ಅರೇ ಇದೇನಿದು!...ಇಂಗ್ಲೆಂಡಿನ ಥೇಮ್ಸ್ ನದಿ ಭಾರತದಲ್ಲೇಕೆ ಹರಿಯಬೇಕು ಎಂದು ಯೋಚಿಸುತ್ತಿದ್ದೀರಾ?...ಖಂಡಿತಾ ಅದು ಸಾಧ್ಯವಿಲ್ಲದ ಮಾತು. ಆದರೆ ವಿಷಯ ಬೇರೆಯೇ ಇದೆ. ಭಾರತ ಹೇಳಿ ಕೇಳಿ ನದಿಗಳಿಂದ ತುಂಬಿದ ದೇಶ. ಭಾರತದಲ್ಲಿರುವಷ್ಟು ನದಿಗಳು ವಿಶ್ವದ ಮತ್ತಾವ ರಾಷ್ಟ್ರದಲ್ಲೂ ಹರಿದಿರಲಿಕ್ಕಿಲ್ಲ. ಉತ್ತರದ ಹಿಮಾಯಲಯದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೆ ನದಿಗಳು ಯಥೇಚ್ಛವಾಗಿ ಹರಿದಿದೆ. ಭಾರತೀಯ ಸಂಸ್ಕೃತಿಯೂ ಈ ನದಿಗಳಿಗೆ ಹೊಂದಿಕೊಂಡೇ ಬಂದಿದೆ. ನಾವು ಯಾವುದೇ … [Read more...] about ಭಾರತದಲ್ಲೇಕೆ ಥೇಮ್ಸ್ ಹರಿಯಬಾರದು ?!
ಪುರವಣಿಗಳು
ಕೇಳುವಿರೇ ಕಾರ್ಗಿಲ್ ಕದನದ ಕಥೆಯ
ಅಂದು 1999 ರ ಜುಲೈ 26. ಭಾರತೀಯ ಸೇನೆ ತನ್ನದೇ ಆದ ಕಾರ್ಗಿಲ್ ಅನ್ನು ಪಾಪಿ ಪಾಕಿಸ್ತಾನಿಯರಿಂದ ಮರಳಿ ಪಡೆದು ವಿಜಯದ ನಗೆ ಬೀರಿತ್ತು. ಅಂದಿನಿಂದ ಇಂದಿನವರೆಗೂ ದೇಶ ಈ ದಿನವನ್ನು 'ಕಾರ್ಗಿಲ್ ವಿಜಯ್ ದಿವಸ' ವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಇಂದು ಆ ವಿಜಯಕ್ಕೆ 21 ರ ಹರೆಯ. ಬಹಳ ವಿಜೃಂಭಣೆ ಇಲ್ಲದಿದ್ದರೂ ಈ ವರ್ಷ ಡಿಜಿಟಲ್ ಮಾಧ್ಯಮದಲ್ಲಾದರೂ ವಿಜಯ ದಿವಸ್ ಆಚರಿಸಲ್ಪಡಬಹುದು. ಹೀಗಾಗಿ ಕಾರ್ಗಿಲ್ ವಿಜಯ ದಿವಸ್ ದಲ್ಲಿರುವ ನಾವುಗಳು ಅದರ ಹಿನ್ನೆಲೆಯನ್ನು ಕಿಂಚಿತ್ತೂ … [Read more...] about ಕೇಳುವಿರೇ ಕಾರ್ಗಿಲ್ ಕದನದ ಕಥೆಯ
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ/ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ/
'ಗುರು'-ಯಾರು ನಾವು ನಡೆವ ದಾರಿಗೆ ಬೆಳಕಾಗಿ ನಿಲ್ಲುತ್ತಾರೋ ಅಂಥವರನ್ನು ಗುರು ಎಂದು ಜಗತ್ತು ಗೌರವಿಸಿದೆ. ಯಾವುದೋ ಗೊತ್ತಿಲ್ಲದ ಗುರಿ ಹಿಡಿದು ಹೊರಟವನನ್ನು ಕೈ ಹಿಡಿದು ನಡೆಸಿ ಆತ ಕಂಡ ಕನಸಿಗೆ ನೀರೆರೆದು ಪೋಷಿಸಿ, ಆ ಕನಸಿನ ಬೀಜ ನಾಳೆ ಫಲವಾಗಿ ನಾಲ್ವರಿಗೆ ನೆರಳಾಗಿ ಪರೋಪಕಾರಿಯಾಗುವವರೆಗೂ ಒಬ್ಬ ಗುರುವಿನ ಪಾತ್ರ ಅತ್ಯಂತ ಮಹೋದರವಾದದ್ದಾಗಿರುತ್ತದೆ.ಒಬ್ಬ ಉತ್ತಮ ಗುರು ಮನಸ್ಸು ಮಾಡಿದಂತೆ ಎಂತಹ ಶತದಡ್ಡನನ್ನು ಸಹ ಜ್ಞಾನಿಯಾಗಿಸಬಹುದು. ಗುರು ಪದದ ಅರ್ಥವೇ … [Read more...] about ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ/ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ/
ಕಡಲ ನೆರೆ ತಗ್ಗುವುದು, ಪೊಡವಿ ಧೂಳ್ ಇಳಿಯುವುದು
ನಮ್ಮ ವಿಶ್ವವೇ ಒಂದು ಅದ್ಭುತ.ಇಡೀ ಸೌರಮಂಡಲದಲ್ಲಿ ಜೀವಿಗಳನ್ನೂ, ಸುಂದರ ವಾತಾವರಣವನ್ನೂ ಹೊಂದಿದ ಏಕೈಕ ಗ್ರಹ ನಮ್ಮ ಭೂಮಿ..ಈ ಭೂಮಿ ಸೃಷ್ಟಿಯಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಕಂಡ ಅನಾಹುತಗಳೆಷ್ಟೋ?, ಅಪಘಾತಗಳೆದೆಷ್ಟೊ?!!...ಆದರೆ ಪ್ರತಿಬಾರಿಯೂ ಪವಾಡವೋ ಎಂಬಂತೆ ಮತ್ತೆ ಪುತಿದೆದ್ದು ನಿಂತಿರುವುದು ಮಾನವ ಸಾಹಸಕ್ಕೆ ಸಾಕ್ಷಿ. ಮಾನವ ತನ್ನ ಅಪರಿಮಿತವಾದ ಬುದ್ಧಿ, ಹಾಗೂ ಕೌಶಲ್ಯದಿಂದ ಪೃಕೃತಿಯ ಎಲ್ಲ ಹೊಡೆತಗಳನ್ನೂ ಸಮರ್ಥವಾಗಿ ಎದುರಿಸಿ ಗೆದ್ದಿದ್ದಾನೆ. ಹಾಗಾಗಿ ವಿಜಯದ … [Read more...] about ಕಡಲ ನೆರೆ ತಗ್ಗುವುದು, ಪೊಡವಿ ಧೂಳ್ ಇಳಿಯುವುದು
ಕೊರೋನಾ ತಾಂಡವ
ಈ ತಾಂಡವ ಪ್ರಾರಂಭವಾಗಿದ್ದು ಚೈನಾದ ವುಹಾನ್ ಶಹರದಿಂದ. ಆದರೆ ತುಂಬಾ ತೀವ್ರಗತಿಯಲ್ಲಿ ಚಲಿಸಿ ವಿಶ್ವದಾದ್ಯಂತ ಕ್ರಮಿಸುತ್ತಾ ಕೈಲಾಸ ಇರುವ ಈ ದೇಶವನ್ನು ಆವರಿಸಿ ನರ್ತಿಸುತ್ತಿದೆ. ಶಿವನ ತಾಂಡವಲಾಸ್ಯ ಇಂಪಾಗಿ ಕಿವಿಗೆ, ಕಣ್ಣಿಗೆ, ಮುದಿಸುತ್ತಿದ್ದ ಕಾರಣ ಶಕ್ತಿಪ್ರಧಾನವಾಗಿ ಅಜರಾಮರವಾಗಿ ಉಳಿದಿದೆ.ಈಗ ಜಗದಾದ್ಯಂತ ವ್ಯಾಪಿಸಿರುವ ಕೊರೋನಾ ತಾಂಡವವನ್ನು ನಿಲ್ಲಿಸುವುದಾದರೆ ಧೈರ್ಯದಿಂದ, ಶಾಂತಿಯಿಂದ, ಪಂಚ ಮಹಾಭೂತಗಳನ್ನು ಪ್ರಾರ್ಥಿಸುತ್ತಾ ಎದುರಿಸಿ, ಎದೆಗುಂದದೆ "ಕಾಲಾಯ … [Read more...] about ಕೊರೋನಾ ತಾಂಡವ