ಹಳಿಯಾಳ;- ಹಳಿಯಾಳಕ್ಕೆ ಶನಿವಾರ ಕರಾಳ ದಿನವಾಗಿ ಪರಿಣಮಿಸಿದೆ ಒಂದೇ ದಿನ ದಾಖಲೆಯ 20 ಸೊಂಕಿತರು ಪತ್ತೆಯಾಗುವ ಮೂಲಕ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಬೆಳಿಗ್ಗಿನ ಬುಲೆಟಿನ್ ನಲ್ಲಿ 12 ಸೊಂಕಿತರು ಪತ್ತೆಯಾಗಿದ್ದರು ಅದೇ ಸಾಯಂಕಾಲದ ಬುಲೆಟಿನ್ನಲ್ಲಿ ಮತ್ತೇ 8ಜನರಲ್ಲಿ ಸೊಂಕು ಪತ್ತೆಯಾಗುವ ಮೂಲಕ ಒಂದೇ ದಿನ ದಾಖಲೆಯ 20 ಜನರಲ್ಲಿ ಸೊಂಕು ಪತ್ತೆಯಾಗಿ ತಾಲೂಕಿನ ಜನರನ್ನು ಆತಂಕಕ್ಕೆ ದೂಡಿದೆ. ಗ್ರಾಮಾಂತರ ಭಾಗದಲ್ಲಿ 16 ಹಾಗೂ … [Read more...] about ಶನಿವಾರ ಹಳಿಯಾಳಕ್ಕೆ 12 ಅಲ್ಲ ಬರೋಬ್ಬರಿ 20 ಸೊಂಕಿತರು ಸಾಯಂಕಾಲ ಬುಲೆಟಿನ್ನಲ್ಲಿ ಮತ್ತೇ 8ಜನರಲ್ಲಿ ಸೊಂಕು ದೃಢ.
Trending
ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 5 ಜನರ ಮೇಲೆ ಹಳಿಯಾಳ ಠಾಣೆಯಲ್ಲಿ ಎಫ್ಐಆರ್ ದಾಖಲು !!
ಹಳಿಯಾಳ:- ಹೋಂ ಕ್ವಾರಂಟೈನ್ ಇದ್ದು, ಕೊವಿಡ್-೧೯ ರೋಗ ಪತ್ತೆ ಪರೀಕ್ಷೆಗಾಗಿ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ನೀಡಿ ಮನೆಯಲ್ಲಿಯೇ ಇರದೆ ಹೊರಗೆ ಸುತ್ತಾಡಿ ನಿಯಮ ಉಲ್ಲಂಘಿಸಿದ ಗ್ರಾಮಾಂತರ ಭಾಗದ 5 ಜನರ ಮೇಲೆ ತಾಲೂಕಾಡಳಿತ ಹಳಿಯಾಳ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ.ಗ್ರಾಮೀಣ ಭಾಗದ ಐವರ ಮೇಲೆ ಎಫ್ಐಆರ್ಕೊರೊನಾ ಮಹಾಮಾರಿ ದೇಶದಲ್ಲೇಡೆ ವೇಗವಾಗಿ ಹರಡುತ್ತಿದೇ ಮಾತ್ರವಲ್ಲದೇ ರಾಜ್ಯದಲ್ಲಿ ಮತ್ತು ಹಳಿಯಾಳ ತಾಲೂಕಿನಲ್ಲಿಯೂ … [Read more...] about ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 5 ಜನರ ಮೇಲೆ ಹಳಿಯಾಳ ಠಾಣೆಯಲ್ಲಿ ಎಫ್ಐಆರ್ ದಾಖಲು !!
ದಾಂಡೇಲಿ ಕಾಗದ ಕಾರ್ಖಾನೆಯವರು ಕೂಡಲೇ ಕಾರ್ಮಿಕರೊಂದಿಗೆ ವೇತನ ಒಪ್ಪಂದ ಮಾಡಲಿ – ಅಕ್ರಮಖಾನ್ ಆಗ್ರಹ
ಹಳಿಯಾಳ/ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವೆಸ್ಟ ಕೋಸ್ಟ ಕಾಗದ ಕಾರ್ಖಾನೆಯಲ್ಲಿ ಕಳೆದ ೨ ವರ್ಷಗಳಿಂದ ಕಾರ್ಮಿಕರ ವೇತನ ಒಪ್ಪಂದ ಆಗದೇ ಕಾರ್ಮಿಕರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಕಾರ್ಮಿಕರ ವೇತನ ಒಪ್ಪಂದವನ್ನು ಮಾಡಿ ಬಡ ಕಾರ್ಮಿಕರಿಗೆ ನೇರವಾಗಬೇಕೆಂದು ದಾಂಡೇಲಿ ಸಮಗ್ರ ಹೋರಾಟ ಸಮೀತಿ ಅಧ್ಯಕ್ಷ ಅಕ್ರಮಖಾನ್ ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಜೈನ್ ಅವರಿಗೆ ಲಿಖಿತವಾಗಿ ಪತ್ರ ಬರೆದು … [Read more...] about ದಾಂಡೇಲಿ ಕಾಗದ ಕಾರ್ಖಾನೆಯವರು ಕೂಡಲೇ ಕಾರ್ಮಿಕರೊಂದಿಗೆ ವೇತನ ಒಪ್ಪಂದ ಮಾಡಲಿ – ಅಕ್ರಮಖಾನ್ ಆಗ್ರಹ
ಹಳಿಯಾಳಕ್ಕೆ ಅಮಂಗಳವಾರ ಒಂದೇ ದಿನ ೭ ಸೊಂಕಿತರು ಪತ್ತೆ -೬ ಪ್ರದೇಶ ಸೀಲ್ಡೌನ್, ೧೦೦ಕ್ಕೂ ಹೆಚ್ಚು ಜನರು ಹೋಂ ಕ್ವಾರಂಟೈನ್ಗೆ.
