ಕಾರವಾರ:
ನಗರದ ರವೀಂದ್ರನಾಥ ಠಾಗೋರ ಬೀಚಿನಲ್ಲಿರುವ ಮಯೂರವರ್ಮ ವೇದಿಕೆಯಲ್ಲಿ ಕರಾವಳಿ ಹಬ್ಬದ ಉದ್ಘಾಟನೆ ಮಾಡಲಾಯಿತು.
ವಿಶೇಷತೆಗಳು:
ವಿವಿಧ ರೀತಿಯ ಸ್ಟಾಲ್ಗಳು ಹಾಗೂ ಮಂಗಳೂರಿನಿಂದ ಬಂದಿರುವ ಅಗ್ನಿಶಾಮಕದಳದವರ ವಸ್ತು ಪ್ರದರ್ಶನ ಜನರ ಗಮನ ಸೆಳೆಯಿತು.
ನೌಕಾಪಡೆಯವರು ಮೇ 18-21 ರ ವರೆಗೆ ಕರಾವಳಿ ಕಾರುಣ್ಯ ಎನ್ನುವ ಕಾರ್ಯಕ್ರಮದ ಮೂಲಕ ನೆರೆಹಾವಳಿಗಳಿಂದ ಜನರನ್ನು ಹೇಗೆ ರಕ್ಷಣೆ ಮಾಡಬಹುದು ಎನ್ನುವುದರ ಕುರಿತು ಪ್ರಾತ್ಯಕ್ಷತೆಯನ್ನು ನೀಡಲಿದ್ದಾರೆ


ಕರಾವಳಿ ಹಬ್ಬಕ್ಕೂ ಅಗ್ನಿಶಾಮಕ ದಳದವರ ಪ್ರದರ್ಶನಕ್ಕೂ ಸಂಬಂಧವಿಲ್ಲ