ಕಾರವಾರ: ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಕುಮಟಾ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗೆ ಭೇಟಿ ನೀಡಿ ವಿವಿಧ ಕಾರ್ಯಗಳ ಮಾಹಿತಿ ಪಡೆದರು. ಈ ವೇಳೆ ಡಯಟನ ಪ್ರಾಚಾರ್ಯರಾದ ಈಶ್ವರ ನಾಯ್ಕ ಮಾತನಾಡಿ, ಮುಂದಿನ ಶಿಕ್ಷಕರಿಗೆ ಈಗಲೇ ಡಯಟ್ ಚಟುವಟಿಕೆಗಳ ಕುರಿತು ತಿಳುವಳಿಕೆಯಿರಬೇಕು ಎಂದರು. ಡಯಟನ ಹಿರಿಯ ಉಪನ್ಯಾಸಕರಾದ ನಾಗರಾಜ ನಾಯಕ, ವಿ.ಆರ್.ನಾಯ್ಕ, ದೇವಿದಾಸ ಮೋಗೆರ, ಸವಿತಾ ನಾಯಕ, ಮಂಗಲ ಲಕ್ಷ್ಮೀ ಪಾಟೀಲ, ಶಾಂತೇಷ ನಾಯಕ ಸಂಸ್ಥೆಯ … [Read more...] about ಶಿವಾಜಿ ವಿದ್ಯಾಯಲದ ವಿದ್ಯಾರ್ಥಿಗಳು ಕುಮಟಾ ಜಿಲ್ಲಾ ಶಿಕ್ಷಣ ತರಭೇತಿ ಸಂಸ್ಥೆಗೆ ಭೇಟಿ
ಭೇಟಿ
ಒಕ್ಕಲಿಗರ ಸಮುದಾಯ ಸಭಾಭವನ ಕಾಮಗಾರಿ ಸ್ಥಳಕ್ಕೆ , ಅನಂತಕುಮಾರ ಹೆಗಡೆ ಭೇಟಿ
ಹೊನ್ನಾವರ ತಾಲೂಕಿನ ಕೆಳಗಿನೂರು ಹೊಳ್ಳಾಕುಳಿಯಲ್ಲಿ ನಿರ್ಮಾಣಗೊಳ್ಳಲಿರುವ ಒಕ್ಕಲಿಗರ ಸಮುದಾಯ ಸಭಾಭವನ ಕಾಮಗಾರಿ ಸ್ಥಳಕ್ಕೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉಧ್ಯಮಶೀಲ ಸಚಿವರಾದ ಅನಂತಕುಮಾರ ಹೆಗಡೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಒಕ್ಕಲಿಗ ಮುಖಂಡರೊಂದಿಗೆ ಮಾತನಾಡಿದ ಸಚಿವರು ಕೇಂದ್ರ ಸರಕಾರದಿಂದ ಸಮುದಾಯ ಭವನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಒಕ್ಕಲಿಗರ ಸಂಘಟನೆಯ ವತಿಯಿಂದ ಕೇಂದ್ರ ಸಚಿವರಿಗೆ ಗೌರವಾರ್ಪಣೆ ಸಲ್ಲಸಲಾಯಿತು. ಈ ಸಂದರ್ಭದಲ್ಲಿ ಸಂಘದ … [Read more...] about ಒಕ್ಕಲಿಗರ ಸಮುದಾಯ ಸಭಾಭವನ ಕಾಮಗಾರಿ ಸ್ಥಳಕ್ಕೆ , ಅನಂತಕುಮಾರ ಹೆಗಡೆ ಭೇಟಿ
ಡಾ. ಎಂ.ಪಿ.ಕರ್ಕಿ ಅವರ ಮನೆಗೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಭೇಟಿ
ಹೊನ್ನಾವರ:ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಬಿಜೆಪಿ ವಿಸ್ತಾರಕರಾಗಿ ಪಟ್ಟಣದ ಪಕ್ಷದ ಪ್ರಮುಖ ಮುಖಂಡರ ಮನೆಮನೆಗೆ ಭೇಟಿ ನೀಡಿ ಪಕ್ಷದ ಪ್ರಚಾರ ನಡೆಸಿದರು. ಮಾಜಿ ಸಚಿವ ಆರ್.ಎನ್.ನಾಯ್ಕ, ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ ಹಾಗೂ ಇತರ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪಕ್ಷದ ಪರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ರಾಯಲಕೇರಿ, ಹಿರಿಯ ಮುಖಂಡರಾದ ಉಮೇಶ ನಾಯ್ಕ, ಸೂರಜ್ ನಾಯ್ಕ ಸೋನಿ, ತಾಲೂಕು … [Read more...] about ಡಾ. ಎಂ.ಪಿ.ಕರ್ಕಿ ಅವರ ಮನೆಗೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಭೇಟಿ
ಮೀನು ಮಾರುