• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನೌನು ಗೌರಿ – ಪ್ರತಿರೋದ ಸಮಾವೇಶಕ್ಕೆ ನಿರಸ ಪ್ರತಿಕ್ರಿಯೆ

November 8, 2017 by Sachin Hegde Leave a Comment

ಕಾರವಾರ: ಮಂಗಳವಾರ ನಗರಸಭೆ ಮುಂಬಾಗ ನಡೆದ “ನಾನು ಗೌರಿ” ಪ್ರತಿರೋಧ ಸಮಾವೇಶಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಖಾಲಿ ಖುರ್ಚಿಗಳ ಮುಂದೆ ಗಣ್ಯರು ಗೌರಿ ಹಂತಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಾಕಷ್ಟು ಪ್ರಚಾರ ನೀಡಿದರೂಸ ಸಮಾವೇಶಕ್ಕೆ ಜನ ಬಾರದಿರುವ ಬಗ್ಗೆ ಸಭೆಯಲ್ಲಿಯೇ ಸಂಘಟಕರು ಅಸಮಧಾನವನ್ನು ಹೊರ ಹಾಕಿದರು.
ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ದೇಶದಲ್ಲಿ ಈಚೆಗೆ ಸಂವಿದಾನ ವಿರೋಧಿ ಕೃತ್ಯಗಳು ಹೆಚ್ಚಾಗಿವೆ. ಕೋಮು ಗಲಬೆಗಳಿಂದ ದೇಶಕ್ಕೆ ಅಭದ್ರತೆ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಹು ಸಂಸ್ಕøತಿ, ವಿವಿಧ ಧರ್ಮಗಳ ಆಗರವಾಗಿರುವ ಭಾರತದಲ್ಲಿ ಎಲ್ಲ ಧರ್ಮದವರು ಒಂದೇ ಎಂದು ಕರೆ ನೀಡಿದ್ದ ಗಾಂಧೀಜಿಯವರನ್ನು ಕೊಲ್ಲಲಾಯಿತು. 12ನೇ ಶತಮಾನದಲ್ಲಿ ವರ್ಣಾಶ್ರಮ, ವೈದಿಕ ಬ್ರಾಹ್ಮಣ ಶಾಹಿ ದೋರಣೆ ಖಂಡಿಸಿದ ಶವ ಶರಣ ಹುಲ್ಲಯ್ಯರನ್ನು, ವಿವಿಧ ಸಂಶೋಧನೆ ನಡೆಸಿ ಲಿಂಗಾಯತ ಸ್ವತಂತ್ರ ಧರ್ಮ ಎಂದ ಚಿಂತಕ ಕಲ್ಬುರ್ಗಿಯವರನ್ನು ಅಮಾನುಷವಾಗಿ ಕೊಲೆ ಮಾಡಲಾಯಿತು. ಅದರಂತೆ ಸೌಹಾರ್ದತೆಯನ್ನು ಸಾರುತ್ತಿದ್ದ ಗೌರಿ ಲಂಕೇಶರನ್ನು ಕೂಡ ಬೀಕರವಾಗಿ ಹತ್ಯೆ ಮಾಡಲಾಗಿದೆ. ಗೌರಿಯನ್ನು ಕೊಂದ ಮಾತ್ರಕ್ಕೆ ಅವರ ವಿಚಾರಧಾರೆಗಳನ್ನು ಕೊಲ್ಲಲು ಸಾದ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು.
ಬೆಂಗಳೂರಿನ ಚಿಂತಕ ಶಿವಸುಂದರ ಮಾತನಾಡಿ, ದೇಶದಲ್ಲಿ ಗಾಂಧಿಯವರನ್ನು ಕೊಂದು ಮೊದಲ ಬಾರಿಗೆ ಭಯೋತ್ಪಾದನೆಯ ಬೀಜ ಬಿತ್ತಲಾಯಿತು. ಅವರನ್ನು ಕೊಂದ ನಾತುರಾಂ ಗೋಡ್ಸೆ ನೇರವಾಗಿ ಪೊಲೀಸರಿಗೆ ಶರಣಾಗಿದ್ದ. ಗಣಿಗಾರಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಹಿರು ಮಾಡಿದ್ದ ಗೌರಿ ಹತ್ಯೆ ನಡೆದು 63 ದಿನ ಕಳೆದರೂ ಕೊಲೆಗಾರರನ್ನು ಹಿಡಿದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಹೋರಾಟ ಸಮಿತಿಯ ಕೆ.ಆರ್.ರಮೇಶ, ನಗರಸಭೆ ಸದಸ್ಯ ರಮೇಶ ಗೌಡ ಇದ್ದರು.

watermarked H7 KAR02

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Karwar News Tagged With: ಕೊಂದ, ಖಾಲಿ ಖುರ್ಚಿ, ನಗರಸಭೆ, ನಾತುರಾಂ ಗೋಡ್ಸೆ, ನಿರಸ ಪ್ರತಿಕ್ರಿಯೆ, ನೇರವಾಗಿ, ನೌನು ಗೌರಿ, ಪೊಲೀಸರಿಗೆ ಶರಣಾಗಿದ್ದ. ಗಣಿಗಾರಿಕೆ, ಪ್ರತಿರೋದ, ಮುಂದೆ ಗಣ್ಯರು, ಮುಂಬಾಗ, ಸಮಾವೇಶ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...