ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ಸಪ್ಟಂಬರ್ ತಿಂಗಳು ಸಮೀಪಿಸುತ್ತಿದ್ದಂತೆ ಕ್ಷೀಣವಾಗುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ ಎರಡನೇ ವಾರದಲ್ಲಿಯೂ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತ ಕರಾವಳಿಯಲ್ಲಿ ಐದು ದಿನ ಬಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎನ್ನುವ ಸೂಚನೆ ಹವಾಮಾನ ಇಲಾಖೆಯಿಂದ ಬರುತ್ತಲೇ ಇದೆ.ಬೇಸಿಗೆಯ ನೀರಿನ ಬರದ ದಿನಗಳನ್ನು ನೆನೆಸಿಕೊಂಡರೆ ಕನಿಷ್ಠ ಪಕ್ಷ ನವೆಂಬರ್ … [Read more...] about ಆಗಸದಲ್ಲಿ ಗೂಡು ಕಟ್ಟುತ್ತಿರುವ ಮೋಡ ಅನ್ನದಾತರೆದೆಯಲ್ಲಿ ಆತಂಕ
ಕರಾವಳಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರಾವಳಿ ಮೀನುಗಾರರಿಗೆ ಅರ್ಜಿ ಆಹ್ವಾನ
ಹೊನ್ನಾವರ; ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯು ರಾಜ್ಯವಲಯದ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರಾವಳಿ ಮೀನುಗಾರರಿಗೆ ಎಫ್.ಆರ್.ಪಿ ದೋಣಿ (೧೦ ಮೀಟರ್ ಉದ್ದದವರೆಗೆ) , ಇಂಜಿನ್ (೮-೧೦ ಹೆಚ್.ಪಿ), ಬಲೆ ಮತ್ತು ಶಾಖನಿರೋಧಕ ಪೆಟ್ಟಿಗೆ ಖರೀದಿಸಲು ಸಹಾಯಧನಕ್ಕಾಗಿ ತಾಲ್ಲೂಕಿನ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ೨೦-೧೦-೨೦೨೦ ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಮೀನುಗಾರಿಕಾ ಸಹಾಯಕ … [Read more...] about ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರಾವಳಿ ಮೀನುಗಾರರಿಗೆ ಅರ್ಜಿ ಆಹ್ವಾನ
ಮಲೆನಾಡು ಗಿಡ್ಡ ಗೋ ತಳಿಯ ಸಂರಕ್ಷಣೆ ಮತ್ತು ಸಂವರ್ಧನೆ ದೃಷ್ಟಿಯಿಂದ ಮಾರ್ಚ17ರಂದು ಮಲೆನಾಡು ಗಿಡ್ಡ ಹಬ್ಬ
ಹೊನ್ನಾವರ: ಕರಾವಳಿ ಮತ್ತು ಮಲೆನಾಡು ಭಾಗದ ಅತ್ಯಂತ ವೈಶಿಷ್ಟಪೂರ್ಣ ಮತ್ತು ವಿಶೇಷ ಮಹತ್ವದ ಮಲೆನಾಡು ಗಿಡ್ಡ ಗೋ ತಳಿಯ ಸಂರಕ್ಷಣೆ ಮತ್ತು ಸಂವರ್ಧನೆ ದೃಷ್ಟಿಯಿಂದ ಮಾರ್ಚ17ರಂದು ಪಟ್ಟಣದ ಹವ್ಯಕ ಸಭಾಭವನದಲ್ಲಿ ಮಲೆನಾಡು ಗಿಡ್ಡ ಹಬ್ಬ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀಯ ಗೋಪರಿವಾರ ಹೊನ್ನಾವರ ಇದರ ಕಾರ್ಯದರ್ಶಿ ಡಾ.