ಹೊನ್ನಾವರ:
ಶ್ರೇಷ್ಠ ಕೃಷಿಕ ಪ್ರಶಸ್ತಿ ಆಯ್ಕೆ ಕುರಿತು ಕೃಷಿ ಇಲಾಖೆ, ಹೊನ್ನಾವರ ಆತ್ಮ ಯೋಜನೆಯಡಿಯಲ್ಲಿ 2017-18ನೇ ಸಾಲಿಗೆ ಆಸಕ್ತ ರೈತರಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಕೃಷಿ ಹಾಗೂ ತತ್ಸಮಾನ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದ ರೈತರು ಅರ್ಜಿಗಳನ್ನು ಜುಲೈ 31ರ ಒಳಗಾಗಿ ಭರ್ತಿ ಮಾಡಿ ಎಲ್ಲಾ ಸೂಕ್ತ ದಾಖಲೆಗಳೊಂದಿಗೆ ಒದಗಿಸಲು ವಿನಂತಿಸಲಾಗಿದೆ. ಸೂಕ್ತ ಮಾಹಿತಿ ಹಾಗೂ ಅರ್ಜಿ ನಮೂನೆಗಳನ್ನು ಕೃಷಿ ಇಲಾಖೆ, ಹೊನ್ನಾವರ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.ಎಂದು ಪ್ರಕಟuಯಲ್ಲಿÉ ತಿಳಿದ್ದಾರೆ
Leave a Comment