ಸಸ್ಯಶ್ಯಾಮಲೆಯ ನಡುವೆ ಬೆಟ್ಟದ ನೆತ್ತಿಯಲ್ಲಿ ನೆಲೆಸಿರುವ ಶ್ರೀ ಕರಿಕಾನ ಪರಮೇಶ್ವರಿಯ ಸನ್ನಿಧಿ ತನ್ನೊಡಲಿನ ರಮ್ಯಾದ್ಭುತ ಪ್ರಕೃತಿ ಸೌಂದರ್ಯದಿಂದಲೇ ಎಂತವರನ್ನೂ ಮಂತ್ರಮುಗ್ಧಗೊಳಿಸಬಲ್ಲುದು. ಜಗನ್ಮಾತೆಯ ಸನ್ನಿಧಿಯಲ್ಲಿ ನಿಂತು ಸಾವಿರಾರು ಅಡಿ ಕೆಳಗಿರುವ ಬಯಲು ಸಮುದ್ರ ನದಿ ತಡಸಲುಗಳನ್ನು ಊರು ಕೇರಿಗಳನ್ನು ದಿಟ್ಟಿಸುವುದೇ ಒಂದು ಸೊಗಸಿನ ಸಂಗತಿ. ಆಧ್ಯಾತ್ಮಿಕ ಹಾಗೂ ಲೌಕಿಕ ಸಂತೋಷಗಳೆರಡನ್ನೂ ಒಂದೇ ಸ್ಥಳದಲ್ಲಿ ಕಂಡುಕೊಳ್ಳಬಹುದಾದ ಈ ಪವಿತ್ರ ಸ್ಥಳದಿಂದ ಒಂದು … [Read more...] about ದಟ್ಟ ಕಾನನದ ನಡುವೆ ಮೈದಳೆದ ವಂದಡಿಕೆ ಶಿವಾಲಯ
ಪ್ರವಾಸ
ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್
ಜಿಲ್ಲೆಯ ಪ್ರವಾಸದ್ಯೋಮ್ಯಕ್ಕೆ ಇನ್ನಷ್ಟು ಮೆರಗು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್, ರಾಜ್ಯದ ಏಕೈಕ ಬ್ಲೂಫ್ಲಾö್ಯಗ್ ಎನ್ನುವ ಹಿರಿಮೆಯ ಗರಿಇಷ್ಟು ದಿನ ದೂರದ ಮಂಗಳೂರು, ಕಾÀರವಾರದ ಕಡಲತೀರಗಳು ಹೆಚ್ಚಿನ ಮನ್ನಣೆಯ ಮೇಲೆ ಪ್ರವಾಸಿಗರಿಂದ ಜಿನಗುತ್ತಿದ್ದರೆ ಅಂತಹ ಅವಕಾಶ ನಮ್ಮ ಹೊನ್ನಾವರಕ್ಕೂ ಒದಗಿ ಬಂದಿದೆ. ತಾಲೂಕಿನ ಅಪ್ಸರಕೊಂಡ ಇಡಗುಂಜಿ ಪ್ರವಾಸಿಕೇಂದ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ … [Read more...] about ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್
ಜೋಯಿಡಾದ ಗಣೇಶಗುಡಿಯಲ್ಲಿ ನಡೆದ ಕಯಾಕಿಂಗ್ ಉತ್ಸವ.
ಜೋಯಿಡಾ :- ದಾಂಡೇಲಿ ಈಗಾಗಲೇ ರಾಜ್ಯ ಮಟ್ಟದಲ್ಲಿ ಅಲ್ಲದೇ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ, ಇಲ್ಲಿನ ಪ್ರವಾಸೋದ್ಯಮ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಎಂದು ಉತ್ತರಕನ್ನಡದ ಜಿಲ್ಲಾಧಿಕಾರಿ ಕೆ ಹರೀಷಕುಮಾರ ಹೇಳಿದರು. ಅವರು ಜೋಯಿಡಾ ತಾಲೂಕಿನ ಗಣೇಶಗುಡಿಯ ಹಾರ್ನಬಿಲ್ ಅಡ್ವಂಚರ್ ನಲ್ಲಿ ನಡೆದ ಕಯಾಕಿಂಗ್ ಉತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗಾಳಿಪಟ ಉತ್ಸವ ಮಾಡಿದ್ದೇವೆ,ಈಗ ದಾಂಡೇಲಿಯಲ್ಲಿ ಕಯಾಕಿಂಗ್ ,ರಾಪ್ಟಿಂಗ್ ಅನ್ನು … [Read more...] about ಜೋಯಿಡಾದ ಗಣೇಶಗುಡಿಯಲ್ಲಿ ನಡೆದ ಕಯಾಕಿಂಗ್ ಉತ್ಸವ.
ಅರಣ್ಯದೊಳಗೊಂದು ಕಾರ್ಟೂನ್ ಲೋಕ !
ದಾಂಡೇಲಿ: ದಾಂಡೇಲಿ ಪಟ್ಟಣದ ಬಸ್ ನಿಲ್ದಾಣದ ಹಿಂದೆ ಸುಮಾರು 25 ಎಕರೆ ಅರಣ್ಯ ಪ್ರದೇಶದಲ್ಲಿ ಹರಡಿರುವ ಈ ಕಾರ್ಟೂನ್ ಪಾರ್ಕ್ , ನೋಡುಗರಿಗೆ – ಅದರಲ್ಲೂ ಕಾರ್ಟೂನ್ ಅಭಿಮಾನಿಗಳಾದ ಮಕ್ಕಳಿಗೆ – ಕಚಗುಳಿ ಇಡುತ್ತದೆ. ಟಿ. ವಿಯಲ್ಲಿ ನೋಡಿದ್ದ ತಮ್ಮ ನೆಚ್ಚಿನ ಪಾತ್ರಗಳ ಜತೆಯಲ್ಲಿ ಮುಕ್ತವಾಗಿ ಆಟವಾಡುವ ಅವಕಾಶದಿಂದ ಪುಟಾಣಿಗಳೆಲ್ಲ ಸಂಭ್ರಮದಲ್ಲಿ ತೇಲುತ್ತವೆ. ಮರದ ಮರೆಯಿಂದ ಹೊರಬಂದ ಚಾರ್ಲಿ ಚಾಪ್ಲಿನ್ ತಮಾಷೆ ಪ್ರಸಂಗವೊಂದನ್ನು ತೋರಿಸಲು ಮಕ್ಕಳನ್ನು ಆಹ್ವಾನಿಸುವಂತೆ … [Read more...] about ಅರಣ್ಯದೊಳಗೊಂದು ಕಾರ್ಟೂನ್ ಲೋಕ !