ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್ ವಿದ್ಯಾರ್ಥಿಗಳಿಗೆ, ಪಿ.ಯು.ಸಿ ಯಿಂದ ಪಿ.ಎಚ್.ಡಿ ವರೆಗಿನ ಹಾಗೂ ಮೆರಿಟ್-ಕಂ-ಮೀನ್ಸ್ ತಾಂತ್ರಿಕ, ವೃತ್ತಿಪರ ಕೋರ್ಸ್ಗಳ ಅರ್ಹ ವಿದ್ಯಾರ್ಥಿಗಳು … [Read more...] about ವಿದ್ಯಾರ್ಥಿವೇತನಕ್ಕಾಗಿ ಆನ್ಲೈನ್ ಅರ್ಜಿ ಆಹ್ವಾನ
ಮಾಹಿತಿ
23 ರಂದು ಆಯುಷ್ಮಾನ್ ಆರೋಗ್ಯ ಶಿಭಿರ
ಸುವರ್ಣ ಆರೋಗ್ಯ ಸುರಕ್ಷಾ ಟಸ್ಟ್ ನಡಿ ಅನುಷ್ಟಾನಗೊಳ್ಳುತ್ತಿರುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಗೆ ದಿನಾಂಕ 23/09/21 ಕ್ಕೆ ಮುರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆರೋಗ್ಯ ಮಂತನ ಹಾಗೂ ಆಯುಷ್ಮಾನ ಭಾರತ ಪಕ್ವಾರ್ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದು ಈ ಹಿನ್ನಲೆಯಲ್ಲಿ ತಾಲೂಕಾ ಆಸ್ಪತ್ರೆಯ ಹೊನ್ನಾವರದಲ್ಲಿ ದಿನಾಂಕ 23/09/21 ರಂದು ಕರ್ತವ್ಯ ನಿರತ ವೈದ್ಯರುಗಳ ಸಹಕಾರದೊಂದಿಗೆ ಆರೋಗ್ಯ ಶಿಭಿರ … [Read more...] about 23 ರಂದು ಆಯುಷ್ಮಾನ್ ಆರೋಗ್ಯ ಶಿಭಿರ
ವೋಟರ್ ಹೆಲ್ಪ್ ಲೈನ್
ಕಾರವಾರ : ಕೇಂದ್ರ ಚುನಾವಣಾ ಆಯೋಗವು ಮತದಾರರ ಅನಕಾಲಕ್ಕಾಗಿ "ವೋಟರ್ ಹೆಲ್ಪ್ ಲೈನ್' ಎಂಬ ಆಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ಆಪ್ಲಿಕೇಶನ್ ಲಭ್ಯವಿರುತ್ತದೆ.ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಅಗಿ ಬಳಿಕ ಮಾಡಬಹುದಾಗಿದೆ. ಇ-ಎಪಿಕ್ ಡೌನ್ಲೋಡ್.ಮತದಾರರ … [Read more...] about ವೋಟರ್ ಹೆಲ್ಪ್ ಲೈನ್
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆ
ಹೊನ್ನಾವರ ಪಟ್ಟಣದ ಸೆಂಥ್ ಇಗ್ನೇಷಿಯಸ್ ಆಸ್ಪತ್ರೆ, ಮಾನಸಿಕ ವಿಭಾಗದ ವತಿಯಿಂದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ” “ನನ್ನ ಜೀವನ ಆಶಾದಾಯಕವೋ ಅಥವಾ ನಿರಾಶಾದಾಯಕ?” ಎಂಬ ವಿಷಯದಲ್ಲಿ,ಪ್ರಬಂಧ ಸ್ಪರ್ಧೆ ಎರ್ಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 18 ರಿಂದ 30 ವರ್ಷದ ವಯೋಮಿತಿಯವರು ಕನ್ನಡ ಇಲ್ಲವೇ ಇಂಗ್ಲೀಷ ಭಾಷೆಯ, ಒಂದು ಸಾವಿರ ಪದಗಳು ಮೀರದಂತೆ ಎ4 ಗಾತ್ರದ ಕಾಗದದ ಮೇಲೆ ಸ್ವವಿಳಾಸ, ಆಧಾರ ಪ್ರತಿ, ಭಾವಚಿತ್ರ, ದೂರವಾಣಿ … [Read more...] about ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆ
ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ ಪಡೆದ ಚೈತ್ರಾ ಹೆಗಡೆ
ಶಿರಸಿ : ಮೈಸೂರು ವಿಶ್ವವದ್ಯಾಲಯದ ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ, 4 ನಗದು ಬಹುಮಾನ ಗಳಿಸಿರುವ ಶಿರಸಿ ತಾಲೂಕಿನ ಶೀಗೆಹಳ್ಳಿ ಗ್ರಾಮದ ಚೈತ್ರಾ ನಾರಾಯಣ ಹೆಗಡೆ ವಿಶೆಷ ಸಾಧನೆ ಮಾಡಿದ್ದಾರೆ.ಮೈಸೂರು ವಿವಿಯ 101ನೇ ಘಟಕೋತ್ಸವದಲ್ಲಿ ವಿವಿಯ ಕ್ರಾಫರ್ಡ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದಕ ಪ್ರದಾನ ಮಾಡಿದರು.ಹಳ್ಳಿ ಹುಡಗಿಯರು ಈ ಸಾಧನೆಗೆ … [Read more...] about ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ ಪಡೆದ ಚೈತ್ರಾ ಹೆಗಡೆ