ಹಳಿಯಾಳ:- ಮಂಗಳವಾರ ಹಳಿಯಾಳ ಪಟ್ಟಣದಲ್ಲಿ ತಾಯಿ ಮತ್ತು ಮಗಳಿಗೆ, ಓರ್ವ ಕಂದಾಯ ಇಲಾಖೆ ಸರ್ವೆ ಅಧಿಕಾರಿಗೆ ಹಾಗೂ ಗ್ರಾಮಾಂತರ ಭಾಗದಲ್ಲಿ ೪ಜನ ಯುವಕರಿಗೆ ಒಟ್ಟೂ ೭ ಪ್ರಕರಣಗಳು ದೃಢಪಡುವ ಮೂಲಕ ಮಂಗಳವಾರ ಹಳಿಯಾಳಕ್ಕೆ ಅಮಂಗಳವಾಗಿದ್ದು ಕೊರೊನಾ ಸೊಂಕಿತರ ಸಂಖ್ಯೆ ೩೦ಕ್ಕೆ ಏರಿಕೆಯಾಗಿದ್ದರೇ ಒಂದೇ ದಿನ ೬ ಪ್ರದೇಶ ಸೀಲ್ಡೌನ್ ಆಗಿವೆ.ದೇಶಪಾಂಡೆ ನಗರ :- ಪಟ್ಟಣದ ದೇಶಪಾಂಡೆ ನಗರದಲ್ಲಿ ೪೨ ವರ್ಷ ವಯಸ್ಸಿನ ತಾಯಿ ಹಾಗೂ ೧೧ ವರ್ಷ ವಯಸ್ಸಿನ ಮಗಳಿಗೆ ಕೊರೊನಾ ದೃಢಪಟ್ಟಿದೆ. … [Read more...] about ಹಳಿಯಾಳಕ್ಕೆ ಅಮಂಗಳವಾರ ಒಂದೇ ದಿನ ೭ ಸೊಂಕಿತರು ಪತ್ತೆ -೬ ಪ್ರದೇಶ ಸೀಲ್ಡೌನ್, ೧೦೦ಕ್ಕೂ ಹೆಚ್ಚು ಜನರು ಹೋಂ ಕ್ವಾರಂಟೈನ್ಗೆ.
ದಾಂಡೆಲಿಯಲ್ಲಿ ಮಂಗಳವಾರ ಒಂದೇ ದಿನ ೨೨ ಸೊಂಕಿತರು ಪತ್ತೆ! ಕೊರೊನಾಕ್ಕೆ ದಾಂಡೇಲಿಯಲ್ಲಿ ಮೊದಲ ಸಾವು ??
ದಾಂಡೇಲಿ : ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ನಗರದಲ್ಲಿ ಮಂಗಳವಾರ ಒಂದೆ ದಿನ ೨೨ ಜನರಲ್ಲಿ ಸೋಂಕು ದೃಢವಾಗಿದ್ದು ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಒಂದೇ ಕುಟುಂಬದ ೧೨ ಜನರಿಗೆ ಸೋಂಕು ಪತ್ತೆಯಾಗಿದ್ದು ಮಂಗಳವಾರ ದಾಂಡೇಲಿಗೆ ಕರಾಳ ದಿನವಾಗಿ ಪರಿಣಮಿಸಿದೆ.ಈವರೇಗೆ ಒಟ್ಟು ೫೪ ಪ್ರಕರಣಗಳು ದಾಖಲಾಗಿದ್ದು, ಇವುಗಳ ಪೈಕಿ ೧೧ ಸೋಂಕಿತರು ಗುಣಮುಖರಾಗಿದ್ದಾರೆ. ಸೋಮವಾರ ರಾತ್ರಿ ಮೃತಳಾಗಿದ್ದ ೪೬ ವರ್ಷದ ಮಹಿಳೆಯ ಗಂಟಲು ದ್ರವ ಪರೀಕ್ಷೆಯಲ್ಲಿ ಆಕೆಗೆ ಕೊರೊನಾ ಸೋಂಕಿರುವುದು … [Read more...] about ದಾಂಡೆಲಿಯಲ್ಲಿ ಮಂಗಳವಾರ ಒಂದೇ ದಿನ ೨೨ ಸೊಂಕಿತರು ಪತ್ತೆ! ಕೊರೊನಾಕ್ಕೆ ದಾಂಡೇಲಿಯಲ್ಲಿ ಮೊದಲ ಸಾವು ??




