ಕಾರವಾರ:
ಗಣೇಶೋತ್ಸವದ ನಿಮಿತ್ತ ಆ.27 ಮತ್ತು 28 ರಂದು ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಕಾರವಾರ ಪ್ರೋ ಕಬ್ಬಡ್ಡಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಆ. 13 ರಂದು ಅಂಕೋಲಾದ ಬೆಲೆಕೇರಿಯ ಕನ್ನಡ ಶಾಲೆಯ ಹತ್ತಿರ ಜೈನಬೀರ ಯುವಕ ಮಂಡಳ ಮೈದಾನದಲ್ಲಿ ನಡೆಯಲಿದೆ.
ಜಿಲ್ಲಾಮಟ್ಟದ ಈ ಕಬ್ಬಡ್ಡಿ ಪಂದ್ಯಾವಳಿಗೆ ಕ್ರೀಡಾ ಪಟುಗಳು ಬೆಳಿಗ್ಗೆ 11 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಆಟಗಾರರು ಪ್ರೋ-ಕಬ್ಬಡ್ಡಿ ಆಯ್ಕೆಯಲ್ಲಿ ಉಪಸ್ಥಿತರಿರಬೇಕು ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜೆ.ಪಿ.ನಾಯಕ ಮೊ:9448628625, ಸದಾನಂದ ನಾಯ್ಕ ಮೊ: 9448014307 ಅವರನ್ನು ಸಂಪರ್ಕಿಸಬಹುದು.
Leave a Comment