ಯಲ್ಲಾಪುರ:ಜಿಲ್ಲೆಯ ವಿವಿಧ ಪ.ಪಂ. ನಗರಸಭೆ, ಪುರಸಭೆಗಳಲ್ಲಿ ಬಿಜೆಪಿಯ ಸದಸ್ಯರು ಅಧಿಕಾರ ಹಿಡಿದ್ದಿದ್ದಾರೆ. ಇನ್ನುಳಿದ ಹೊನ್ನಾವರ ಹಾಗ ಸಿದ್ದಾಪುರಗಳಲ್ಲಿಯೂ ಅಧಿಕಾರವನ್ನು ನಿಶ್ಚಿತವಾಗಿ ಹಿಡಿಯುತ್ತೇವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದರು.ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿನ ಬಿಜೆಪಿಯ ಗೆಲುವು ಮುಂದಿನ ಗ್ರಾ.ಪಂ. ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು. ಮಹಾರಾಷ್ಟ್ರದಲ್ಲಿ ಪತ್ರಕರ್ತ … [Read more...] about ಬಿಜೆಪಿ ಗೆಲುವಿನ ಯಾತ್ರೆ ಜಿಲ್ಲೆಯಲ್ಲಿ ಮುಂದುವರೆಯಲಿದೆ ನಾಗರಾಜನಾಯಕ್ ವಿಶ್ವಾಸ
ನಗರಸಭೆ
ಜಿಲ್ಲಾಧಿಕಾರಿ ಡಾ. ಹರೀಶ ಅವರಿಂದ ಹಳಿಯಾಳ ವಿಧಾನಸಭಾ ಕ್ಷೇತ್ರದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ
ಹಳಿಯಾಳ : ಕಸ ವಿಲೇವಾರಿ, ಶುದ್ದ ಕುಡಿಯುವ ನೀರಿನ ಪೂರೈಕೆ, ವಾಯು ಮಾಲಿನ್ಯ ತಡೆದು ಶುದ್ದ ಗಾಳಿ ಪೂರೈಸುವ ಮೂಲಭೂತ ಕರ್ತವ್ಯ ನಗರ ಸಭೆ, ಪುರಸಭೆ ಹಾಗೂ ತಾಲೂಕಾಡಳಿತದ ಪ್ರಮುಖ ಕಾರ್ಯವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರಿಶಕುಮಾರ ಅಭಿಪ್ರಾಯಪಟ್ಟರು. ಪಟ್ಟಣದ ಮಿನಿ ವಿಧಾನಸೌಧದ ಸಭಾ ಭವನದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಹಳಿಯಾಳ-ಜೋಯಿಡಾದ ವಿಧಾನಸಭಾ ಕ್ಷೇತ್ರದ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ, ಕುಂದು ಕೊರತೆ ಸಭೆಯಲ್ಲಿ ಅವರು … [Read more...] about ಜಿಲ್ಲಾಧಿಕಾರಿ ಡಾ. ಹರೀಶ ಅವರಿಂದ ಹಳಿಯಾಳ ವಿಧಾನಸಭಾ ಕ್ಷೇತ್ರದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ
ನೌನು ಗೌರಿ – ಪ್ರತಿರೋದ ಸಮಾವೇಶಕ್ಕೆ ನಿರಸ ಪ್ರತಿಕ್ರಿಯೆ
ಕಾರವಾರ: ಮಂಗಳವಾರ ನಗರಸಭೆ ಮುಂಬಾಗ ನಡೆದ "ನಾನು ಗೌರಿ" ಪ್ರತಿರೋಧ ಸಮಾವೇಶಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಖಾಲಿ ಖುರ್ಚಿಗಳ ಮುಂದೆ ಗಣ್ಯರು ಗೌರಿ ಹಂತಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಾಕಷ್ಟು ಪ್ರಚಾರ ನೀಡಿದರೂಸ ಸಮಾವೇಶಕ್ಕೆ ಜನ ಬಾರದಿರುವ ಬಗ್ಗೆ ಸಭೆಯಲ್ಲಿಯೇ ಸಂಘಟಕರು ಅಸಮಧಾನವನ್ನು ಹೊರ ಹಾಕಿದರು. ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ದೇಶದಲ್ಲಿ ಈಚೆಗೆ ಸಂವಿದಾನ ವಿರೋಧಿ ಕೃತ್ಯಗಳು ಹೆಚ್ಚಾಗಿವೆ. ಕೋಮು ಗಲಬೆಗಳಿಂದ ದೇಶಕ್ಕೆ … [Read more...] about ನೌನು ಗೌರಿ – ಪ್ರತಿರೋದ ಸಮಾವೇಶಕ್ಕೆ ನಿರಸ ಪ್ರತಿಕ್ರಿಯೆ
ಅನಧಿಕೃತ ಮರ ಕಟಾವು – ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಗರಂ ಆದ ಅಧ್ಯಕ್ಷ
ಕಾರವಾರ: ನಗರದ ವಿವಿಧ ವಾರ್ಡಗಳಲ್ಲಿ ನಡೆಯುವ ಅಭಿವೃದ್ದಿ ಕೆಲಸಗಳ ಕುರಿತು ಅಧಿಕಾರಿಗಳು ಸ್ಥಳೀಯ ಸದಸ್ಯರಿಗೆ ಸೂಕ್ತ ಮಾಹಿತಿ ಒದಗಿಸಬೇಕು ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಸೂಚಿಸಿದರು. ಮಂಗಳವಾರ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಅವರು, ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದರು. ನಗರದ ಜನತಾ ಬಜಾರ್ ಮುಂಭಾಗ ಮರವೊಂದನ್ನು ಕಡಿಯಲಾಗಿದೆ. ಇದರಿಂದ ನಗರದ ಸೌಂದರ್ಯಕ್ಕೆ ದಕ್ಕೆ ಉಂಟಾಗಿದೆ. ರಸ್ತೆ ಅಗಲೀಕರಣದ ವೇಳೆ ಮರ ಕಟಾವಿಗೆ ವಿರೋಧ ವ್ಯಕ್ತಪಡಿಸಿದ್ದ … [Read more...] about ಅನಧಿಕೃತ ಮರ ಕಟಾವು – ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಗರಂ ಆದ ಅಧ್ಯಕ್ಷ
ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳ ಆಕ್ಷೇಪ
ಕಾರವಾರ:ಬಸ್ ನಿಲ್ದಾಣದ ಮುಂಭಾಗದ ನಗರಸಭೆ ಜಾಗದಲ್ಲಿ ಸೆಂಟ್ ಮೈಕಲ್ ಶಾಲೆಯ ಆಡಳಿತ ಮಂಡಳಿಯು ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೆಂಟ್ ಮೈಕಲ್ ಶಾಲೆಯ ಹಿಂಭಾಗದಲ್ಲಿ ನಗರಸಭೆಯ ಖಾಲಿ ಜಾಗವಿದ್ದು ಇದಕ್ಕೆ ಶಾಲೆಯ ಆಡಳಿತ ಮಂಡಳಿಯು ಕೆಲ ದಿನಗಳ ಹಿಂದೆ ಗೇಟ್ ಅಳವಡಿಸಿದೆ. ಇದರಿಂದ ಕಳೆದ ಹಲವು ವರ್ಷಗಳಿಂದ ಇಲ್ಲಿ ಟೆಂಪೋ ನಿಲುಗಡೆ ಮಾಡುತ್ತಿದ್ದವರಿಗೆ ಹಾಗೂ ಸುತ್ತಮುತ್ತಲಿನ ವ್ಯಾಪಾರಿಗಳಿಗೆ … [Read more...] about ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳ ಆಕ್ಷೇಪ