕ್ರಿಯಿಸುತ್ತಿರುವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕುಟುಂಬಕ್ಕೆ ಉತ್ತಮ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸಬೇಕಾದುದು ಇಲಾಖೆಯ ಕರ್ತವ್ಯ. ಆದರೂ … [Read more...] about ಕ್ವಾಟ್ರಸ್ ನಿರ್ಮಾಣದ ಬದಲು ಪೊದೆ ಬೆಳೆಸುತ್ತಿರುವ ಇಲಾಖೆ..ಪೊಲೀಸ್ ಸಿಬ್ಬಂದಿಗಳಿಗೆ ಉಭಯಸಂಕಟ
ಬಡ ವಿದ್ಯಾರ್ಥಿಗೆ ನೆರವಾದ ಆದರ್ಶ ಶಿಕ್ಷಕ ಪ್ರಕಾಶ ನಾಯ್ಕ
ಮೊಬೈಲ್ ಇಲ್ಲದೆ ಮನೆಯಲ್ಲಿ ಟಿ.ವಿಯೂ ಇಲ್ಲದ ಕಾರಣ ಆನ್ಲೈನ್ ತರಗತಿಯೂ ಇಲ್ಲದೆ ದೂರದರ್ಶನ ಪಾಠದಿಂದಲೂ ವಂಚಿತನಾಗಿದ್ದ ಬಡ ಕುಟುಂಬದ ವಿದ್ಯಾರ್ಥಿಯ ಕಷ್ಟವನ್ನು ಅರಿತು, ಅದಕ್ಕಾಗಿ ಮರುಗಿದ ಚಿತ್ತಾರ ಪ್ರೌಢಶಾಲೆಯ ಸಹ ಶಿಕ್ಷಕ ಪ್ರಕಾಶ ನಾಯ್ಕ ಅವರು ಸ್ವಂತ ಖರ್ಚಿನಿಂದ ಟಿ.ವಿಯನ್ನು ನೀಡಿ ವಿದ್ಯಾರ್ಥಿಗೆ ನೆರವಾಗಿ ಆದರ್ಶ ಮೆರೆದಿದ್ದಾರೆ.ದೇವಾಲಯದ ಬಾಗಿಲು ತೆರೆದು ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿದೆ ಆದರೆ ವಿದ್ಯಾದೇಗುಲದ ಬಾಗಿಲುಗಳು ಮಾತ್ರ ಇನ್ನೂ … [Read more...] about ಬಡ ವಿದ್ಯಾರ್ಥಿಗೆ ನೆರವಾದ ಆದರ್ಶ ಶಿಕ್ಷಕ ಪ್ರಕಾಶ ನಾಯ್ಕ




