ಹೊನ್ನಾವರ: ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿಷಯದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳೂ ಒಂದಿಲ್ಲೊಂಡು ಎಡವಟ್ಟು ಮಾಡುತ್ತಿದ್ದು, ಇದರ ವಿರುದ್ದ ಕಾಸರಕೋಡ್ ಗ್ರಾಮ ಪಂಚಾಯತಿಗೆ ಮೀನುಗಾರರು ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಟೊಂಕಾ ಭಾಗದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣವಿಷಯ ಹೈಕೋರ್ಟ ಅಂಗಲದಲ್ಲಿದ್ದು, ಇದೀಗ ಸ್ಥಳಿಯ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರ ಗಮನಕ್ಕೆ ತರದೇ ಟೊಂಕಾ ಭಾಗದದಲ್ಲಿ ಸ್ವಚ್ಚ ಮಾಡುವಂತೆ ಬಂದರು ಇಲಾಖೆ ಹಾಗೂ ಖಾಸಗಿ ವಾಣಿಜ್ಯ ಬಂದರು … [Read more...] about ಕಾಸರಕೋಡ್ ಗ್ರಾಮ ಪಂಚಾಯತಿಗೆ ಮೀನುಗಾರರಿಂದ ಮುತ್ತಿಗೆ
Trending
ನಾರ್ಥ್ ಸೆಂಟ್ರಲ್ ರೈಲ್ವೆಯಲ್ಲಿ ನೇಮಕಾತಿ/North Central Railway Recruitment 2021
ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಈ ಕೆಳಗಿನ ಲಿಂಕ್ ಓಪನ್ ಮಾಡಿ ಓದಿರಿ.notification / ಅರ್ಜಿ ಸಲ್ಲಿಸಲು / apply link; … [Read more...] about ನಾರ್ಥ್ ಸೆಂಟ್ರಲ್ ರೈಲ್ವೆಯಲ್ಲಿ ನೇಮಕಾತಿ/North Central Railway Recruitment 2021
ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಕೇಂದ್ರದಿoದ ನೇಮಕಾತಿ ಅಧಿಸೂಚನೆ 2021
notification / ಅರ್ಜಿ ಸಲ್ಲಿಸಲು / apply link; … [Read more...] about ಬೆಂಗಳೂರಿನಲ್ಲಿ ಉದ್ಯೋಗಾವಕಾಶ : ಕೇಂದ್ರದಿoದ ನೇಮಕಾತಿ ಅಧಿಸೂಚನೆ 2021
ರಾ ಹೆ 206 ರಲ್ಲಿ ಅಪಘಾತ 2 ವರ್ಷ ಜೈಲು : 2,500 ದಂಡ
ಹೊನ್ನಾವರ: ತಾಲೂಕಿನ ಯಲಗುಪ್ಪ ಗ್ರಾಮದ ಹೊನ್ನಾವರ-ಸಾಗರ ರಾ.ಹೆ, ೨೦೬ರಲ್ಲಿ ಅಪಘಾತ ಮಾಡಿದ ಆರೋಪಿ ಕೆಎಸ್ಆರ್ಟಿಸಿ ಬಸ್ ಚಾಲಕ ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮದ ಗಂಗಾಧರ ಗಣಪತಿ ನಾಯ್ಕ ಎಂಬುವವನಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಜಿ. ಯವರು ಆರೋಪಿತನಿಗೆ ವಿಚಾರಣೆ ನಡೆಸಿ ೨ ವರ್ಷ ಜೈಲು ಶಿಕ್ಷೆ ಮತ್ತು ೨,೫೦೦ ರೂ.ದಂಡ ವಿಧಿಸಲಾಗಿದೆ ಎಂದು ಆದೇಶ … [Read more...] about ರಾ ಹೆ 206 ರಲ್ಲಿ ಅಪಘಾತ 2 ವರ್ಷ ಜೈಲು : 2,500 ದಂಡ
ಬ್ಯಾಂಕ್ ನಲ್ಲಿ SSLC PUC Degree ಪಾಸಾದವರಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು / apply link; … [Read more...] about ಬ್ಯಾಂಕ್ ನಲ್ಲಿ SSLC PUC Degree ಪಾಸಾದವರಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ




