ಹೊನ್ನಾವರ:
ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ರಾಮನಾಥ ಕೋವಿಂದ ಅವರು ಹೆಚ್ಚು ಮತ ಪಡೆದು ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹೊನ್ನಾವರದ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಾಯ ನಾಯ್ಕ ಮಂಕಿ, ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ ಹಳ್ಳೇರ ಅಳ್ಳಂಕಿ, ಮುಖಂಡರಾದ ಉಮೇಶ ನಾಯ್ಕ, ಸೂರಜ್ ನಾಯ್ಕ ಸೋನಿ, ರಾಜೇಶ ಭಂಡಾರಿ, ದೀಪಕ್ ಶೇಟ್, ಗಣಪತಿ ಗೌಡ ಚಿತ್ತಾರ, ಡಿ.ಡಿ.ಮಡಿವಾಳ, ಇಬ್ರಾಹಿಂ ಸಾಬ್, ವಿನಾಯಕ ಆಚಾರಿ, ಗಣಪತಿ ನಾಯ್ಕ, ಎಂ.ಎಸ್.ಹೆಗಡೆ, ದಾಮೋದರ ಮೇಸ್ತ, ದೇವಿದಾಸ ಮೇಸ್ತ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದಾರು.
Leave a Comment