ಬೆಂಗಳೂರು :- ಹುಟ್ಟಿ ತಿಂಗಳುಗಳು ಕಳೆಯದ ಎಳೆಯ ಕರುಗಳನ್ನು #ಕಸಾಯಿಖಾನೆಗೆ ಸಾಗಿಸುತ್ತಿರುವ ಸಂದರ್ಭದಲ್ಲೇ #ವಿಶ್ವ_ಹಿಂದೂ_ಪರಿಷತ್_#ಬಜರಂಗದಳ ಜಿಲ್ಲಾ ಸಂಚಾಲಕ್ #ಅರುಣ್_ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಬೆಂಗಳೂರು ಗ್ರಾಮಾಂತರ ಜಿಲ್ಲೆ #ಆನೆಕಲ್_ತಾಲೂಕು #ಅತ್ತಿಬೇಲೆಯಲ್ಲಿ ದಾಳಿ ಮಾಡಿ ಆರೊಪಿಗಳನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ. ಎಳೆಯ ಕರುಗಳನ್ನು ರಕ್ಷಿಸಲಾಗಿದ್ದು ಗೋಶಾಲೆಗೆ ರವಾನಿಸುವ ಪ್ರಯತ್ನದಲ್ಲಿದ್ದಾರೆ. … [Read more...] about ಕಸಾಯಿಖಾನೆಗೆ ಸಾಗಿಸುತ್ತಿದ್ದ #ಎಳೆಯ_ಕರುಗಳ #ರಕ್ಷಿಸಿದ ವಿಹಿಂಪ #ಭಜರಂಗದಳ.
Trending
ಹಳಿಯಾಳದ ಬೆಳವಟಗಿ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪ್ರೇಮಿ ಅಂದರ್.
ಹಳಿಯಾಳ:- ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಕಳೆದ ಮಾರ್ಚ ತಿಂಗಳಿನಲ್ಲಿ ನಡೆದ ಅವಿವಾಹಿತ ಗರ್ಭೀಣಿ ಯುವತಿಯೊರ್ವಳು ಸಾವಿಗಿಡಾದ ವಿಚಿತ್ರ ಮತ್ತು ಅಪರೂಪದ ಅಪರಾಧ ಪ್ರಕರಣವೊಂದಕ್ಕೆ ಹೊಸ ತಿರುವು ದೊರೆತಿದ್ದು ಆಕೆಯ ಪ್ರೇಮಿ ಈಗ ಅಂದರ್ ಆಗಿದ್ದಾನೆ. ಮಾರ್ಚ ತಿಂಗಳ 9 ರಂದು ನಡೆದ ಘಟನೆ ಇದಾಗಿದ್ದು ಬೆಳವಟಗಿಯ ಅವಿವಾಹಿತ ಶಾಹಿಸ್ ಗರ್ಭೀಣಿ ಯುವತಿಯೊರ್ವಳು ಚಹಾ ಮಾಡುವಾಗ ಆಕಸ್ಮಿಕವಾಗಿ ಆಕೆಯ ಬಟ್ಟೆಗೆ ಬೆಂಕಿ ತಗುಲಿ ತೀವೃವಾಗಿ ಸುಟ್ಟ ಗಾಯಗಳೊಂದಿಗೆ ಒಂದು ವಾರಗಳ ಕಾಲ … [Read more...] about ಹಳಿಯಾಳದ ಬೆಳವಟಗಿ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪ್ರೇಮಿ ಅಂದರ್.
ಹಳಿಯಾಳದಲ್ಲಿ ಗ್ರಾಮಸ್ಥರಿಂದಲೂ ನಾಕಾಬಂದಿ.
