ವಾಹನ ಸವಾರರಿಗೆ ಖಡಕ್ ವಾರ್ನಿಂಗ್ ಕೊಟ್ಟ ಹೊನ್ನಾವರ ಪೊಲೀಸರು**ಕೊರೋನಾ ಸಮಯದಲ್ಲಿ ಸರಕಾರ ಹಾಗೂ ಇಲಾಖೆ ಜೊತೆ ಸ್ಪಂದಿಸುವಂತೆ ಮನವಿ … [Read more...] about ಅನಗತ್ಯವಾಗಿ ಓಡಾಡಿದ್ರೆ ವಾಹನಗಳು ಸೀಜ್
ವಿಡಿಯೋ
ದಾರಿ ಮಧ್ಯೆ ಕಾರ್ ನಿಲ್ಲಿಸಿ ಅಭಿಮಾನಿಯೊಂದಿಗೆ ಮಾತನಾಡಿದ ದರ್ಶನ್ ತೂಗುದೀಪ್
ಸ್ಯಾಂಡಲ್ವುಡ್ನ ಸ್ಟಾರ್ ದರ್ಶನ್ ತೂಗುದೀಪ್ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ದರ್ಶನ್ ಎಂದರೆ ಪ್ರಾಣ ಕೊಡುವಷ್ಟು ಹುಚ್ಚು ಅಭಿಮಾನವನ್ನು ತೋರುವವರೂ ಇದ್ದಾರೆ. ಅಂಗವಿಕಲನೊಬ್ಬ ದರ್ಶನ್ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡಿದ್ದು, ಜೀವನದಲ್ಲಿ ಒಮ್ಮೆ ಅವರನ್ನು ಭೇಟಿ ಮಾಡಬೇಕೆನ್ನುವ ಹಂಬಲ ಇಟ್ಟುಕೊಂಡಿದ್ದ. ಇತ್ತೀಚೆಗೆ ಕಾರಿನಲ್ಲಿ ಹೋಗುವಾಗ ದರ್ಶನ್ಗೆ ಆ ಅಭಿಮಾನಿ ಕಂಡಿದ್ದು, ಕಾರು ನಿಲ್ಲಿಸಿ ಆತನನ್ನು ಮಾತನಾಡಿಸಿದ್ದಾರೆ. ಒಂದೇ ಕಾಲಿನ ಸ್ವಾಧೀನದಲ್ಲಿ … [Read more...] about ದಾರಿ ಮಧ್ಯೆ ಕಾರ್ ನಿಲ್ಲಿಸಿ ಅಭಿಮಾನಿಯೊಂದಿಗೆ ಮಾತನಾಡಿದ ದರ್ಶನ್ ತೂಗುದೀಪ್
ದುಬೈನಲ್ಲಿ ಕಿಚ್ಚನ ಹವಾ; ಬುರ್ಜ್ ಖಲೀಫಾ ಮೇಲೆ ಸುದೀಪ್ ಚಿತ್ರದ ವಿಕ್ರಾಂತ್ ರೋಣ ಕಟೌಟ್ ಅನಾವರಣ
ಬೆಳ್ಳಕ್ಕಿ ಬೆಡಗು
ಬೆಳ್ಳಕ್ಕಿ ಬೆಡಗು ಸುಗ್ಗಿ ಗೆ ಸಜ್ಜಾಗುತ್ತಿರುವ ಹೊಲದಲ್ಲಿ ಸಿಕ್ಕ ಹುಳ ಹುಪ್ಪಟೆ ಗಳ ಶಿಕಾರಿ ಮಾಡಿ ಬಾನೆತ್ತರಕ್ಕೆ ನೆಗೆದ ಬಾನಾಡಿಗಳ ಹಿಂಡು … [Read more...] about ಬೆಳ್ಳಕ್ಕಿ ಬೆಡಗು
ಡ್ರೋಣ್ ನಲ್ಲಿ ಮಧುಮಗನ ಕೈಗೆ ಹಾರಿ ಬಂತು ಮಂಗಳಸೂತ್ರ!
ಉಡುಪಿ:- ಬಹುತೇಕರು ನನ್ನ ಮದುವೆ ಎಲ್ಲರಿಗಿಂತ ಡಿಫರೆಂಟಾಗಿ ಇರ್ಬೇಕು ಅಂತ ಹೊಸ ಹೊಸ ಯೋಚನೆ ಮಾಡಿ ಸಿದ್ದತೆ ಮಾಡೋದು ಮಾಮೂಲು,ಆದ್ರೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಯುವಕನೊಬ್ಬ ದ್ರೋಣ್ ಮೂಲಕ ತಾಳಿ ತರಿಸಿ ಕಟ್ಟಿದ್ದು ಸಖತ್ ವೈರಲ್ ಆಗಿದೆ.ವೈರಲ್ ಆದ ವೀಡಿಯೋ ನೋಡಿ:-ಕಾರ್ಕಳ ತಾಲೂಕು ಮೀಯಾರ್ ನಲ್ಲಿ ನಡೆದ ಮದುವೆಯ ಮಂಗಳಸೂತ್ರ ಡ್ರೋಣ್ ನಲ್ಲಿ ಹಾಕಿಕೊಂಡು ಬಂದಿದೆ. ನೆಂಟರಿಷ್ಟರನ್ನು ದಾಟಿಕೊಂಡು ಆಗಸದೆತ್ತರದಿಂದ ಹಾರಿ ಬಂದ ಡ್ರೋಣ್ ಕರಿಮಣಿ ಸರ ಹೊತ್ತು … [Read more...] about ಡ್ರೋಣ್ ನಲ್ಲಿ ಮಧುಮಗನ ಕೈಗೆ ಹಾರಿ ಬಂತು ಮಂಗಳಸೂತ್ರ!