#ಕಾರವಾರ: #ಭಾರತೀಯ ನೇವಿ #ಮುಖ್ಯಸ್ಥ #ಆಡ್ಮಿರಲ್ ಕರಮ್ಬೀರ್ ಸಿಂಗ್ ಕಾರವಾರ ಬಳಿಯ #ಐಎನ್ಎಸ್ ಕದಂಬ #ನೌಕಾನೆಲೆಗೆ ಭೇಟಿ ನೀಡಿದರು.ಅವರನ್ನು ಕಾರವಾರ ಐಎನ್ ಎಸ್ ಕದಂಬ ಮುಖ್ಯಸ್ಥ , ರಿಯರ್ ಆಡ್ಮಿರಲ್ #ಮಹೇಶ್ ಸಿಂಗ್ ಸ್ವಾಗತಿಸಿದರು.ಹಾಗೂ ಸೀಬರ್ಡ ಎರಡನೇ ಹಂತದ ವಿವಿಧ ಕಾಮಗಾರಿಗಳನ್ನು ತೋರಿಸಿದರು. ಸುರಕ್ಷತಾ ಕ್ರಮಗಳ ಬಗ್ಗೆ ಸಹ ವಿವರಿಸಲಾಯಿತು.ಸೀಬರ್ಡ ಡಿಜಿ, ವೈಸ್ ಆಡ್ಮಿರಲ್ … [Read more...] about #ನೇವಿ ಮುಖ್ಯಸ್ಥ #ಕರಮಬೀರ್ ಸಿಂಗ್ ಕಾರವಾರ #ಕದಂಬಕ್ಕೆ ಭೇಟಿ.
ಭೇಟಿ
ಹೊನ್ನಾವರ ಪಟ್ಟಣದ ಬಂದರು ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲು ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಸ್ಥಳ ಪರಿಶೀಲನೆ
ಹೊನ್ನಾವರ: ಸಾರ್ವಜನಿಕರ ಬಹುದಿನದ ಬೇಡಿಕೆಯಾದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ನಿರ್ಮಿಸಲು ಕಾರ್ಯೊನ್ಮುಖವಾಗಿರುವ ಶಾಸಕ ದಿನಕರ ಶೆಟ್ಟಿಯವರು ಪಟ್ಟಣದ ಬಂದರು ಪ್ರದೇಶದಲ್ಲಿ ಬಂದರು ಇಲಾಖೆಯ ಸ್ಥಳವನ್ನು ಸೂಕ್ತವೆಂದು ಪರಿಶೀಲನೆ ನಡೆಸಿದರು. ನಂತರ ಇದಕ್ಕೆ ಸಂಭಂದಿಸಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಸ್ ಡಿಪೋ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು. ಬಂದರು ಅಧಿಕಾರಿ ದೀಪಕ್ ಅವರನ್ನು ಕರೆಯಿಸಿ ಸ್ಥಳದ ದಾಖಲೆ ಪತ್ರವನ್ನು ಸಿದ್ದಪಡಿಸಲು … [Read more...] about ಹೊನ್ನಾವರ ಪಟ್ಟಣದ ಬಂದರು ಪ್ರದೇಶದಲ್ಲಿ ಬಸ್ ಡಿಪೋ ನಿರ್ಮಿಸಲು ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಸ್ಥಳ ಪರಿಶೀಲನೆ
ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ
ಹೊನ್ನಾವರ .ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ ಕಳೆದ ಡಿಸೆಂಬರ್ನಲ್ಲಿ ಮೃತನಾದ ಬಡ ಮೀನುಗರ ಕುಟುಂಬದ ಯುವಕ ಪರೇಶ ಮೇಸ್ತ ಮನೆಗೆ ಸಚಿವ ಅನಂತಕುಮಾರ ಹೆಗಡೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ ಪರೇಶ ತಂದೆ ತಾಯಿ ಸೇರಿದಂತೆ ಕುಟುಂಬದ ಸದಸ್ಯರು ನಮ್ಮ ಮಗನ ಸಾವಿನ ಸೂಕ್ತ ತನಿಖೆ ಮಾಡಿ ನ್ಯಾಯ ಒದಗಿಸಿ ಹಾಗೂ ತಪ್ಪಿತಸ್ದರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಭೇಡಿಕೊಂಡರು. ಮಗನ ಸಾವಿನ ವಿಷಯ ಹಾಗೂ ಸಂದರ್ಭಗಳನ್ನು ನಾವು … [Read more...] about ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ
ಪರೇಶ ಮೇಸ್ತ ಮನೆಗೆ ಶ್ರೀ ಋಶಿ ಕುಮಾರ ಸ್ವಾಮೀಜಿ ಭೇಟಿ
ಹೊನ್ನಾವರ: ಪಟ್ಟಣದಲ್ಲಿ ನಿಗೂಢ ಸಾವನಪ್ಪಿದ ಹಿಂದೂ ಕಾರ್ಯಕರ್ತ ಪರೇಶ ಮೇಸ್ತ ಮನೆಗೆ ಶ್ರೀ ಋಶಿ ಕುಮಾರ ಸ್ವಾಮೀಜಿ ಭೇಟಿ ನೀಡಿದರು. ಪರೇಶನ ತಂದೆ ಕಮಲಾಕರ ಮೇಸ್ತ ಹಾಗೂ ಅವರ ಕುಟುಂಬದವರಿಗೆ ಸಾಂತ್ವಾನ ನುಡಿದರು. … [Read more...] about ಪರೇಶ ಮೇಸ್ತ ಮನೆಗೆ ಶ್ರೀ ಋಶಿ ಕುಮಾರ ಸ್ವಾಮೀಜಿ ಭೇಟಿ
ಕೊಂಕಣಿಖಾರ್ವಿ ಭವನಕ್ಕೆ ವಿರೇಂದ್ರ ಹೆಗ್ಡೆ ಭೇಟಿ
ಹೊನ್ನಾವರ:ಶ್ರಮಪಟ್ಟು ದುಡಿದವರಿಗೆ, ಸಾಧನೆ ಮಾಡಿದವರಿಗೆ ದೇವರು ಒಲಿಯುತ್ತಾನೆ. ಜೀವನದಲ್ಲಿ ಶ್ರಮ, ನಿಷ್ಠೆ, ಧರ್ಮದಿಂದ ದುಡಿಮೆ ಮಾಡಿ ಉತ್ತಮ ಸಂಸಾರ ಮಾಡುವಂತಾಗಬೇಕು. ದುಡಿದ ಸಂಪತ್ತನ್ನು ಸರಿಯಾಗಿ ಬಳಸಿಕೊಂಡು, ಸಂಪತ್ತಿನ ಉಳಿತಾಯದ ಕಡೆಗೂ ಗಮನ ಹರಿಸಬೇಕು. ವ್ಯಸನಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅಖಿಲ ಭಾರತ … [Read more...] about ಕೊಂಕಣಿಖಾರ್ವಿ ಭವನಕ್ಕೆ ವಿರೇಂದ್ರ ಹೆಗ್ಡೆ ಭೇಟಿ