ಹೊನ್ನಾವರ. ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು. ಸೌಲಭ್ಯ ನಮ್ಮಿಂದ ನಮಗಾಗಿಯಾದರೂ ದೊಣ್ಣೆನಾಯಕನ ಅಪ್ಪಣೆ ಬೇಕು ಎಂಬಂತೆ, ಹೊನ್ನಾವರ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಈಗ ಡಯಾಲಿಸಿಸ್ ಘಟಕ ಸ್ಥಾಪನೆಯಾಗಿ ಅದರ ಬಳಕೆಗೆ ಅಗತ್ಯದ ಎಲ್ಲ ವ್ಯವಸ್ಥೆಯಿದ್ದರೂ ಕ್ಷೇತ್ರದ ಶಾಸಕರೋ, ಸಚಿವರೋ ಬಂದು ಉದ್ಟಾಟಿಸಲು ಪುರುಸೊತ್ತಿಲ್ಲದೆ ಕಾಯಿಲೆ ಪೀಡಿತರು ಕಾಯುವಂತಾಗಿದೆ.ಈವರೆಗೂ ಇಲ್ಲ, ಇಲ್ಲ ಎಂಬ ಕೂಗುಗಳ ನಡುವೆ ಅಂತೂ ಡಯಾಲಿಸಿಸ್ ಮಂಜೂರಿ ಭಾಗ್ಯ … [Read more...] about ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು
ವೈದ್ಯ
ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ,ಶಾಸಕ ಮಂಕಾಳು ವೈದ್ಯ
ಹೊನ್ನಾವರ:ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ನಿರ್ಮಾಣಗೊಳ್ಳುತ್ತಿದ್ದಾರೆ. ಇಂಥಹ ಶ್ಲಾಘನೀಯ ಕೆಲಸವನ್ನು ಹೊನ್ನಾವರದ ಸೇವಾದಳದ ಶಾಖಾ ನಾಯಕ- ನಾಯಕಿಯರು ಮಾಡುತ್ತಿದ್ದಾರೆ ಎಂದು ಶಾಸಕ ಮಂಕಾಳು ವೈದ್ಯರವರು ಹೇಳಿದರು. ಹೊನ್ನಾವರ ತಾಲೂಕಾ ಪುನಃಶ್ಚೇತನ ಶಿಬಿರದ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.ಹೊನ್ನಾವರ: ಭಾರತ ಸೇವಾದಳವು … [Read more...] about ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ,ಶಾಸಕ ಮಂಕಾಳು ವೈದ್ಯ
ಮುಷ್ಕರದ ಮದ್ಯೆಯೂ ಮಾನವೀಯತೆ ಮೆರೆದ ವೈದ್ಯ : ಗರ್ಭಿಣಿಗೆ ಹೆರಿಗೆ ಮಾಡಿಸಿದ ಡಾ. ಪಿಕಳೆ
ಕಾರವಾರ:ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ವಿರೋಧಿಸಿ ವೈದ್ಯರು ಮುಷ್ಕರ ಹೂಡಿರುವ ವೇಳೆಯಲ್ಲಿಯೇ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿ ಪಿಕಳೆ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಂಜೀವ ಪಿಕಳೆ ಎರಡು ಜೀವಗಳನ್ನು ಉಳಿಸಿದರು. ಇತರೆ ವೈದ್ಯರಂತೆ ಡಾ. ಸಂಜೀವ ಪಿಕಳೆ ಕೂಡ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಿರುವಾಗ ಹೆರಿಗೆ ನೋವು ಕಾಣಿಸಿಕೊಂಡ ಬಗ್ಗೆ ವೀಣಾ ಎಂಬಾತರನ್ನು ಆಸ್ಪತ್ರೆಗೆ ಕರೆತಂದಿರುವ ವಿಷಯ ವೈದ್ಯರಿಗೆ ತಿಳಿಯಿತು. ಗಂಭೀರ … [Read more...] about ಮುಷ್ಕರದ ಮದ್ಯೆಯೂ ಮಾನವೀಯತೆ ಮೆರೆದ ವೈದ್ಯ : ಗರ್ಭಿಣಿಗೆ ಹೆರಿಗೆ ಮಾಡಿಸಿದ ಡಾ. ಪಿಕಳೆ
ಉಚಿತ ಗ್ಯಾಸ್ ಸಿಲಿಂಡರ್ ರ್ವಿತರಣೆ
ಹೊನ್ನಾವರ :ತಾಲೂಕಿನ ಅರಣ್ಯ ಇಲಾಖೆ ಮಂಕಿ ವಲಯದ ಎಸ್.ಸಿ.ಪಿ. ಮತ್ತು ಟಿ. ಎಸ್ ಪಿ. ಯೋಜನಾ ಅಡಿಯಡಿ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ವಿತರಣಾ ಸಮಾರಂಭವನ್ನು ಮಂಕಿ ಉಪ ಅರಣ್ಯ ವಿಬಾಗ ವಲಯದಲ್ಲಿ ನಡೆಯಿತು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯರವರು ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿನಂತರಮಾತನಾಡಿ ಇದೊಂದು ಅಬ್ಥೂತವಾದಂತಹ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ. ಮೊದಲು ಎಲ್ ಪಿ ಜಿ ಗ್ಯಾಸ ಎಸ್ಸಿ ಎಸ್ಟಿ ಜನಾಂಗದವರಿಗೆ ಮಾತ್ರ … [Read more...] about ಉಚಿತ ಗ್ಯಾಸ್ ಸಿಲಿಂಡರ್ ರ್ವಿತರಣೆ
ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ;ಆರೋಗ್ಯ ಸಚಿವರಿಗೆ ಮನವಿ
ಹೊನ್ನಾವರ :ತಾಲೂಕು ಆಟೋ ಚಾಲಕರು ಮತ್ತು ಮಾಲಿಕರ ಸಂಘ ಹಾಠಗೂ ಕರ್ನಾಟಕ ಕ್ರಾಂತಿರಂಗ ಸಂಘಟನೆಯವರು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಹೊನ್ನಾವರದಲ್ಲಿ 100 ಹಾಸಿಗೆಯ ಸೌಲಭ್ಯವಿರುವ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಆದರೆ ಇಂಥ ಸುಸಜ್ಜಿತ ಆಸ್ಪತ್ರೆಗೆ ತಕ್ಕ ವೈದ್ಯರಿಲ್ಲ. ಇಲ್ಲಿ ಖಾಯಂ ಶಸ್ತ್ರಚಿಕಿತ್ಸಾ ವೈದ್ಯರು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಹಲವು ಬಾರಿ ವಿನಂತಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂವರೆಗೆ … [Read more...] about ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ;ಆರೋಗ್ಯ ಸಚಿವರಿಗೆ ಮನವಿ