ಯಲ್ಲಾಪುರ: ತಾಲೂಕಿನ ಮಂಚೀಕೇರಿಯರಂಗ ಸಮೂಹ ಇವರ ಆಶ್ರಯದಲ್ಲಿ ರಂಗ ಪ್ರದರ್ಶನ ‘ಕಾಲ ಚಕ್ರ’ ನಾಟಕ ಪ್ರದರ್ಶನ ನ. 17 ರಿಂದ 20 ರ ವರೆಗೆ ನಡೆಯಲಿದೆ. ಮಂಚಿಕೇರಿ ಸಮೀಪದ ಜೋಗಭಟ್ರಕೇರಿಯ ‘’ ಜಿ. ಎನ್. ಶಾಸ್ತ್ರಿ ಯವರ ನಂದನಂ ಮನೆಯಲ್ಲಿ ಪ್ರತಿದಿನ ಸಂಜೆ ನಡೆಯಲಿದೆ.ನಾಟಕದ ರಚನೆಯ ಮೂಲ ಮರಾಠಿಯ ಜೈವಂತ ದಳ್ವಿಯವರಾಗಿದ್ದು, ಕನ್ನಡಕ್ಕೆ ಎಚ್. ಕೆ. ಕರ್ಕೆರಾ ಅನುವಾದಿಸಿದ್ದಾರೆ. ವಿನ್ಯಾಸ ಮತ್ತು ನಿರ್ದೇಶನವನ್ನು ಹುಲುಗಪ್ಪ ಕಟ್ಟಿಮನಿ ಮಾಡಲಿದ್ದು, ಸಹ … [Read more...] about ಇಂದಿನಿಂದ ಮಂಚಿಕೇರಿಯಲ್ಲಿ ‘ಕಾಲಚಕ್ರ’ ವಿಶೇಷ ರಂಗಪ್ರಯೋಗ
Trending
ಹೊನ್ನಾವರದಲ್ಲಿ ಎರಡುವರೆ ವರ್ಷದಿಂದ ಬಾಗಿಲು ತೆರೆಯದ ಕುಮಟಾ ಶಾಸಕರ ಕಛೇರಿ
ಹೊನ್ನಾವರ : ತಾಲೂಕಿನ ಮತದಾರರ ಸಮಸ್ಯೆ ಆಲಿಸಿ ಬಗೆಹರಿಸಲು ಪ್ರತಿ ತಾಲೂಕಿವನಲ್ಲಿ ಶಾಸಕರ ಕಛೇರಿಯನ್ನು ಸರ್ಕಾರವೇ ನೀಡುತ್ತದೆ. ಅದೇ ರೀತಿ ಹೊನ್ನಾವರಕ್ಕೂ ಕೂಡಾ ತಾಲೂಕ ಪಂಚಾಯತಿ ಹಳೇ ಕಟ್ಟಡದಲ್ಲಿ ಮೂರು ವರ್ಷದ ಹಿಂದೆಯೆ ಕಛೇರಿಯನ್ನು ನೀಡಲಾಗಿತ್ತು. ಇದನ್ನು ಉತ್ಸಾಹದಿಂದಲೇ ಆಗಮಿಸಿ ಶಾಸಕ ದಿನಕರ ಶೆಟ್ಟಿ ಆಗ ಉದ್ಘಾಟಿಸಿದ್ದರು.ಆದರೆ ಇದು ಉದ್ಗಾಟನೆಗೊಂಡ ಬಳಿಕ ಒಂದೊ ಎರಡೊ ಬಾರಿ ಶಾಸಕರು ಆಗಮಿಸಿದ್ದರು. ಸರಿಸುಮಾರು ಎರಡು ವರ್ಷದಿಂದ ಶಾಸಕರು ಆಗಮಿಸುದು … [Read more...] about ಹೊನ್ನಾವರದಲ್ಲಿ ಎರಡುವರೆ ವರ್ಷದಿಂದ ಬಾಗಿಲು ತೆರೆಯದ ಕುಮಟಾ ಶಾಸಕರ ಕಛೇರಿ
ಮನೆ ಕಳ್ಳತನ: ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ
ಭಟ್ಕಳ: ತಾಲೂಕಿನ ರಂಗಿನಕಟ್ಟೆ ರೈಸ್ ಮಿಲ್ ಹಿಂಬಾಗದ ಸಲ್ಮಾನ ಬಾದನಲ್ಲಿನ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆಯ ಪೊಲೀಸರು ಕಳ್ಳತನವಾದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ .ಬಂಧಿತ ಆರೋಪಿ ಕೆ.ಪಿ ಮುಸ್ತಾಪ (40) ಚೌಥನಿ ಮೆನ್ ರೋಡ್ ನಿವಾಸಿ ಎಂದು ತಿಳಿದು ಬಂದಿದೆ. ಈತ ಶುಕ್ರವಾರ ರಾತ್ರಿ ಸಮನ್ರಿ ಫಜಲೂರ್ ರೆಹಮಾನ್ ಎನ್ನುವವರ ಮನೆಯ ಬಾಗಿಲನ್ನು ಮುರಿದು … [Read more...] about ಮನೆ ಕಳ್ಳತನ: ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ
ಸಿನಿಪ್ರೀಯ ಜನತೆಗೆ ಡಬಲ್ ಧಮಾಕಾ ; ಹೊನ್ನಾವರದ ಕಲಾವಿದರ ಎರಡು ಸಿನಿಮಾ ಒಂದೇ ದಿನ ಪ್ರದರ್ಶನ
ಹೊನ್ನಾವರ: ಸಿನಿಪ್ರೀಯ ತಾಲೂಕಿನ ಜನತೆಗೆ ಶುಕ್ರವಾರ ಡಬಲ್ ಧಮಾಕ್ ಬಾರಿಸಿದ್ದು, ತಾಲೂಕಿನ ಕಲಾವಿದರ ಎರಡು ಸಿನಿಮಾ ಒಮ್ಮೆಲ್ಲೆ ಪ್ರದರ್ಶನಗೊಳ್ಳುತ್ತಿದೆ. ಕೋರೋನಾ ಸಂಕಷ್ಟದಿಂದ ಕಳೆದ ಎರಡು ವರ್ಷದಿಂದ ಚಿತ್ರಮಂದಿರಗಳು ಹೆಚ್ಚಿನ ಸಮಯ ಬಾಗಿಲು ಮುಚ್ಚಿತ್ತು.ಬಹು ನಿರೀಕ್ಷೆಯಲ್ಲಿದ್ದ ಎರಡು ಸಿನಿಮಾ ಪದ್ಮಾಂಜಲಿ ಚಿತ್ರ ಮಂದಿರದಲ್ಲಿ ಒಂದೇ ದಿನ ಬಿಡುಗಡೆಗೊಂಡಿದೆ. ಹೊನ್ನಾವರ ತಾಲೂಕಿನ ಅನಿಲಗೋಡ ಹರೀಶ ನಿರ್ದೇಶನದಲ್ಲಿ ನಿಮಾಣಗೊಂಡ “ಬೈ ಓನ್ ಗೇಟ್ ಒನ್ ಪ್ರೀ” … [Read more...] about ಸಿನಿಪ್ರೀಯ ಜನತೆಗೆ ಡಬಲ್ ಧಮಾಕಾ ; ಹೊನ್ನಾವರದ ಕಲಾವಿದರ ಎರಡು ಸಿನಿಮಾ ಒಂದೇ ದಿನ ಪ್ರದರ್ಶನ
ಅಸಮರ್ಪಕತೆಯ ತಾಣವಾಗಿ ಮಾರ್ಪಟ್ಟಿದೆ ಹೊನ್ನಾವರ ಇಕೋ ಪಾರ್ಕ ಆವರಣ
ಹೊನ್ನಾವರ: ತಾಲೂಕಿನ ಕಾಸರಕೋಡ್ ಇಕೋ ಪಾರ್ಕ ಪ್ರವಾಸಿಗರನ್ನು ತನ್ನಡೆಗೆ ಸೆಳೆಯುತ್ತಿದೆ. ಆದರೆ ಇಲ್ಲಿ ನಿರ್ವಹಣೆ ಮಾಡಬೇಕಾದವರ ಅಸರ್ಮಪಕ ನಿರ್ವಹಣೆಯಿಂದ ಪಾರ್ಕ ಸೊಬಗು ಕುಂದುತ್ತಿದೆ.ಬ್ಯ್ಲೂಪ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್ ಸನಿಹದಲ್ಲೆ ಇರುವ ಇಕೋ ಪಾರ್ಕನ ಸೌಂದರ್ಯ ವಿಕ್ಷಿಸಲು ದೇಶದ ವಿವಿದಡೆಯಲ್ಲದೇ ವಿದೇಶದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಲ್ಲಿಯ ಸೌಂದರ್ಯ ಹೆಚ್ಚಿಸಲು ನಿರ್ಮಿಸಿದ ವಿವಿಧ ಕಲಾಕೃತಿಗಳು ಹಾನಿಯಾದರೂ ಅದರ ದುರಸ್ತಿಪಡಿಸುವ … [Read more...] about ಅಸಮರ್ಪಕತೆಯ ತಾಣವಾಗಿ ಮಾರ್ಪಟ್ಟಿದೆ ಹೊನ್ನಾವರ ಇಕೋ ಪಾರ್ಕ ಆವರಣ




