ಹೊನ್ನಾವರ.ತಾಲೂಕಿನ ಅರೇಅಂಗಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿಗಾರ, ಕವಲಕ್ಕಿ ಇವರ ಆಶ್ರಯದಲ್ಲಿ ಸಿರಿ ಬಿ. ಎಸ್. ಡಬ್ಲ್ಯು. ಕಾಲೇಜು ಅರೇಅಂಗಡಿ, ಹೊನ್ನಾವರ ಇವರು ನಡೆಸಿರುವ -ಗ್ರಾಮೀಣ ಅಭ್ಯುದಯದೆಡೆಗೆ ಸಮಾಜ ಕಾರ್ಯಕರ್ತನ ನಡಿಗೆ- ಈ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಮುಖ್ಯ ಅತಿಥಿಗಳಾಗಿ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಮಾತನಾಡಿ ಸಿರಿ ಬಿ. ಎಸ್. ಡಬ್ಲ್ಯು. ವಿದ್ಯಾರ್ಥಿಗಳ … [Read more...] about ಗ್ರಾಮೀಣ ಅಭ್ಯುದಯದೆಡೆಗೆ ಸಮಾಜ ಕಾರ್ಯಕರ್ತನ ನಡಿಗೆ
ಹೊನ್ನಾವರ ತಾಲೂಕಿನ
ಹೊನ್ನಾವರ ತಾಲೂಕಿನ ತೊಳಸಾಣಿಯಲ್ಲಿ ಉಚಿತಗ್ಯಾಸ್ಕಿಟ್ ವಿತರಣೆ
ಹೊನ್ನಾವರ;ತಾಯಂದಿರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿಕೇಂದ್ರ ಸರಕಾರಜಾರಿಗೆತಂದಉಜ್ವಲ ಯೋಜನೆಯಿಂದಕಡುಬಡವರಿಗೂ ಹೆಚ್ಚಿನಅನುಕೂಲತೆಯನ್ನು ಒದಗಿಸಿದೆ ಎಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಯವರು ಹೇಳಿದರು. ಹೊನ್ನಾವರತಾಲೂಕಿನ ತೊಳಸಾಣಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಸಹಕಾರದಿಂದ ಹಮ್ಮಿಕೊಂಡಉಚಿತಗ್ಯಾಸ್ಕಿಟ್ ವಿತರಣಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ … [Read more...] about ಹೊನ್ನಾವರ ತಾಲೂಕಿನ ತೊಳಸಾಣಿಯಲ್ಲಿ ಉಚಿತಗ್ಯಾಸ್ಕಿಟ್ ವಿತರಣೆ