ಉತ್ತರ_ಕನ್ನಡ( ಕಾರವಾರ): ಕಾರವಾರದ ಕಿಮ್ಸ್ ಅಧೀನ ಆಸ್ಪತ್ರೆಯಲ್ಲಿ_ಅನಾರೋಗ್ಯದಿಂದ_ಚಿಕಿತ್ಸೆ ಪಡೆಯುತ್ತಿದ್ದ_ಯುವಕ_ಶನಿವಾರ ಮೃತಪಟ್ಟಿದ್ದು ಆತ ಕೊರೊನಾ ಪಾಸಿಟಿವ್ ಆಗಿದ್ದ ಎಂಬುದು ದೃಢಪಟ್ಟಿದೆ.ಕಾರವಾರ_ಮೂಲದ_35_ವರ್ಷದ_ಯುವಕ ಬ್ರೈನ್ ಟ್ಯೂಮರ್ ಸೇರಿದಂತೆ ,ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಮಂಗಳೂರು ಟ್ರಾವೆಲ್ ಹಿಸ್ಟರಿಯಿದ್ದ ಇತ ಐಸಿಯುನಲ್ಲಿ ದಾಖಲಾಗಿದ್ದು, ಅದೇ ಐಸಿಯು ವಾರ್ಡನಲ್ಲಿ 71 ವರ್ಷದ ವೃದ್ಧೆಗೆ ಕೊವಿಡ್ … [Read more...] about ಕಾರವಾರ ಕಿಮ್ಸ್ ನಲ್ಲಿ ಕೊರೊನಾಕ್ಕೆ ವ್ಯಕ್ತಿಯ ಸಾವು ಜಿಲ್ಲೆಯಲ್ಲಿ ಕೊರೊನಾದಿಂದ ಇದು ನಾಲ್ಕನೇ ಸಾವು
Trending
ಖಾಸಗಿ_ಲ್ಯಾಬ್- ಆಸ್ಪತ್ರೆಗಳು ಕೊವಿಡ್-19 ಪರೀಕ್ಷೆಗೆ ಹೆಚ್ಚಿನ ದರ ಪಡೆಯುವಂತಿಲ್ಲ.
ಬೆಂಗಳೂರು :- ಖಾಸಗಿ ಲ್ಯಾಬ್ ಮತ್ತು ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗಾಗಿ 4500ರೂ_ಗರಿಷ್ಠ ದರವನ್ನು ಸರ್ಕಾರ ನಿಗದಿ ಪಡಿಸಿ ಆದೇಶ ನೀಡಿದೆ.ಅಲ್ಲದೇ ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸಿದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಸರ್ಕಾರ ಎಚ್ಚರಿಕೆಯನ್ನು ಕೊಟ್ಟಿದೆ.ಅದರಂತೆ ಬೆಂಗಳೂರಿನ ಪ್ರತಿಷ್ಠಿತ_ಅಪೋಲೊ #ಆಸ್ಪತ್ರೆಗೆ_ನೋಟಿಸ್ ಜಾರಿ ಮಾಡಿರುವ ಸರ್ಕಾರ. … [Read more...] about ಖಾಸಗಿ_ಲ್ಯಾಬ್- ಆಸ್ಪತ್ರೆಗಳು ಕೊವಿಡ್-19 ಪರೀಕ್ಷೆಗೆ ಹೆಚ್ಚಿನ ದರ ಪಡೆಯುವಂತಿಲ್ಲ.
ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿರುವ ದರಪಟ್ಟಿ
ಹಳಿಯಾಳದ ಮಾಜಿ ಶಾಸಕ ಮತ್ತು ಹಾಲಿ ಎಮ್.ಎಲ್.ಸಿಗಳ ಆರೋಪ ಪ್ರತ್ಯಾರೋಪ ವಿಡಿಯೋಗಳು ಫುಲ್ ವೈರಲ್.
ಹಳಿಯಾಳ:- ದಿ.24 ಬುಧವಾರದಂದು ನಡೆಯಲಿರುವ ಹಳಿಯಾಳ ಎಪಿಎಮ್ಸಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಕಣ ರಂಗೇರಿದ್ದು ಕಾಂಗ್ರೇಸ್ನ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಬಿಜೆಪಿಯ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಆರೋಪ-ಪ್ರತ್ಯಾರೋಪಗಳ ಮಾತಿನ ಸಮರದ ವಿಡಿಯೋಗಳು ಕ್ಷೇತ್ರಾದ್ಯಂತ ವೈರಲ್ ಆಗುತ್ತಿದ್ದು ಕ್ಷೇತ್ರದ ಜನರಿಗೆ ಬುಧವಾರದ ಚುನಾವಣೆಯ ಕುರಿತು ತೀವೃ ಕುತೂಹಲ ಮೂಡಿಸುತ್ತಿವೆ. ಮಾಜಿ ಶಾಸಕ ಸುನೀಲ್ ಹೆಗಡೆ ಅವರ ವಿಡಿಯೋ ಸಂದೇಶದಲ್ಲಿ ಎಪಿಎಮ್ಸಿ … [Read more...] about ಹಳಿಯಾಳದ ಮಾಜಿ ಶಾಸಕ ಮತ್ತು ಹಾಲಿ ಎಮ್.ಎಲ್.ಸಿಗಳ ಆರೋಪ ಪ್ರತ್ಯಾರೋಪ ವಿಡಿಯೋಗಳು ಫುಲ್ ವೈರಲ್.
ತೀವೃ ತುರುಸಿನಿಂದ ಕೂಡಿರುವ ಹಳಿಯಾಳ ಎಪಿಎಮ್ಸಿ ಚುನಾವಣೆ ಇಬ್ಬರು ಸದಸ್ಯರ ಅಪಹರಣ/ ಕಾಂಗ್ರೇಸ್-ಬಿಜೆಪಿ ನಡುವೆ ತೀವೃ ಪೈಪೋಟಿ
ಹಳಿಯಾಳ:- ಹಳಿಯಾಳ-ದಾಂಡೇಲಿ-ಜೋಯಿಡಾ ಮೂರು ತಾಲೂಕುಗಳನ್ನು ಒಳಗೊಂಡಿರುವ ಹಳಿಯಾಳ ಎಪಿಎಮ್ಸಿಯ ಮೂರನೇ ಹಾಗೂ ಅಂತಿಮ ಹಂತದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ತೀವೃ ಪೈಪೊಟಿಯಿಂದ ಕೂಡಿದ್ದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹಳಿಯಾಳ ಎಪಿಎಮ್ಸಿಯ ಹಾಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರಾವಧಿಯು ಜೂ.26ಕ್ಕೆ ಮುಕ್ತಾಯವಾಗಲಿರುವ ಕಾರಣ ಜೂ.24 ರಂದು ಈ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. 16 ಸದಸ್ಯ ಬಲದ ಹಳಿಯಾಳ … [Read more...] about ತೀವೃ ತುರುಸಿನಿಂದ ಕೂಡಿರುವ ಹಳಿಯಾಳ ಎಪಿಎಮ್ಸಿ ಚುನಾವಣೆ ಇಬ್ಬರು ಸದಸ್ಯರ ಅಪಹರಣ/ ಕಾಂಗ್ರೇಸ್-ಬಿಜೆಪಿ ನಡುವೆ ತೀವೃ ಪೈಪೋಟಿ



