ಸಾವಿರ ಜನ ಸಾಗಿದ ದಾರಿಯಲ್ಲಿಯೇ ಹೆಜ್ಜೆ ಹಾಕುವುದು ಕಷ್ಟವಾಗಲಾರದು ಎನ್ನುವುದಕ್ಕಿಂತ ಆ ಮಾರ್ಗ ಸಾಧಕರನ್ನು ರೂಪಿಸಲಾರದು. ಯಾರೂ ಮಾಡದ ಪ್ರಯತ್ನಿಸಲು ಹಿಂದೇಟು ಹಾಕುವಂತ ರಂಗದಲ್ಲಿ ಮುನ್ನುಗ್ಗಿದವರು ಮಾತ್ರ ಸಾಧಕರಾಗಿ ಹೊರ ಹೊಮ್ಮುತ್ತಾರೆ ಎನ್ನುವ ಮಾತಿದೆ. ಈ ಮಾತನ್ನು ಸಾಕ್ಷೀಕರಿಸಿದ ಪ್ರತಿಭೆ ಎನ್.ಎಮ್. ಗುರುಪ್ರಸಾದ. ಹೊನ್ನಾವರ ತಾಲೂಕಿನ ಕೆರೆಕೋಣದ ಕೃಷಿ ಕುಟುಂಬದ ಮಂಜುನಾಥ ಭಟ್ಟ ನೆಡಭಾಗ ಮತ್ತು ಶ್ರೀದೇವಿ ದಂಪತಿಯ ಸುಪುತ್ರನಾದ ಈತ … [Read more...] about ಬಂಗಾರದಿಂದ ಸಿಂಗಾರಗೊಂಡ ಹೊನ್ನೂರಿನ ಪ್ರತಿಭೆ ಗುರುಪ್ರಸಾದ
ಹೊನ್ನಾವರ ತಾಲೂಕಿನ
ಆಕಸ್ಮಿಕ ಬೆಂಕಿ : ಪ್ರಾಣಾಪಾಯದಿಂದ ಪಾರು
ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆಳಗಿನ ಇಡಗುಂಜಿಯಲ್ಲಿ ತಡರಾತ್ರಿ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಡರಾತ್ರಿ ಸಂಭವಿಸಿದೆ.ಕೆಳಗಿನ ಇಡಗುಂಜಿ ಅಣ್ಣಯ್ಯ ಗೌಡ ಅವರ ಮನೆ ಬೆಂಕಿಗೆ ಆಹುತಿಯಾಗಿದೆ. ಇವರದ್ದು ಅವಿಭಕ್ತಕುಟುಂವಾಗಿದ್ದು, ಮನೆಯಲ್ಲಿ ಸುಮಾರು30ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಎಲ್ಲರೂ ನಿನ್ನೆ ರಾತ್ರಿ ಊಟ ಮಾಡಿ ನಿದ್ದೆಗೆ ಜಾರಿದ್ದರು. … [Read more...] about ಆಕಸ್ಮಿಕ ಬೆಂಕಿ : ಪ್ರಾಣಾಪಾಯದಿಂದ ಪಾರು
ಕಾಡಿನಿಂದ ನಾಡಿಗೆ ಬಂದ ಚಿರತೆ ಸಾವು
ಹೊನ್ನಾವರ ತಾಲೂಕಿನ ಹೆಬ್ಬಾನಕೇರಿ ಭಾಗದಲ್ಲಿ ಕಳೆದ ನಾಲ್ಕೆದು ದಿನದಿಂದ ಸಾರ್ವಜನಿಕರಲ್ಲಿ ಭಯ ಮೂಡಿಸಿದ್ದ ಚಿರತೆ ಕೊನೆಗೂ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ದಿನದ ಹಿಂದೆ ಗ್ರಾಮದ ವೆಂಕಟ್ರಮಣ ಹೆಗಡೆ ಎನ್ನುವತಾನ ಮೇಲೆ ಎರಗಿ ಗಂಭೀರ ಗಾಯಗೊಳಿಸಿದ ಚಿರತೆ ನಾಪತ್ತೆಯಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಿ ಸುತ್ತಮುತ್ತಲಿನ ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದರು. ಕಡ್ಲೆ ಅರಣ್ಯ ಪ್ರದೇಶದಲ್ಲಿ ಚಿರತೆಯ ಕಳೆಬರಹ … [Read more...] about ಕಾಡಿನಿಂದ ನಾಡಿಗೆ ಬಂದ ಚಿರತೆ ಸಾವು
