ದಾಂಡೇಲಿ:
ನಗರದ ಬಾಂಬೆಚಾಲ ನಿವಾಸಿ, ವೃತ್ತಿಯಲ್ಲಿ ಟ್ರ್ಯಾಕ್ಸಿ ಚಾಲಕನಾಗಿದ್ದ ಭಾಸ್ಕರ.ಪಿ.ಜಕ್ಕುಲ್ಲ (ವ:33) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ಕೊನೆಯುಸಿರೆಳೆದರು.
ಅಪಾರ ಸಂಖ್ಯೆಯಲ್ಲಿ ಸ್ನೇಹಿತರನ್ನು ಹೊಂದಿದ್ದ ಭಾಸ್ಕರ ಅವರ ನಿಧನಕ್ಕೆ ನಗರದ ಗಣ್ಯರನೇಕರು ಹಾಗೂ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ಮೃತರು ತಂದೆ, ತಾಯಿ ಅಣ್ಣ ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.
Leave a Comment