ಹಳಿಯಾಳ:- ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಗೋವಾ ನೊಂದಣಿಯ ಮರಳು ಲಾರಿಯನ್ನು ತಾಲೂಕಿನ ಕರ್ಕಾ ಚೆಕ್ಪೊಸ್ಟ್ ಬಳಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಳಿಯಾಳ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ, ಸಾಗಾಣಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಕಮಿಷನರ್ ಅವರು ಅಕ್ರಮ ಮರಳುಗಾರಿಕೆ ತಡೆಯಲು ಸಂಚಾರಿ ದಳವನ್ನು ಮಾಡಿ ಗಸ್ತು ತಿರುಗುವಂತೆ ಆದೇಶಿಸಿದ್ದದ್ದರು. ಈ ಹಿನ್ನೆಲೆ ಮಧ್ಯರಾತ್ರಿ … [Read more...] about ಹಳಿಯಾಳ ಕರ್ಕಾ ಚೆಕ್ ಪೊಸ್ಟ್ ಬಳಿ ಅಕ್ರಮ ಮರಳು ಲಾರಿ ವಶಕ್ಕೆ.
Trending
ಲಾಕ್_ಡೌನ್_ಸಮಯದಲ್ಲೊಂದು ಕ್ರೂರ ಪ್ರಸಂಗ- ಹೀಗೊಂದು ಬಸುರಿ ಕಾಡಾನೆಯ ಕೊಲೆಯ ಸುತ್ತ.
ಕೇರಳ:- ಕೇರಳದಲ್ಲಿ_ಗರ್ಭಿಣಿ_ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಅದನ್ನು ಮಾನವೀಯತೆ ಮರೆತು #ಅಮಾನುಷವಾಗಿ_ಕೊಲೆ #ಮಾಡಿರುವ_ಘಟನೆ ವರದಿಯಾಗಿದ್ದು ಈ ಘಟನೆ ಓದಿದವರ ಕರುಳು ಚುರುಕ್ ಎನ್ನದೆ ಇರದು ಅಲ್ಲದೇ ಕಣ್ಣಾಲೆಗಳು ತುಂಬಿ ಬರುತ್ತವೆ.ಕೇರಳದಲ್ಲಿ ಹಸಿದ ಮತ್ತು ಗರ್ಭಿಣಿ ಆನೆಯೊಂದು ಊರಿನೊಳಗೆ ಆಹಾರ ಅರಸಿ ಬಂದಾಗ ಸ್ಥಳೀಯರು ಪೈನಾಪಲ್_ನಲ್ಲಿ_ದೊಡ್ಡ_ಪಟಾಕಿ_ತುಂಬಿಸಿ ಅದಕ್ಕೆ ತಿನ್ನಲು ಕೊಟ್ಟಿದ್ದಾರೆ. … [Read more...] about ಲಾಕ್_ಡೌನ್_ಸಮಯದಲ್ಲೊಂದು ಕ್ರೂರ ಪ್ರಸಂಗ- ಹೀಗೊಂದು ಬಸುರಿ ಕಾಡಾನೆಯ ಕೊಲೆಯ ಸುತ್ತ.
ರೈತರು ತಮ್ಮ ಬೆಳೆ ಎಲ್ಲಿಯೂ ಮಾರಾಟ ಮಾಡಬಹುದು ಹಾಗೂ ಉಸುಕು ಕೂಡ ಇನ್ನುಮುಂದೆ ಗ್ರಾಮ ಪಂಚಾಯತಗಳಿಂದ ಸಿಗಲಿದೆ – ಮಾಜಿ ಶಾಸಕ ಸುನೀಲ್ ಹೆಗಡೆ.
ಹಳಿಯಾಳ :- ಸರ್ಕಾರ ರೈತರು ಬೆಳೆಸಾಲ ಪಡೆಯುವಲ್ಲಿನ ಷರತ್ತುಗಳಲ್ಲಿ ಸರಳಿಕರಣ ಮಾಡಿರುವ ಕಾರಣ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯವರು ಸರ್ಕಾರದ ಸೂಚನೆಯಂತೆ ರೈತರಿಗೆ ಎಲ್ಲ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದರು. ಪಟ್ಟಣದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಬಾರ್ಡನಲ್ಲಿ 30ಸಾವಿರ ಕೋಟಿ ರೂ. ರೈತರಿಗೆ ಬೆಳೆಸಾಲ ನೀಡಲು ಕಾಯ್ದಿರಿಸಲಾಗಿದೆ. ರಾಜ್ಯ ಮತ್ತು ಕೇಂದ್ರ … [Read more...] about ರೈತರು ತಮ್ಮ ಬೆಳೆ ಎಲ್ಲಿಯೂ ಮಾರಾಟ ಮಾಡಬಹುದು ಹಾಗೂ ಉಸುಕು ಕೂಡ ಇನ್ನುಮುಂದೆ ಗ್ರಾಮ ಪಂಚಾಯತಗಳಿಂದ ಸಿಗಲಿದೆ – ಮಾಜಿ ಶಾಸಕ ಸುನೀಲ್ ಹೆಗಡೆ.
ಚೆಕ್_ಪೊಸ್ಟ್ ಗಳಿಂದ ಮಾಹಿತಿ_ನೀಡದೆ ಕಳ್ಳದಾರಿಯಲ್ಲಿ ಬರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ – ಎಸ್ಪಿ ಶಿವಪ್ರಕಾಶ ದೇವರಾಜ ಖಡಕ್ ಎಚ್ಚರಿಕೆ.
ಉತ್ತರ ಕನ್ನಡ:- ಆತಂಕದಿಂದ ಹೊರಗಿನಿಂದ ಬರುವ ಜನರು ಸ್ವಯಂಪ್ರೇರಣೆಯಿಂದ ವರದಿ ಮಾಡಿಕೊಳ್ಳಬೇಕು.ಒಂದಾನುವೇಳೆ ಉದ್ದೇಶಪೂರ್ವಕವಾಗಿ ಚೆಕ್ಪೋಸ್ಟ್ಗಳಿಂದ ತಪ್ಪಿಸಿಕೊಂಡು ಒಳಗೆ ಬರುವುದು ಕಂಡು ಬಂದರೇ ಇದು ಬಹಳ ಗಂಭೀರವಾದ ವಿಷಯವಾಗಿದ್ದು, ಅಂತಹ ಒಬ್ಬ ವ್ಯಕ್ತಿ ಮತ್ತು ಅವನಿಗೆ ಸಹಾಯ ಮಾಡಿದ ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರು ಖಡಕ್ ಎಚ್ಚರಿಕೆ … [Read more...] about ಚೆಕ್_ಪೊಸ್ಟ್ ಗಳಿಂದ ಮಾಹಿತಿ_ನೀಡದೆ ಕಳ್ಳದಾರಿಯಲ್ಲಿ ಬರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ – ಎಸ್ಪಿ ಶಿವಪ್ರಕಾಶ ದೇವರಾಜ ಖಡಕ್ ಎಚ್ಚರಿಕೆ.




