ಕಾರವಾರದ ಜನತೆಗೆ ತಂಪೆರೆದ ವರುಣMay 14, 2017 by Ganapati Hegde Leave a Commentಕಾರವಾರ:ಕಾರವಾರದ ಹಲವೆಡೆ ವರುಣನ ಆಗಮನವಾಗಿದ್ದು ಜನರು ಕಾರವಾರದ ಸೆಖೆಯಿಂದ ಕೊಂಚ ತಂಪಾಗಿದ್ದಾರೆ. ಹಲವು ದಿನಗಳಿಂದ ಸೂರ್ಯನಿಗೆ ಶಪಿಸುತ್ತಿದ್ದ ಜನರ ಮುಖದಲ್ಲಿ ಮಳೆಯ ಆಗಮನ ಸಂತಸ ತಂದಿತ್ತಾದರೂ ಮಳೆಯ ಅನಿರಿಕ್ಷಿತ ಆಗಮನದಿಂದ ಪ್ರವಾಸಿಗರು ಕೂಂಚ ಪರದಾಡುವಂತಾಯಿತು.Share this:WhatsAppTwitterFacebookTelegramEmailPrintRelated News:
Leave a Comment