• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

4 ದಿನದ ಕನ್ನಡ ಹಬ್ಬ 2017ರ ಆಮಂತ್ರಣ ಪತ್ರಿಕೆ ಬಿಡುಗಡೆ

October 14, 2017 by Gaju Gokarna Leave a Comment

ಹೊನ್ನಾವರದ ಕನ್ನಡಾಭಿಮಾನಿ ಸಂಘದ ವತಿಯಿಮದ ಕನ್ನಡ ರಾಜೊತ್ಸವದ ನಿಮಿತ್ತ 23ನೇ ವರ್ಷದ ಅದ್ದೂರಿ 4 ದಿನದ ಕನ್ನಡ ಹಬ್ಬ 2017ರ ಆಮಂತ್ರಣ ಪತ್ರಿಕೆ ಪಟ್ಟಣದ ಸಾಗರ್ ರೆಸಿಡಿನ್ಸಿಯಲ್ಲಿ ಬಿಡುಗಡೆಗೊಳಿಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕನ್ನಡ ಸಂಘದ ಅದ್ಯಕ್ಷರಾದ ಉದಯರಾಜ ಮೆಸ್ತ ಮಾತನಾಡಿ ಇಷ್ಟು ವರ್ಷದ ವರೆಗೆ ಸಾರ್ವಜನಿಕರ ಸಹಕಾರದಿಂದ ವಿಜೃಂಬನೆಯಿಂದ ಆಚರಿಸುತ್ತಾ ಬಂದಿದ್ದೆವೆ. ಮುಂದಡಯು ಕೂಡಾ ಇದೇ ಸಹಕಾರ ಇರಲಿ.ನಮ್ಮ ಸಂಘಟನೆ ಮುಲಕ ಕನ್ನಡ ಭಾಷೆ,ನೆಲ,ಜಲದ ವಿಷಯದಲ್ಲಿ ಅನ್ಯಾಯವಾದಾಗ ಹೊರಾಟ ಮಾಡಿ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ಎಂದುರು,

ಗೌರವಾಧ್ಯಕ್ಷರಾದ ಎಸ್.ಜೆ.ಕೈರನ್ ಮಾತನಾಡಿ ಈ ಬಾರಿ ಕಾರ್ಯಕ್ರಮದಲ್ಲಿ ಸ್ದಳಿಯ ಕಲಾವಿದರ ಕಲೆಯನ್ನು ಪೊತ್ಸಾಹಿಸುವ ಜೊತೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾಸಿಲಾಗುವುದು ಎಂದರು. ಹಾಗು ಸಂಘ ಸಂಸ್ದೆ ಮತ್ತು ಸಾರ್ವಜನಿಕರ ಹೆಚ್ಚಿನ ಸಹಕಾರ ಕೋರಿದರು.
ಗೌರವಾಧ್ಯಕ್ಷರಾದ ಜಿ.ಜಿ.ಶಂಕರ್ ಮಾತನಾಡಿ 23 ನೇ ವರ್ಷದ ಆಚರಣೆ ಬಗ್ಗೆ ತಿಳಿಸಿ ನಡೆಯುವ ಎಲ್ಲಾ ಕಾರ್ಯಕ್ರಮದ ವಿವರವನ್ನು ಸವಿಸ್ತಾರವಾಗಿ ತಿಳಿಸಿದರು.

ಗೌರವ ಕಾರ್ಯದರ್ಶಿ ಆದ ಸತ್ಯ ಜಾವಗಲ್ ಮಾತನಾಡಿ ಈ ವರ್ಷದ 4 ದಿನದ ಕನ್ನಡ ಹಬ್ಬದ ಜೊತೆ ಒಂದು ದಿನ ಧಾರ್ಮಿಕ ಕಾರ್ಯಕ್ರಮವಿರುವ ಬಗ್ಗೆ ತಿಳಿಸಿದರು. ಲೋಕ ಕಲ್ಯಾಣಾರ್ಥವಾಗಿ 1108 ಕಳಸದ ಸತ್ಯನಾರಾಯಣ ಪೂಜೆಯ ಆಚರಣೆ ಹಾಗು ಸ್ವಾಮಿಜಿಯವರ ಉಪಸ್ದಿತಿ ಬಗ್ಗೆ ತಿಳಿಸಿದರು. ಈ ಬಾರಿಯ ನಾಲ್ಕು ದಿನದ ಕಾರ್ಯಕ್ರಮ ಭಾವನಾ ವಾಹಿನಿಯಲ್ಲಿ ನೇರ ಪ್ರಸಾರ ಮಾಡುತ್ತಿರುವ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ವಿವರವನ್ನು ಗಮನಿಸುದಾದರೆ 23 ವರ್ಷದ ಅದ್ದೂರಿ ಕಾರ್ಯಕ್ರಮ
ದಿ 1 ನವೆಂಬರ್ ನಿಂದ 4 ನವೆಂಬರ್ ವರೆಗೆ ಸ್ದಳ ಪೋಲಿಸ್ ಪೆರೇಡ್ ಮೈದಾನ ಹೊನ್ನಾವರದಲ್ಲಿನಡೆಲಿದೆ ಎಂದರು
ದಿನಾಂಕ ಅಕ್ಟೋಬರ್ 31 ರಂದು ಬೆಳಿಗ್ಗೆ 10 ಗಂಟೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ ಲೋಕ ಕಲ್ಯಾಣಾರ್ಥವಾಗಿ 1108 ಸತ್ಯನಾರಾಯಣ ಕಥೆ, ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮೀಜಿ ದೈವಜ್ಞ ಮಠ ಕರ್ಕಿ ಇವರ ದಿವ್ಯ ಉಪಸ್ದಿತಿ .ನಂತರ ಅನ್ನ ಸಂತರ್ಪಣೆ.ಇದೆ ಎಂದರು,
1 ನವೆಂಬರ್ 7 ಗಂಟೆಗೆ ವಿಕ್ರಮ ಮೇಲೊಡಿಯಸ್ ತಂಡ ಭದ್ರಾವತಿ ಇವರಿಂದ ರಸಮಂಜರಿ 8 ಗಂಟೆಗೆ ಸಭಾ ಕಾರ್ಯಕ್ರಮ ಉದ್ಗಾಟಕರಾಗಿ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಶ್ರೀ ರಾಮ ಕ್ಷೇತ್ರ ಧರ್ಮಸ್ದಳ ಅಧ್ಯಕ್ಷತೆ ಸ್ದಳಿಯ ಶಾಸಕರಾದ ಶಾರದಾ ಶೆಟ್ಟಿ ,ಅತಿಥಿಗಳಾಗಿ ಜಯಶ್ರೀ ಮೋಗೆರ್ ,ಜೈನಾಬಿ ಸಾಬ್, ವೆಂಕ್ರಟಮಣ ಹೆಗಡೆ.ಇತರರು. ಸನ್ಮಾನ ಡಾ ವೀಜೇತ್ ನಾಯ್ಕ ನಿವೃತ್ತ ಸೇನಾ ಯೋಧರು ಹಾಗು ಅನಂತ ಮಡಿವಾಳ ನಿವೃತ್ತ ಯೋಧರು ನಂತರ ರಸಮಂಜರಿ ಮುಂದುವರಿಯುದು.
2 ನವೇಂಬರ್ 7 ಗಂಟೆಗೆ ಸ್ದಳಿಯ ಪ್ರತಿಭೆಯಿಂದ ಪ್ರತಿಭಾ ಪ್ರದರ್ಶನ ,8;30 ಕ್ಕೆ ಸಭಾ ಕಾರ್ಯಕ್ರಮದ ಉದ್ಗಾಟಕರಾಗಿ ನಾಡೋಜ ಡಾ ಮಹೇಶ ಜೋಶಿ ವಿಶ್ರಾಂತ ಹೆಚ್ಚುವರಿ ದೂರದರ್ಶನದ ಮಹಾ ನಿರ್ದೆಶಕರು ಅಧ್ಯಕ್ಷತೆ ರಮೇಶ ಕುಮಾರ್ ನಾಯ್ಕ ವಿಜಯ ಕರ್ನಾಟಕದ ಸುದ್ದಿಸಂಪಾದಕರು ಬೆಂಗಳುರು, ಮುಖ್ಯ ಅತಿಥಿಯಾಗಿ ಕಡತೋಕ ಮಂಜು ಜಿಲ್ಲಾ ಸುವರ್ಣ ವರದಿಗಾರರು,ವಿನೋದ ನಾಯ್ಕ ರಾಯಲಕೇರಿ, ವಿಶೇಷ ಆಹ್ವಾನಿತರಾಗಿ ಆಶಲತಾ ಚಲನಚಿತ್ರ ನಟಿ ಹಾಗು ಹಾಸ್ಯ ನಟರಾದ ಜೈರಾಮ ಸನ್ಮಾನ ಕಾರ್ಯಕ್ರಮ ಸಾಹಸಿ ಮೀನುಗಾರರಾದ ರಾಮಚಂದ್ರ ತಾಂಡೆಲ್ ,ಪಂಜುರ್ಲಿ ಹೊಟೇಲ್ ಮಾಲೀಕರಾದ ರಾಜೇಂದ್ರ ಶಿಲ್ಪ, ಹಾಗು ನಿವೃತ್ತ ಯೋಧರಾದ ಅಶೋಕ ದುರ್ಗಾಕೇರಿ ನಂತರ ಹಾಸ್ಯಸಂಜೆ ಇಂದುಶ್ರೀ ರವೀಂದ್ರ ತಂಡದಿಂದ ಮಾತನಾಡುವ ಗೊಂಬೆ ಪ್ರದರ್ಶನ,3 ನವೆಂಬರ್ 7ಗಂಟೆಗೆ ರಾಯಲ್ ಡಾನ್ಸ ಪ್ರತಿಭಾ ಪ್ರದರ್ಶನ 8;30 ಕ್ಕೆ ಸಭಾ ಕಾರ್ಯಕ್ರಮದ ಉದ್ಗಾಟಕರಾಗಿ ರೆ.ಫಾ.ಜೇಮ್ಸಕೆ.ಜೋನ್, ಧರ್ಮಗುರುಗಳು ಹೊನ್ನಾವರ ಅಧ್ಯಕ್ಷತೆ ಬಾಬಾಜಾನ್ ಬಿ ನಂದ್ಯಾಲ್ ನಿವೃತ್ತ ಪಾಧ್ಯಾಪಕರು ರಾಣೆಬೆನ್ನುರು ಅತಿಥಿಗಳಾಗಿ ಎಮ್ ,ಅನ್ ಮಂಜುನಾಥ ಸಹಾಯಕ ಆಯುಕ್ತರು ಭಟ್ಕಳ ಹಾಗು ಶಿಕ್ಷಣಾಧಿಕಾರಿ ಗಿರೀಶ ಪದಕಿ ವಿಶೇಷ ಆಹ್ವಾನಿತರಾಗಿ ರಶ್ಮೀ ಪ್ರಭಾಕರ ಕಿರುತರೆ ನಟಿ ,ಸನ್ಮಾನ ಕಾರ್ಯಕ್ರಮ ರಾಜ್ಯಕ್ಕೆ ಎಸ್.ಎಲ್.ಸಿ ಪ್ರಥಮ ಪಡೆದ ಪ್ರಮತಾ ಗಜಾನನ ಬಟ್ಟ ಹಾಗು ಎಸ್.ಎಲ್.ಸಿ ಹಾಗು ಪಿ.ಯು.ಸಿ 100% ಅಂಕ ಪಡೆದವರಿಗೆ ಸನ್ಮಾನ ನಂತರ ರಿಚರ್ಡ ಲೂಯಿಸ್ ತಂಡದವರಿಂದ ನಗೆಹಬ್ಬ,ನವೆಂಬರ್ 4 7ಗಂಟೆಗೆ ರವೀಂದ್ರ ಪ್ರಭು ತಂಡದಿಂದ ರಸಮಂಜರಿ 8.30ಕ್ಕೆ ಸಭಾ ಕಾರ್ಯಕ್ರಮ ಉದ್ಗಾಟಕರಾಗಿ ದೇವದತ್ತ ಕಾಮತ್ ಸರ್ವೊಚ್ಚ ನ್ಯಾಯಲಾಯದ ನ್ಯಾಯವಾದಿಗಳು ಅಧ್ಯಕ್ಷತೆ ಶಾಸಕರಾದ ಮಂಕಾಳ ವೈದ್ಯ ,ಅತಿಥಿಗಳಾಗಿ ಪಿ.ಒ.ಶಿವ ಕುಮಾರ್ ಪೋಲಿಸ್ ಆಯುಕ್ತರು ಭಟ್ಕಳ , ಲಕ್ಷಣ ಹೂಗಾರ್ ನ್ಯೂಸ್ 1* ಸಲಹಾ ಸಂಪಾದಕರು ಬೆಂಗಳೂರು ಸನ್ಮಾನ ಕಾರ್ಯಕ್ರಮ ರಾಜೇಶ ಕಿಣೆ ವೈದ್ಯಾದಿಕಾರಿಗಳು ವರ್ಷ ಅನಿಲ್ ಭಂಡಾರಿ ಬಹುಮೂಖ ಪ್ರತಿಭೆ ನಂತರ ಸಿರಿ ಕಿಣೆ ಅವರಿಂದ ಭರತನಾಟ್ಯ ಹಾಗು ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು, ಈ ಎಲ್ಲಾ ಕಾರ್ಯಕ್ರಮ ನಿಮ್ಮ ಭಾವನ ವಾಹಿನಿಯಲ್ಲಿ ನೇರ ಪ್ರಸಾರ ವಾಗಲಿದೆ ಎಂದರು,ಗೋಷ್ಠಿಯಲ್ಲಿ ಸುಧಾಕರ ಹೊನ್ನಾವರ ಶೇಖಕರ ವಗ್ಗರ ಭಾಸ್ಕರ ತಾಂಡೇಲ ಗಣಪತಿ ಮೇಸ್ತ ವಿನಾಯಕ ಅಲ್ತಾಪ್ ಶೇಖ್ ಇದ್ದರು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: 2017ರ, 3 ನವೆಂಬರ್, 4 ದಿನದ, ಅತಿಥಿಗಳಾಗಿ ಜಯಶ್ರೀ ಮೋಗೆರ್, ಆಮಂತ್ರಣ ಪತ್ರಿಕೆ, ಕನ್ನಡ ಹಬ್ಬ, ಗೊಂಬೆ ಪ್ರದರ್ಶನ, ಜೈನಾಬಿ ಸಾಬ್, ಬಿಡುಗಡೆ, ವೆಂಕ್ರಟಮಣ ಹೆಗಡೆ., ಸಾಗರ್ ರೆಸಿಡಿನ್ಸಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar