ನೈಜ ಕಲಾಕೃತಿಗಳ ಮೂಲಕ ತಮ್ಮ ವಿಶಿಷ್ಟ ಕಲಾ ಪ್ರತಿಭೆ ಅನಾವರಣಗೊಳಿಸಿರುವ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ, ತಮ್ಮ ಕಲಾತ್ಮಕತೆಯಿಂದ ಜನಮನ ಗೆದ್ದಿದ್ದಾರೆ. ಅವರ ಕಲಾಕುಂಚದಲ್ಲಿ ಅರಳಿರುವ ಕಲಾ ರಚನೆಗಳು, ಯುವ ಕಲಾವಿದರಿಗೆ ಸ್ಪೂರ್ತಿಯಾಗಿವೆ. ಈ ಕುರಿತು ಒಂದು ವರದಿ.... ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಗಡಿಹಳ್ಳಿಯ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ ಅನನ್ಯ ಪ್ರತಿಭೆ. ಅವರ ಕೈಚಳಕದಲ್ಲಿ ಮೂಡಿರುವ ಕಲಾಕೃತಿಗಳು ನೈಜತೆಯ ಪ್ರತಿಬಿಂಬವಾಗಿವೆ. ಮಕ್ಕಳ ತುಂಟಾಟ, … [Read more...] about ವಿಶಿಷ್ಟ ಕಲಾ ಪ್ರತಿಭೆ ಪ್ರದರ್ಶಿಸಿದ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ
ಸಂಸ್ಕೃತಿ-ಕಲೆ
ಮೂಡ್ನಳ್ಳಿಯಲ್ಲಿ ದೀಪಾವಳಿ ಸಂಭ್ರಮ: ಗಮನ ಸೆಳೆದ ಹೋರಿಗಳ ಓಟ
ಕಾರವಾರ:ರೈತರ ಪಾಲಿನ ದೊಡ್ಡ ಹಬ್ಬ ಅಂದ್ರೆ ಅದು ದೀಪಾವಳಿ. ಬಲೀಂದ್ರನನ್ನು ತಂದು ಪೂಜೆ ಸಲ್ಲಿಸುವುದರ ಜತೆಗೆ ರೈತರ ಓಡನಾಡಿ ಗೋವುಗಳಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಾತ್ರವಲ್ಲದೆ ಗೋವುಗಳನ್ನು ಸೃಂಗರಿಸಿ ಅವುಗಳನ್ನು ಬೆದರಿಸುವ ಮೂಲಕ ಇಲ್ಲೊಂದು ಗ್ರಾಮದಲ್ಲಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದು ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.ಒಂದೆಡೆ ಕಾಲ್ಕಿತ್ತು ಓಡುತ್ತಿರೋ ಹೋರಿಗಳು. ಇನ್ನೊಂದೆಡೆ ಅವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿರೋ ಯುವಕರು, … [Read more...] about ಮೂಡ್ನಳ್ಳಿಯಲ್ಲಿ ದೀಪಾವಳಿ ಸಂಭ್ರಮ: ಗಮನ ಸೆಳೆದ ಹೋರಿಗಳ ಓಟ
ಕೀರ್ತನೆ..ಯಕ್ಷಗಾನ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆಗೆ ನಿರಾಸಕ್ತಿ – ಕೆಲವೆಡೆ ಭಕ್ತರ ಸೇವೆ ಪ್ರಸಾದ ಬೋಜನಕ್ಕೂ ಇಲ್ಲ ಅವಕಾಶ ಶರನ್ನವರಾತ್ರಿಯ ಸಂಭ್ರಮ ಕಸಿದ ಕೊರೊನಾ
ಹೊನ್ನಾವರ - ಆದಿ ಶಕ್ತಿ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ನವರಾತ್ರಿಗಳ ಕಾಲ ಪೂಜಿಸಿ ಆರಾಧಿಸುವ ಶರನ್ನವರಾತ್ರಿ ಸಭ್ರಮಕ್ಕೂ ಕೊರೊನಾ ಅಡ್ಡಿಯಾಗುವ ಸಾಧ್ಯತೆಯಿದೆ. ಶನಿವಾರದಿಂದ ಆರಂಭವಾಗುವ ಈ ವರ್ಷದ ನವರಾತ್ರಿಯಲ್ಲಿ ಹಿಂದಿನ ವರ್ಷಗಳ ಸಡಗರ ಕಾಣಲು ಸಿಗುವುದು ಕಷ್ಟ ಎನ್ನಲಾಗುತ್ತಿದೆ.ನವರಾತ್ರಿ ಉತ್ಸವದ ಆಚರಣೆಗೆ ದೇವಿಯ ದೇವಾಲಯಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆಯಾದರೂ ಎಲ್ಲಿಯೂ ಮೊದಲಿನ ಉತ್ಸಾಹ ಕಾಣಿಸುತ್ತಿಲ್ಲ. ಕೊರೊನಾ ಕಾರಣಕ್ಕೆ … [Read more...] about ಕೀರ್ತನೆ..ಯಕ್ಷಗಾನ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆಗೆ ನಿರಾಸಕ್ತಿ – ಕೆಲವೆಡೆ ಭಕ್ತರ ಸೇವೆ ಪ್ರಸಾದ ಬೋಜನಕ್ಕೂ ಇಲ್ಲ ಅವಕಾಶ ಶರನ್ನವರಾತ್ರಿಯ ಸಂಭ್ರಮ ಕಸಿದ ಕೊರೊನಾ
ಕಲ್ಪನೆಗೆ ಕುಂಚ ಹಿಡಿದು ಭಾವನೆಗೆ ಬಣ್ಣ ತುಂಬುವ ಲೋಕೇಶ – ರಾಜಧಾನಿಯಲ್ಲಿ ಭರವಸೆ ಮೂಡಿಸುತ್ತಿರುವ ಶರಾವತಿಮಡಿಲ ಪ್ರತಿಭೆ
ಹೊನ್ನಾವರ - ಮನಸ್ಸಿನ ಭಾವನೆಗಳಿಗೆ ಬಣ್ಣ ತುಂಬುವುದು.. ಕಲ್ಪನೆಗಳಿಗೆ ಕುಂಚ ಹಿಡಿಯುವುದು ಎಂದಿಗೂ ಸುಲಭ ಸಾಧ್ಯವಲ್ಲ. ಆದರೆ ಪ್ರತಿಭೆಯ ಜೊತೆ ಆಸಕ್ತಿ, ಪ್ರಯತ್ನ, ತರಬೇತಿಗಳು ಮೇಳೈಸಿದಾಗ ಕಲಾವಿದ ಮತ್ತು ಆತನ ಕಲೆ ಸುತ್ತಲ ಸಮಾಜವನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ತಾನೇ ತಾನಾಗಿ ಪ್ರಕಾಶಿಸಲ್ಪಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾನೆ ಶರಾವತಿಯ ಮಡಿಲ ಮಗು ಲೋಕೇಶ ಗೌಡ.ತಾಲೂಕಿನ ಮಾವಿನಕುರ್ವಾದ ತಿಮ್ಮಪ್ಪ ಹಾಗೂ ಕೇಶಿ ಇವರ ಮಗನಾಗಿ ಕೃಷಿ ಕುಟುಂಬದಲ್ಲಿ ಜನಿಸಿ … [Read more...] about ಕಲ್ಪನೆಗೆ ಕುಂಚ ಹಿಡಿದು ಭಾವನೆಗೆ ಬಣ್ಣ ತುಂಬುವ ಲೋಕೇಶ – ರಾಜಧಾನಿಯಲ್ಲಿ ಭರವಸೆ ಮೂಡಿಸುತ್ತಿರುವ ಶರಾವತಿಮಡಿಲ ಪ್ರತಿಭೆ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದನ್ನು ಸಾಭಿತುಪಡಿಸಿದ – ಕ್ರಿಯಾಶೀಲ ಪ್ರತಿಭೆ ದಾಮೋದರ ನಾಯ್ಕ
ಹೊನ್ನಾವರ ತಾಲೂಕಿನ ಹಿರೇಬೈಲ್ ಆರ್ಮುಡಿಯಲ್ಲಿ ಜನಿಸಿ ಪ್ರಸ್ಥುತ ಕಡ್ಲೆ ಯಲ್ಲಿ ವಾಸವಾಗಿರುವ ದಾಮೋದರ (ದಾಮು) ನೋಡುವುದಕ್ಕೆ ವಾಮನನಾದರೂ ತನ್ನ ಪ್ರತಿಭೆಯಿಂದ ಕಲೆಯ ಬಗ್ಗೆ ತನಗಿರುವ ಆಸಕ್ತಿ ,ಹೊಸತನದ ಹಂಬಲ, ಕೆಲಸದಲ್ಲಿನ ಶೃದ್ಧೆಯಿಂದ ನಾಡಿನೆಲ್ಲೆಡೆ ಹೆಸರುಮಾಡಿ ತ್ರಿವಿಕ್ರಮನಾಗಿ ಬೆಳೆದಿದ್ದಾರೆ.ಹೊನ್ನಾವರ ಪಟ್ಟಣದಲ್ಲಿ ರಂಗಭೂಮಿಕಾ ಎನ್ನುವ ರಂಗ ಕಲೆಗಳ ಅಭಿವ್ಯಕ್ತಿಗೆ ಅಗತ್ಯವಾದ ವೇಷ ಭೂಷಣಗಳನ್ನು ಬಾಡಿಗೆಗೆ ದೊರೆಯುವ ಮಳಿಗೆಯನ್ನ ಆರಂಭಿಸಿದ್ದಲ್ಲದೇ … [Read more...] about ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದನ್ನು ಸಾಭಿತುಪಡಿಸಿದ – ಕ್ರಿಯಾಶೀಲ ಪ್ರತಿಭೆ ದಾಮೋದರ ನಾಯ್ಕ