ನಾಡಿನ ಸುಪ್ರಸಿದ್ಧ ದೇವಾಲಯಗಳಲ್ಲೊಂದೆನಿಸಿರುವ ಇಡಗುಂಜಿ ಮಹಾಗಣಪತಿಯ ಸನ್ನಿಧಿಗೆ ನಿತ್ಯವೂ ಸಾವಿರಾರು ಭಕ್ತರು ಬೇಟಿ ನೀಡಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಇಡಗುಂಜಿಗೆ ಸಾಗುವ ಉಪ ರಸ್ತೆಯಲ್ಲಿ 50 ಮೀಟರ್ ದೂರದಲ್ಲಿ ಹೊನ್ನಾವರ ಅರಣ್ಯ ಇಲಾಖೆಯವರು ನಿರ್ಮಿಸಿದ ವಿನಾಯಕವನವಿದೆ. ಉದ್ಯಾನವನ, ಕುಳಿತು ವಿಶ್ರಾಂತಿ ಪಡೆಯಲು ಬೆಂಚುಗಳು, ಪಾರಾಗೋಲ, ಕುಡಿಯುವ ನೀರು, ಶೌಚಾಲಯ, ಸ್ನಾನಗೃಹದಂತ ಮೂಲಭೂತ ಸೌಖರ್ಯಗಳ ಜೊತೆ ಮಕ್ಕಳ … [Read more...] about ಪ್ರವಾಸಿಗರನ್ನು ಸೆಳೆಯುತ್ತಿದೆ ಇಡಗುಂಜಿಯ ವಿನಾಯಕ ವನ
ಅಂಕಣಗಳು
ಬಳಕೂರಿನ ಪಾಂಡವರ ಗುಹೆ – ನಿಸರ್ಗ ನಿರ್ಮಿತವೋ..? ಪೂರ್ವಜರ ತಾಂತ್ರಿಕ ನೈಪುಣ್ಯತೆಗೆ ಸಾಕ್ಷಿಯೋ..?
ತಾಲೂಕು ಕೇಂದ್ರ ಹೊನ್ನಾವರದಿಂದ ಸುಮಾರು ೧೨ ಕಿಲೋ ಮೀಟರ್ ದೂರದಲ್ಲಿರುವ ಬಳಕೂರು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿಯ ಕಡಲ ಒಡಲನ್ನು ಸೇರುವ ಶರವಾತಿಯ ಎಡದಂಡೆ ಪ್ರದೇಶವಾಗಿದೆ. ಬಹುಸಂಖ್ಯಾತರು ಕೃಷಿಯನ್ನೇ ಮೂಲ ಕಸುಬನ್ನಾಗಿ ಹೊಂದಿರುವ ಇಲ್ಲಿನ ಗುಡ್ಡದಲ್ಲಿನ ಗುಹೆಯೊಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.ಬಳಕೂರು, ಗುಡೇಮಕ್ಕಿ ಮತ್ತು ಮಣ್ಣಿಗೆ ಗ್ರಾಮಗಳ ಮಧ್ಯವರ್ತಿ ಸ್ಥಳವಾಗಿರುವ ಗುಡ್ಡದಮೇಲೆ ಪಾಂಡವರ ಅರೆ ಎನ್ನುವ ಪ್ರದೇಶವಿದೆ. ಜಾನಪದ ಕಥೆಗಳ ಪ್ರಕಾರ … [Read more...] about ಬಳಕೂರಿನ ಪಾಂಡವರ ಗುಹೆ – ನಿಸರ್ಗ ನಿರ್ಮಿತವೋ..? ಪೂರ್ವಜರ ತಾಂತ್ರಿಕ ನೈಪುಣ್ಯತೆಗೆ ಸಾಕ್ಷಿಯೋ..?
