ಪರೇಶ ಮೇಸ್ತ ಮನೆಗೆ ಶ್ರೀ ಋಶಿ ಕುಮಾರ ಸ್ವಾಮೀಜಿ ಭೇಟಿDecember 27, 2017 by Gaju Gokarna Leave a Commentಹೊನ್ನಾವರ: ಪಟ್ಟಣದಲ್ಲಿ ನಿಗೂಢ ಸಾವನಪ್ಪಿದ ಹಿಂದೂ ಕಾರ್ಯಕರ್ತ ಪರೇಶ ಮೇಸ್ತ ಮನೆಗೆ ಶ್ರೀ ಋಶಿ ಕುಮಾರ ಸ್ವಾಮೀಜಿ ಭೇಟಿ ನೀಡಿದರು. ಪರೇಶನ ತಂದೆ ಕಮಲಾಕರ ಮೇಸ್ತ ಹಾಗೂ ಅವರ ಕುಟುಂಬದವರಿಗೆ ಸಾಂತ್ವಾನ ನುಡಿದರು. Share this:WhatsAppTwitterFacebookTelegramEmailPrintRelated News:
Leave a Comment