ಹಳಿಯಾಳ:- ತಾಲೂಕಿನ ಗಡಿಯ ಚೆಕ್ಪೊಸ್ಟ್ಗಳಲ್ಲಿ ನಾಕಾಬಂದಿ ಮಾಡಿರುವ ಕಾರಣ ಕೆಲವರು ಅಡ್ಡ ರಸ್ತೆಗಳನ್ನು ಹಿಡಿದು ಸಂಚರಿಸುತ್ತಿರುವ ಕಾರಣ ಗ್ರಾಮಾಂತರ ಭಾಗದ ಜನತೆ ತಮ್ಮ ಗ್ರಾಮಗಳಿಗೆ ಯಾರು ಬರದಂತೆ ತಾವೇ ರಸ್ತೆಗಳಿಗೆ, ಮರದ ಕೊಂಬೆಗಳು, ಕಲ್ಲು, ಪೈಪಗಳನ್ನು ಇಟ್ಟು ರಸ್ತೆ ಬಂದ್ ಮಾಡಿದ್ದು ಕಂಡು ಬರುತ್ತಿದೆ. ಹಳಿಯಾಳದ ಅಳ್ನಾವರ ರಸ್ತೆಯ ಅರ್ಲವಾಡ ಚೆಕ್ಪೊಸ್ಟ್, ಧಾರವಾಡ ರಸ್ತೆಯ ಮಾವಿನಕೊಪ್ಪ ಚೆಕ್ಪೊಸ್ಟ್ ಹಾಗೂ ಕಲಘಟಗಿ ರಸ್ತೆಯ ಕಾವಲವಾಡ ಚೆಕ್ … [Read more...] about ಹಳಿಯಾಳದಲ್ಲಿ ಗ್ರಾಮಸ್ಥರಿಂದಲೂ ನಾಕಾಬಂದಿ.
ಇಟಲಿಯಿಂದ ಊರಿಗೆ ಮರಳದ ಶಿರಸಿಯ ಹುಡುಗಿ : ತನ್ನಿಂದ ಸೋಂಕು ಹರಡಬಾರದೆಂದು ಈ ಕ್ರಮ ಎಂದ ಪ್ರತಿಭಾ ಹೆಗಡೆ
ಶಿರಸಿ : ಇಟಲಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಉತ್ತರಕನ್ನಡ ಮೂಲದ ಯುವತಿಯೊಬ್ಬಳು ತನ್ನಿಂದ ಸೋಂಕು ಹರಡಬಾರದು ಎನ್ನುವ ಉದ್ದೇಶದಿಂದ ವಿದೇಶದಲ್ಲಿಯೇ ಉಳಿದುಕೊಂಡು ಮಾದರಿಯಾಗಿದ್ದಾಳೆ.ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ಮೂಲದ ಪ್ರತಿಭಾ ಹೆಗಡೆ ಸದ್ಯ ಇಟಲಿಯಲ್ಲಿಯೇ ಉಳಿದುಕೊಳ್ಳುವ ದಿಟ್ಟ ನಿರ್ಧಾರ ಮಾಡಿರುವ ಯುವತಿ.ಈಕೆ ಅಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ.ಈಕೆ ತನ್ನ ಫೇಸ್ ಬುಕ್ ನಲ್ಲಿ ಬರೆದ ವಿಚಾರ ಈಗ ಎಲ್ಲಡೆ ಹರಿದಾಡುತ್ತಿದೆ. ಆ ವಿಷಯ ಏನು … [Read more...] about ಇಟಲಿಯಿಂದ ಊರಿಗೆ ಮರಳದ ಶಿರಸಿಯ ಹುಡುಗಿ : ತನ್ನಿಂದ ಸೋಂಕು ಹರಡಬಾರದೆಂದು ಈ ಕ್ರಮ ಎಂದ ಪ್ರತಿಭಾ ಹೆಗಡೆ
ಹಳಿಯಾಳ ಅಕ್ರಮ ಕಸಾಯಿಖಾನೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ಭೇಟಿ ಪರಿಶೀಲನೆ.
ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣ ಸಮೀಪದ ಮೇದಾರಗಲ್ಲಿ ಹಾಗೂ ದಲಾಯತಗಲ್ಲಿಯ ಮಧ್ಯ ಭಾಗದಲ್ಲಿ ಅಕ್ರಮ ಕಸಾಯಿಖಾನೆ ನಡೆಸಲಾಗುತ್ತಿರುವ ಸ್ಥಳಕ್ಕೆ ತಹಶೀಲ್ದಾರ್ ವಿದ್ಯಾಧರ ಗುಳೆಗುಳೆ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಬುಧವಾರ ಭೆಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ಹೃದಯಭಾಗದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕಸಾಯಿಖಾನೆಯ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಇದೆ ಮೊದಲ ಬಾರಿಗೆ ಇಲ್ಲಿಗೆ … [Read more...] about ಹಳಿಯಾಳ ಅಕ್ರಮ ಕಸಾಯಿಖಾನೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ಭೇಟಿ ಪರಿಶೀಲನೆ.