ಮರೆಯಾದ ಅರಳಿ ಮರ ಸುತ್ತುವ ಆಚರಣೆ
ನವರಾತ್ರಿ ಎಂದರೆ ಕೇವಲ ೯ ದಿನಗಳ ಕಾಲ ದೇವಿಯ ದೇವಾಲಯಗಳನ್ನು ವಿವಿಧ ರೀತಿಯಲ್ಲಿ ಶೃಂಗರಿಸಿ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದು ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇದಕ್ಕಿಂತಲೂ ಸೊಗಸಾದ ಸರಳ ಆಚರಣೆಗಳು ತೀರಾ ಇತ್ತೀಚಿನ ವರೆಗೂ ಅಸ್ಥಿತ್ವದಲ್ಲಿತ್ತು. ನವರಾತ್ರಿ ಅಥವಾ ದಸರಾ ರಜೆ ಎಂದರೆ ಸಾಕು ಗ್ರಾಮೀಣ ಭಾಗದ ಮಕ್ಕಳ ಮನಸ್ಸಿನಲ್ಲಿ ಅಶ್ವತ ಕಟ್ಟೆ ಹಾಗೂ ಕಲ್ಪವೃಕ್ಷ ಅಥವಾ ತೆಂಗಿನ ಮರವನ್ನು ಸುತ್ತುವ ಖುಷಿ ಕಣ್ಮುಂದೆ … [Read more...] about ಮರೆಯಾದ ಅರಳಿ ಮರ ಸುತ್ತುವ ಆಚರಣೆ
ಶುದ್ಧ ಹಾಲು ಮತ್ತು ಸಕ್ಕರೆಯಿಂದ ತಯಾರಾಗುವ ಸೂಪರ್ ಪೇಡಾಗಳಿಗೆ ಬಲು ಬೇಡಿಕೆ
ಪೇಡಾ ಅಂದರೆ ಸಾಕು ಧಾರವಾಡ ಪೇಡಾ ಎನ್ನುವವರು ಸಾಕಷ್ಟು ಜನರಿದ್ದಾರೆ ಆದರೆ ರುಚಿಯಲ್ಲಿ ಧಾರವಾಡ ಪೇಡಾವನ್ನೂ ಮೀರಿಸಬಲ್ಲ ಪ್ರಚಾರದಲ್ಲಿ ಮಾತ್ರ ಹಿಂದುಳಿದಿರುವ ಹೆಬ್ಬರ್ನಕೆರೆಯ ಸೂಪರ್ ಪೇಡಾಗಳು ಶುದ್ಧ ಹಾಲು ಮತ್ತು ಸಕ್ಕರೆಯಿಂದ ತಯಾರಾಗಿ ಹೊನ್ನಾವರ ಭಟ್ಕಳ ಕುಮಟಾ ತಾಲೂಕಿನ ಜನರ ಬಾಯಲ್ಲಿ ನೀರೂರಿಸುತ್ತಿದೆ.ಬೇಕರಿ ತಿನಿಸುಗಳ ಭರಾಟೆಯಲ್ಲಿಯೂ ಮಾರುಕಟ್ಟೆಯಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡಿರುವ ಈ ಪೇಡಾ ಕೃತ್ರಿಮ ಬಣ್ಣಗಳ ಬಳಕೆಯಿಲ್ಲದೇ ಶುದ್ಧ ಹಾಲು, ಸಕ್ಕರೆ … [Read more...] about ಶುದ್ಧ ಹಾಲು ಮತ್ತು ಸಕ್ಕರೆಯಿಂದ ತಯಾರಾಗುವ ಸೂಪರ್ ಪೇಡಾಗಳಿಗೆ ಬಲು ಬೇಡಿಕೆ
ಕೊರೊನಾ ಛಾಯೆಯಿಂದ ಹೊರ ಬರದ ಟೆಂಪೋ ಉದ್ಯಮ -ಸಂಕಷ್ಟಕ್ಕೆ ಸಿಲುಕಿದ 450 ಕ್ಕೂ ಹೆಚ್ಚು ಕುಟುಂಬಳು
ಸರ್ಕಾರದ ನೆರವಿಲ್ಲ.. ಪ್ರಯಾಣಿಕರೂ ಬರುತ್ತಿಲ್ಲ ಹೀಗಾದ್ರೆ ಹೇಗೆ ಸ್ವಾಮಿ ನಾವು ಬದುಕೋದು..?ಹೊನ್ನಾವರ - "ನೇರವಾಗಿ ಸರ್ಕಾರಕ್ಕೆ ಒಂದು ರೂಪಾಯಿ ಟ್ಯಾಕ್ಸ್ ಕಟ್ಟದವರಿಗೂ ಕೊರೊನಾದಿಂದ ಉದ್ಯೋಗ ಕಳೆದುಕೊಂಡಿದ್ದಾರೆಂದು ಸರ್ಕಾರ ಸಹಾಯಧನ ನೀಡುತ್ತಿದೆ ಇದು ಒಳ್ಳೆಯದೇ ಆದರೆ ಪ್ರತೀ ವರ್ಷ ಲಕ್ಷ ರೂಪಾಯಿ ಟ್ಯಾಕ್ಸ ಕಟ್ಟುತ್ತಿದ್ದ ಟೆಂಪೋದವರು 7 ತಿಂಗಳಿಂದ ನೈಯಾಪೈಸೆ ದುಡಿಮೆ ಇಲ್ಲದೆ ಖಾಲಿ ಕುಳಿತಿದ್ದೇವೆ ನಿಮ್ಮ ಪರಿಸ್ಥಿತಿ ಏನಾಗಿದೆ? ಮನೆ ಮಂದಿ ಎರಡು ಹೊತ್ತು ಊಟ … [Read more...] about ಕೊರೊನಾ ಛಾಯೆಯಿಂದ ಹೊರ ಬರದ ಟೆಂಪೋ ಉದ್ಯಮ -ಸಂಕಷ್ಟಕ್ಕೆ ಸಿಲುಕಿದ 450 ಕ್ಕೂ ಹೆಚ್ಚು ಕುಟುಂಬಳು