ಹೊನ್ನಾವರ ತಾಲೂಕಿನ ಬಹುತೇಕ ತುಂಡುಭೂಮಿಯಲ್ಲಿ ಭತ್ತ ಬೆಳೆಯುವುದು ನಿಂತು ಹೋಗಿದೆ;ತಹಶೀಲ್ದಾರ ವಿ.ಆರ್.ಗೌಡ
ಹೊನ್ನಾವರ : ಲಯನ್ಸ್ ಕ್ಲಬ್ ಹೊನ್ನಾವರದ ಸಹಯೋಗದಲ್ಲಿ ಚಂದಾವರ ಗಣಪತಿ ದೇವಸ್ಥಾನಕೇರಿ ವ್ಯಾಪ್ತಿಯ 15 ಎಕರೆ ಪ್ರದೇಶದಲ್ಲಿ ಗದ್ದೆ ನೆಟ್ಟಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ತಹಶೀಲ್ದಾರ ವಿ.ಆರ್.ಗೌಡ ಉದ್ಘಾಟಿಸಿದರು. ನಂತರ ಮಾತನಾಡಿ ಹೊನ್ನಾವರ ತಾಲೂಕಿನ ಬಹುತೇಕ ತುಂಡುಭೂಮಿಯಲ್ಲಿ ಭತ್ತ ಬೆಳೆಯುವುದು ನಿಂತು ಹೋಗಿದೆ. ಇದಕ್ಕೆ ಮುಖ್ಯ ಕಾರಣ ಜನರಿಗೆ ಭತ್ತದ ಗದ್ದೆ, ನಾಟಿ, ಕೊಯ್ಲು ಮಾಡುವ ಆಸಕ್ತಿಯು ಇಲ್ಲದಿರುವುದೇ ಆಗಿದೆ ಎಂದರು. ಕೃಷಿಯಲ್ಲಿ ಮೊದಲು ರೈತರು … [Read more...] about ಹೊನ್ನಾವರ ತಾಲೂಕಿನ ಬಹುತೇಕ ತುಂಡುಭೂಮಿಯಲ್ಲಿ ಭತ್ತ ಬೆಳೆಯುವುದು ನಿಂತು ಹೋಗಿದೆ;ತಹಶೀಲ್ದಾರ ವಿ.ಆರ್.ಗೌಡ
ನವರಾತ್ರಿ ಸಂಭ್ರಮ ಹೊನ್ನಾವರ ತಾಲೂಕಿನ ನೀಲಗೊಡ ಯಕ್ಷ ಚೌಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ರೀತಿಯಿಂದ ನಡೆಯಿತು ಅಮವಾಸ್ಯೆ ಪೂಜೆ
ಹೊನ್ನಾವರ: ತಾಲೂಕಿನ ಪ್ರಶಿದ್ದ ಜಾಗೃತ ಕ್ಷೇತ್ರಗಳಲ್ಲೊಂದಾದ ಬಳಕೂರಿನ ಶ್ರೀ ಯಕ್ಷಿ ಕ್ಷೇತ್ರ ನಿಲಗೋಡಿನಲ್ಲಿ ಅಮವಾಸ್ಯೆಯ ಪ್ರಯುಕ್ತ ಮಂಗಳವಾರ ತಿರ್ಥಸ್ನಾನ ಹಾಗೂ ದೇವಿಗೆ ವಿಷೇಶ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿದವು. ಅಮವಾಸ್ಯೆಯಂದು ದೇವಿಗೆ ವಿಷೇಶ ಅಲಂಕಾರ,ಅಭಿಷೇಕ,ಅರ್ಚನೆ ನೆರವೆರಿತು. ಭಕ್ತರು ಶ್ರೀ ಸನ್ನಿದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿದರು. ಯಕ್ಷಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿಯವರಿಂದ ತಿರ್ಥ ಪ್ರೊಕ್ಷಣೆ … [Read more...] about ನವರಾತ್ರಿ ಸಂಭ್ರಮ ಹೊನ್ನಾವರ ತಾಲೂಕಿನ ನೀಲಗೊಡ ಯಕ್ಷ ಚೌಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ರೀತಿಯಿಂದ ನಡೆಯಿತು ಅಮವಾಸ್ಯೆ ಪೂಜೆ