ಹೊನ್ನಾವರ :
ತಾಲೂಕಿನ ಅರಣ್ಯ ಇಲಾಖೆ ಮಂಕಿ ವಲಯದ ಎಸ್.ಸಿ.ಪಿ. ಮತ್ತು ಟಿ. ಎಸ್ ಪಿ. ಯೋಜನಾ ಅಡಿಯಡಿ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ವಿತರಣಾ ಸಮಾರಂಭವನ್ನು ಮಂಕಿ ಉಪ ಅರಣ್ಯ ವಿಬಾಗ ವಲಯದಲ್ಲಿ ನಡೆಯಿತು
ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯರವರು ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿನಂತರಮಾತನಾಡಿ ಇದೊಂದು ಅಬ್ಥೂತವಾದಂತಹ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ. ಮೊದಲು ಎಲ್ ಪಿ ಜಿ ಗ್ಯಾಸ ಎಸ್ಸಿ ಎಸ್ಟಿ ಜನಾಂಗದವರಿಗೆ ಮಾತ್ರ ಮೀಸಲಾಗಿದ್ದುಕಳೆದ ನಾಲ್ಕು ವರ್ಷಗಳಿಂದ ವಿತರಿಸುತ್ತಾ ಬಂದಿದ್ದೇನೆ ಸಾಮಾನ್ಯವಾಗಿ ಬಡ ಜನರಿಗೆLPG ಗ್ಯಾಸ ಸಿಲೆಂಡರ ಕೊಡುವಂತಹ ಕಾರ್ಯಕ್ರಮವಾಗಿದೆ.. ಅರಣ್ಯ ಇಲಾಖೆಯವರು ಸಾಮಾನ್ಯ ವರ್ಗದವರಿಗೆ LPG ಗ್ಯಾ ಸ್ ಸಿಲೆಂಡರ ಕೊಡುವಂತಹದ್ದು ಒಳ್ಳೆಯ ಕಾರ್ಯಕ್ರಮವಾಗಿದೆ.. ಇದರ ಉದ್ದೇಶ ಯಾವ ತಾಯಿಯೂ ಕಷ್ಟ ಪಡಬಾರದು.. ಗಿಡ ಮರ ಗಳನ್ನು ಕಡಿದು ನಾಶ ಮಾಡಬಾರದು. ಕಾಡನ್ನು ರಕ್ಷಿಸುವ ಸಲುವಾಗಿ ಅರಣ್ಯ ಇಲಾಖೆಯವರು ಎಸ್.ಸಿ.ಪಿ. ಲೆಕ್ಕ ಶಿರ್ಷಿಕೆಯಡಿ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಿದ್ದಾರೆ ಎಂದರು..
ಭಟ್ಕಳದ ಸಹಾಯಕ ಅರಣ್ಯ ಅಧಿಕಾರಿ ನಂದೀಶ ಎಲ್ ಮಾತನಾಡಿ ಐPಉ ವಿತರಣಾ ಕಾರ್ಯಕ್ರಮವು ಮಹತ್ವಾಕಾಂಶಿ ಕಾರ್ಯಕ್ರಮವಾಗಿದೆ.. ಅರಣ್ಯ ಮೇಲಿನ ಒತ್ತಡವನ್ನು ಯಾವ ರೀತಿಯಲ್ಲಿ ಕಡಿಮೆ ಮಾಡಬೇಕು ಎನ್ನುವ ಹಿನ್ನಲೆಯಲ್ಲಿ LPG ಗ್ಯಾಸ್ ವಿತರಣೆ ಕಾರ್ಯಕ್ರವನ್ನು ದೊಡ್ಡ ಮಟ್ಟದಲ್ಲಿ ರಾಜ್ಯದಲ್ಲಿ ನಡೆಯುತ್ತಾ ಇದೆ. ಹೊನ್ನಾವರ ವಿಭಾಗದಲ್ಲಿ ಅತಿ ಹೆಚ್ಚು ಇಂತಹ ಕಾರ್ಯಕ್ರಮವನ್ನ ಅನುಷ್ಟಾನ ಮಾಡಿದ್ದೇವೆ ಎಂದರು..
ಈ ಸಂದರ್ಬದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಸತೀಶ ನಾಯ್ಕ, ಯಾಲೂಕು ಪಂಚಾಯತ ಸದಸ್ಯ ಅಣ್ಣಯ್ಯ ನಾಯ್ಕ, ವಲಯ ಅಧಿಕಾರಿ ಶಂಕರ ಗೌಡ, ಮಂಕಿ ಬ್ಲಾಕ್ ಕಾಂಗ್ರೇಸ ಅದ್ಯಕ್ಷ ಚಂದ್ರಶೇಖರ ಗೌಡ, ಗಜಾನನ ನಾಯ್ಕ, ಗಣಪತಿ ನಾಯ್ಕ, ವಾಮನ ನಾಯ್ಕ, ಉಷಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು…
Leave a Comment