ಹಳಿಯಾಳ:- ಪ್ರವಾಸಕ್ಕೆಂದು ಬಂದು ಗೆಳೆಯರಿಂದ ತಪ್ಪಿಸಿಕೊಂಡು ದಿಕ್ಕು ತೋಚದೆ ಕಳೆದ 8 ತಿಂಗಳಿಂದ ರಾಜ್ಯದಿಂದ ರಾಜ್ಯ-ಊರಿಂದ ಊರು ಅಲೆದಾಡುತ್ತಾ ಅಕ್ಷರಶಃ ಭೀಕ್ಷುಕನಂತೆ ಜೀವನ ಸಾಗಿಸುತ್ತಿದ್ದ ಅಪರಿಚಿತ ಯುವಕನೊರ್ವನಿಗೆ ಹಳಿಯಾಳದ ಅಂತ್ರೊಳ್ಳಿ ಗ್ರಾಮದ ಯುವಕರು ಆಸರೆಯಾಗಿ ಆತನ ಊರು ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಳಿಯಾಳ-ಖಾನಾಪುರ ರಾಜ್ಯ ಹೆದ್ದಾರಿಯ ಅಂತ್ರೋಳ್ಳಿ ಗ್ರಾಮದ ಬಳಿಯ ಚಿಕ್ಕ ಗುಡಂಗಡಿಯ ಬಳಿ ವ್ಯಕ್ತಿಯೊರ್ವ ಚಿಂತಾಕ್ರಾಂತನಾಗಿ … [Read more...] about ಪ್ರವಾಸಕ್ಕೆಂದು ಬಂದ ಗೆಳೆಯರಿಂದ ತಪ್ಪಿಸಿಕೊಂಡ ಕೊನೆಗೆ ಆ ಯುವಕನ ಕಥೆ ಏನಾಯಿತು ? ನಿವೇ ಒದಿ ನೋಡಿ
ನಿವಾಸಿ
ಪಾದಾಚಾರಿ ಮಹಿಳೆಗೆ ಬೈಕ್ ಢಿಕ್ಕಿ
ಹೊನ್ನಾವರ: ವ್ಯಕ್ತಿಯೋರ್ವ ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ವಾಹನ ಚಲಾಯಿಸಿ ಪಾದಾಚಾರಿ ಮಹಿಳೆಗೆ ಅಪಘಾತ ಪಡಿಸಿದ ಘಟನೆ ನಡೆದಿದೆ.ಪಟ್ಟಣದ ಬಸ್ನಿಲ್ದಾಣದ ರಸ್ತೆಯಿಂದ ದುರ್ಗಾಕೇರಿ ಮಾರ್ಗದ ರಸ್ತೆಯಲ್ಲಿ ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗಿ ರಸ್ತೆ ತಿರುವಿನಿಂದ ಕೂಡಿದ್ದರು ಸಹ ನಿಷ್ಕಾಳಜಿಯಿಂದ ವೇಗ ನಿಯಂತ್ರಿಸದೇ ಗ್ರಾಮ ಚಾವಡಿ ಎದುರಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಅಪಘಾತದಲ್ಲಿ ಶಿಕ್ಷಕಿ … [Read more...] about ಪಾದಾಚಾರಿ ಮಹಿಳೆಗೆ ಬೈಕ್ ಢಿಕ್ಕಿ
ಸಂತೆ, ಮಾರುಕಟ್ಟೆಗಳಲ್ಲಿ ಮೊಬೈಲ್ಗಳ ಕಳ್ಳತನ; ಓರ್ವನ ಬಂಧನ
ಹಳಿಯಾಳ: ಜನ ಸಂದನಿಯಿಂದ ಕೂಡಿರುವ ಸ್ಥಳ, ಸಂತೆ, ಮಾರುಕಟ್ಟೆಗಳಲ್ಲಿ ತಮ್ಮ ಕೈಚಳಕದಿಂದ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನನ್ನು ಬಂಧಿಸಿ ಆತನಿಂದ ಕಳ್ಳತನ ಮಾಡಿದ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಾನಗಲ್ ತಾಲೂಕಿನ ನವನಗರದ ನಿವಾಸಿ ಶ್ರೀನಿವಾಸ ಆನಂದ ಭದ್ರಾವತಿ ಯಾನೆ ವಡ್ಡರ ಎಂಬಾತನೇ ಮೊಬೈಲ್ ಕಳ್ಳನಾಗಿದ್ದು ದಿ.7 ರವಿವಾರದಂದು ಹಳಿಯಾಳದಲ್ಲಿ ವಾರದ ಸಂತೆ ಇರುವುದರಿಂದ ಅಲ್ಲಿ ಬಂದ ಕಳ್ಳ ತನ್ನ … [Read more...] about ಸಂತೆ, ಮಾರುಕಟ್ಟೆಗಳಲ್ಲಿ ಮೊಬೈಲ್ಗಳ ಕಳ್ಳತನ; ಓರ್ವನ ಬಂಧನ
ಜೀವ ಬೆದರಿಕೆ ಪ್ರಕರಣ;ಮೂರುವರೆ ವರ್ಷ ಕಾರಾಗೃಹ ವಾಸ
ಕಾರವಾರ:ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸಿಜೆಎಂ ನ್ಯಾಯಾಲಯ ಮೂರುವರೆ ವರ್ಷ ಕಾರಾಗೃಹ ವಾಸ ಮತ್ತು 13000 ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಚೆಂಡಿಯಾ ನಿವಾಸಿಯಾದ ಆರೋಪಿ ನರೇಶ ಗೌಡ ಎಂಬಾತ ತನ್ನ ಚಿಕನ್ ಸೆಂಟರ್ ಎದುರು 2015 ರ ಫೆ. 2 ರಂದು ಸಾಯಂಕಾಲ 7.45 ರ ಸುಮಾರಿಗೆ ಬಂದ ಶೊನೂನ್ ಡಿಸೋಜಾ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ಧಗಳಿಂದ ಬೈದಿದ್ದರು. ಚಾಕುವಿನಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದರ … [Read more...] about ಜೀವ ಬೆದರಿಕೆ ಪ್ರಕರಣ;ಮೂರುವರೆ ವರ್ಷ ಕಾರಾಗೃಹ ವಾಸ
ಮನನೊಂದು ಆತ್ಮಹತ್ಯೆ
ಹೊನ್ನಾವರ:ಮಾನಸಿಕವಾಗಿ ಹಿಂಸೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪದ ಶೆಟ್ಟಿಕೆರೆಯಲ್ಲಿ ಮಂಗಳವಾರ ನಡೆದಿದೆ. ಉಡುಪಿಯ ಬಾರ್ಕೂರು ನಿವಾಸಿ ಶಿವಪ್ರಸಾದ ಮಾಧವ ಪೂಜಾರಿ (35) ಮೃತ ವ್ಯಕ್ತಿ. ಮಂಗಳವಾರ ಶೆಟ್ಟಿಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಆನಂದಮೂರ್ತಿ ಹಾಗೂ … [Read more...] about ಮನನೊಂದು ಆತ್ಮಹತ್ಯೆ