ಕುಮಟಾ: ಜಿಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಸಂಘವು ಜಿಲ್ಲೆಯ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ಆನ್ಲೈನ್ ಪಾಠ ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಎನ್. ಬಗಲಿ ಅವರು ಇಲ್ಲಿ ಶ್ರೀ ಮಂಜುನಾಥ ಸ್ಟುಡಿಯೋದಲ್ಲಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಕಾರ್ಯ ಈಗ ಮುಗಿದಿದೆ. ಕೊವಿಡ್- 19 ಕಾರಣ ವಿದ್ಯಾರ್ಥಿಗಳು ಕಾಲೇಜಿಗೆ … [Read more...] about ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆನಲೈನ್ ಪಾಸ್ ವಿತರಿಸಿದ ಉಪನಿರ್ದೆಶಕ ಎಸ್.ಎನ್ ಬಗಲಿ ಉದ್ಘಾಟನೆ
ಕಾರವಾರ
ಕಾರವಾರ : ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖ – ಆಸ್ಪತ್ರೆಯಿಂದ ಬಿಡುಗಡೆ.
#ಕಾರವಾರ : #ಭಟ್ಕಳದ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ #ಬಿಡುಗಡೆಯಾದರು. ಅವರನ್ನು ಇನ್ನೂ ೧೪ ದಿನ ಹೋಂ ಕ್ವಾರಂಟೈನ್ ದಲ್ಲಿ ಇಡಲಾಗುವುದು ಎಂದು #ಜಿಲ್ಲಾಡಳಿತ #ತಿಳಿಸಿದೆ.ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಭಟ್ಕಳದ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಆಸ್ಪತ್ರೆಯಿಂದ … [Read more...] about ಕಾರವಾರ : ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖ – ಆಸ್ಪತ್ರೆಯಿಂದ ಬಿಡುಗಡೆ.
ನೌಕಾಪಡೆಯ ಯುದ್ಧ ವಿಮಾನ ಪತನ: ಪೈಲಟ್ ಪಾರು
ಕಾರವಾರ: ಗೋವಾ- ಕಾರವಾರ ಮಧ್ಯದ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಭಾರತೀಯ ನೌಕಾಪಡೆಯ ಯುದ್ಧ ವಿಮಾನವೊಂದು ಪತನವಾಗಿದೆ.ಮಿಗ್- 29 ಕೆ ಹೆಸರಿನ ಯುದ್ಧ ವಿಮಾನ ಪತನವಾಗಿದ್ದು, ಪೈಲೆಟ್ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ. ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.ಪ್ರತಿನಿತ್ಯದಂತೆ ತರಬೇತಿ ಚಟುವಟಿಕೆ ನಡೆಸುತ್ತಿರುವಾಗ ಬೆಳಿಗ್ಗೆ 10:30ರ ಸುಮಾರಿಗೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ … [Read more...] about ನೌಕಾಪಡೆಯ ಯುದ್ಧ ವಿಮಾನ ಪತನ: ಪೈಲಟ್ ಪಾರು
ಪ್ಲಾಸ್ಟಿಕ್ ಬಳಕೆ ಮನುಕುಲ ನಾಶಕ್ಕೆ ದಾರಿ ; ವಿ.ಆರ್.ಗೌಡ
ಹೊನ್ನಾವರ , ಪ್ಲಾಸ್ಟಿಕ್ ವ್ಯವಸ್ಥೆಗೆ ನಾವು ಒಪ್ಪಿಕೊಂಡು ಹೋಗಿದ್ದು ಅದರ ಬಳಕೆಯಲ್ಲಿ ನಿಯಂತ್ರಣ ಸಾಧಿಸದಿದ್ದರೆ ಮನುಕುಲ ಅತ್ಯಂತ ಭಯಾನಕ ಬದುಕನ್ನು ಎದುರಿಸಬೇಕಾಗುತ್ತದೆ ಎಂದು ಹೊನ್ನಾವರದ ತಹಸೀಲ್ದಾರ ವಿ.ಆರ್.ಗೌಡ ಅಭಿಪ್ರಾಯ ಪಟ್ಟರು. ಅವರು ಜನಶಿಕ್ಷಣ ಸಂಸ್ಥಾನ ಕಾರವಾರ, ಕುಮುದಾ ಅಭಿವೃದ್ಧಿ ಸಂಸ್ಥೆ ಹೊನ್ನಾವರ, ಶಿಶು ಅಭಿವೃದ್ಧಿ ಯೋಜನೆ, ಪಟ್ಟಣ ಪಂಚಾಯತ ಹೊನ್ನಾವರ, ಸ್ವಚ್ಛ ಹೊನ್ನಾವರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹೊನ್ನಾವರದ ಪಟ್ಟಣ … [Read more...] about ಪ್ಲಾಸ್ಟಿಕ್ ಬಳಕೆ ಮನುಕುಲ ನಾಶಕ್ಕೆ ದಾರಿ ; ವಿ.ಆರ್.ಗೌಡ
ಕಾರವಾರ ಕೂರ್ಮಗಡದಲ್ಲಿ ಬೋಟ್ ಮುಳುಗಡೆ- ಹತ್ತಕ್ಕೂ ಹೆಚ್ಚು ಸಾವು- ಹಲವಾರು ನಾಪತ್ತೆ.
ಕಾರವಾರ:- ವರ್ಷಕ್ಕೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕುರ್ಮಗಡದಲ್ಲಿ ನಡೆಯುವ ನರಸಿಂಹ ದೇವರ ಜಾತ್ರೆಗೆ ಭಕ್ತಾದಿಗಳು ತೆರಳುತ್ತಿದ್ದ ಬೊಟ್ ಮುಗುಚಿದ ಪರಿಣಾಮ ಸುಮಾರು ೧೦ ಕ್ಕೂ ಅಧಿಕ ಜನ ಅಸುನಿಗಿದ್ದು ಇನ್ನೂ ೧೦ ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ.ಜಾತ್ರೆ ಪ್ರಯುಕ್ತ ಕಾರವಾರ ಹಾಗೂ ಹೊರ ರಾಜ್ಯಗಳಿಂದ ಬಂದ ಭಕ್ತರು ದೋಣಿಯ ಮೂಲಕ ಪ್ರಯಾಣ ಬೆಳೆಸಿದ್ದರು. ಆದರೇ ವಿಧಿಯಾಟವೇ ಬೆರೆ ಆಗಿತ್ತು ಭಕ್ತರನ್ನು ತುಂಬಿಕೊಂಡು … [Read more...] about ಕಾರವಾರ ಕೂರ್ಮಗಡದಲ್ಲಿ ಬೋಟ್ ಮುಳುಗಡೆ- ಹತ್ತಕ್ಕೂ ಹೆಚ್ಚು ಸಾವು- ಹಲವಾರು ನಾಪತ್ತೆ.