ಹೊನ್ನಾವರ .ತಾಲೂಕಿನ ಟೊಂಕ ಕಾಸರಕೋಡ ಶ್ರೀ ಜೈನ ಜಟಕೇಶ್ವರ ಯುವಕ ಸಮಿತಿ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ದಶಮಾನೋತ್ಸವದ ಟೊಂಕ ಉತ್ಸವ ಕಾರ್ಯಕ್ರಮವು ಟೊಂಕದ ಶ್ರೀ ಜೈನ ಜಟಕೇಶ್ವರ ಮೈದಾನದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು. ಸೈನಿಕರ ದಿನಾಚರಣೆಯಂದು ಜರುಗಿದ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಉದ್ಘಾಟಿಸಿ. ನಂತರ ಮಾತನಾಡಿದ ಅವರು ಶ್ರೀ ರಾಮಚಂದ್ರನ ಶರದಿಂದ … [Read more...] about ಅದ್ಧೂರಿಯಾಗಿ ಆಚರಿಸಲ್ಪಟ್ಟ ಟೊಂಕ ಉತ್ಸವ
ವಿನಾಯಕ ಆಚಾರಿ
ಮಂಗಳೂರು ಚಲೋ ರಥಾಯಾತ್ರೆ
ಹೊನ್ನಾವರ;ಬಿಜೆಪಿ ರಾಜ್ಯ ಯುವ ಮೋರ್ಚಾ ಸಂಘಟನೆಯಡಿ ಸೆ, 6 ರಿಂದ ಹಮ್ಮಿಕೊಂಡ ಮಂಗಳೂರು ಚಲೋ ರಥಾಯಾತ್ರೆ ಹುಬ್ಬಳ್ಳಿಯಿಂದ ಹೊರಟು ಸೆ, 6ರಂದು ಉ,ಕ,ಜಿಲ್ಲೆಗೆ ಆಗಮಿಸಲಿದೆ,ಅಂದು 11 ಘಂಟೆಗೆ ಹೊನ್ನಾವರಕ್ಕೆ ತಲುಪಲಿದ್ದು ಇಲ್ಲಿನ ಶರಾವತಿವೃತ್ತದಲ್ಲಿ ಭವ್ಯ ಸ್ವಾಗತ ಏರ್ಪಡಿಸಲಾಗಿದೆಎಂದುಹೊನ್ನಾವರ ಬಿಜೆಪಿ ತಾಲೂಕಾ ಮಂಡಳದ ಅಧ್ಯಕ್ಷ ಸುಬ್ರಯ ನಾಯ್ಕ ಹಾಗೂ ಯುವ ಮೋರ್ಚಾ ಅಧ್ಯಕ್ಷ ದೀಪಕ ಶೇಟ್ ಜಂಟಿಯಾಗಿ ತಿಳಿಸಿದ್ದಾರೆ, ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು ಸೆ. … [Read more...] about ಮಂಗಳೂರು ಚಲೋ ರಥಾಯಾತ್ರೆ
ರಾಮನಾಥ ಕೋವಿಂದ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಸಂಭ್ರಮಾಚರಣೆ ನಡೆಸಿದರು
ಹೊನ್ನಾವರ:ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ರಾಮನಾಥ ಕೋವಿಂದ ಅವರು ಹೆಚ್ಚು ಮತ ಪಡೆದು ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹೊನ್ನಾವರದ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಾಯ ನಾಯ್ಕ ಮಂಕಿ, ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ ಹಳ್ಳೇರ ಅಳ್ಳಂಕಿ, ಮುಖಂಡರಾದ ಉಮೇಶ ನಾಯ್ಕ, ಸೂರಜ್ ನಾಯ್ಕ ಸೋನಿ, ರಾಜೇಶ ಭಂಡಾರಿ, ದೀಪಕ್ ಶೇಟ್, ಗಣಪತಿ ಗೌಡ ಚಿತ್ತಾರ, ಡಿ.ಡಿ.ಮಡಿವಾಳ, ಇಬ್ರಾಹಿಂ … [Read more...] about ರಾಮನಾಥ ಕೋವಿಂದ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಸಂಭ್ರಮಾಚರಣೆ ನಡೆಸಿದರು