ವಿಶ್ವೇಶ್ವರ ತಿಳಿಸಿದರು.ಅವರು ಹವ್ಯಕ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ದೇಸಿ ತಳಿಗಳ ಉಚಿತ … [Read more...] about ಮಲೆನಾಡು ಗಿಡ್ಡ ಗೋ ತಳಿಯ ಸಂರಕ್ಷಣೆ ಮತ್ತು ಸಂವರ್ಧನೆ ದೃಷ್ಟಿಯಿಂದ ಮಾರ್ಚ17ರಂದು ಮಲೆನಾಡು ಗಿಡ್ಡ ಹಬ್ಬ
ಡಾ.ಸುರೇಶ ತಾಂಡೇಲ್ ಅವರಿಗೆ ಅಭಿನಂದನಾ ಸನ್ಮಾನ
ಹೊನ್ನಾವರ: ಭಾರತ ಸೇವಾದಳ ಹೊನ್ನಾವರ ತಾಲೂಕಾ ಸಮಿತಿಯು ತಾಲೂಕಾ ಸಂಘಟಕ ಡಾ.ಸುರೇಶ ತಾಂಡೇಲ್ರಿಗೆ ಪಿ.ಎಚ್.ಡಿ ಪದವಿ ಗಳಿಸಿದಕ್ಕೆ ಅಭಿನಂದಿಸಿ ಸನ್ಮಾನಿಸಿ ಸೇವಾದಳದಲ್ಲಿ ಒಂದು ದಶಕದಿಂದ ತಾಲೂಕಾ ಸಂಘಟಕರಾಗಿ ಕೆಲಸ ಮಾಡುತ್ತಿರುವ ಸುರೇಶ ತಾಂಡೇಲ್ ಉತ್ತಮ ಶಿಕ್ಷಕ ಹಾಗೂ ಸಂಘಟಕ, ಇವರ ಸಂಶೋಧನೆಯು ಮುಂದಿನ ಪೀಡಿಗೆಗೆ ಮಾರ್ಗದರ್ಶಿ ಆಗಲಿದೆ. ಕರಾವಳಿಯ ಕ್ರಿ.ಶ ಪೂರ್ವ 500 ರಿಂದ ಕ್ರಿ.ಶ 1400 ವರೆಗಿನ ಆರ್ಥಿಕ, ಸಾಮಾಜಿಕ ಜೀವನವನ್ನು ಪರಿಶ್ರಮದಿಂದ ಅಧ್ಯಯನ ಮಾಡಿ … [Read more...] about ಡಾ.ಸುರೇಶ ತಾಂಡೇಲ್ ಅವರಿಗೆ ಅಭಿನಂದನಾ ಸನ್ಮಾನ
ರಕ್ತ ಹೀರುವ ಮತಿಗೇಡಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ;ಸಚಿವ ಅನಂತಕುಮಾರ ಹೆಗಡೆ
ಹೊನ್ನಾವರ: `ಕರಾವಳಿ ಮತ್ತು ಮಲೆನಾಡು ಜನರ ಗಟ್ಟಿತನ ಏನು ಎನ್ನುವುದನ್ನು ತೋರಿಸ್ತೀವಿ ಬನ್ನಿ. ಧಮ್ ಇದ್ರೆ ನಿಮ್ಮ ಸರ್ಕಾರವನ್ನು ಉಳಿಸಿಕೊಳ್ಳಿ. ಅಖಾಡ ಸಿದ್ಧವಾಗಿದೆ. ಬನ್ನಿ ಅಖಾಡಕ್ಕಿಳಿಯಲು. ಚಾಮುಂಡಿ ಕ್ಷೇತ್ರಕ್ಕೇ ಬರುತ್ತೇನೆ, ವೇದಿಕೆ ಸಿದ್ಧಮಾಡಿ' ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸವಾಲು ಹಾಕಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನ ಸುರಕ್ಷಾ ಪಾದ ಯಾತ್ರೆ ಬಳಿಕ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಭಾನುವಾರ ನಡೆದ ಜನ ಸುರಕ್ಷಾ … [Read more...] about ರಕ್ತ ಹೀರುವ ಮತಿಗೇಡಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ;ಸಚಿವ ಅನಂತಕುಮಾರ ಹೆಗಡೆ