ಹೊನ್ನಾವರ;
ತಾಯಂದಿರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿಕೇಂದ್ರ ಸರಕಾರಜಾರಿಗೆತಂದಉಜ್ವಲ ಯೋಜನೆಯಿಂದಕಡುಬಡವರಿಗೂ ಹೆಚ್ಚಿನಅನುಕೂಲತೆಯನ್ನು ಒದಗಿಸಿದೆ ಎಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಯವರು ಹೇಳಿದರು.
ಹೊನ್ನಾವರತಾಲೂಕಿನ ತೊಳಸಾಣಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಸಹಕಾರದಿಂದ ಹಮ್ಮಿಕೊಂಡಉಚಿತಗ್ಯಾಸ್ಕಿಟ್ ವಿತರಣಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರುಗ್ರಾಮೀಣ ಹಾಗೂ ಹಿಂದುಳಿದ ಭಾಗಗಳಲ್ಲಿ ಫಲಾನುಭವಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟುಅಲೆಯದೇಯಾವುದೇರೀತಿಯಲ್ಲೂ ಅನಾನುಕೂಲವಾಗದೇ ಸುಲಭವಾಗಿ ಈ ಯೋಜನೆಯಡಿಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಬೇಕೆಂಬ ಕಳಕಳಿ ಹೊಂದಿದ್ದೇವೆ ಎಂದರು.
ಗಂಗೆ ಡಿ. ಮರಾಠಿ, ರತ್ನಾ ಪಿ.ಮರಾಠಿ, ಪಾರ್ವತಿಆರ್.ಮರಾಠಿ, ರೇಖಾ ಬಿ.ನಾಯ್ಕ, ಮೀನಾಕ್ಷಿ ಡಿ. ಮರಾಠಿ, ಗಂಗೆ ಜಿ. ಮರಾಠಿ, ಮಮತಾ ಜಿ ನಾಯ್ಕ, ಪಾರ್ವತಿಜೆ. ಮರಾಠಿ, ಪಾರ್ವತಿ ಡಿ. ಮರಾಠಿ, ಯಂಕಿ ಕೆ. ಮರಾಠಿ, ಲಕ್ಷ್ಮಿಆರ್. ನಾಯ್ಕ, ಗೋಪಿ ಆರ್. ನಾಯ್ಕ ಮುಂತಾದ ಫಲಾನುಭವಿಗಳು ಉಚಿತಗ್ಯಾಸ್ಕಿಟ್ ಗಳನ್ನು ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ, ವೆಂಕಟರಮಣ ಹೆಗಡೆ, ನಾರಾಯಣಎಮ್. ಹೆಗಡೆ, ಟಿ. ಎಸ್. ನಾಯ್ಕ, ಆಲೂ ಪಿಲ್ಲೂ ಮರಾಠಿ, ಜಿ.ಜಿ.ಭಟ್, ಆರ್. ಎಮ್. ಹೆಗಡೆ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.
Leave a Comment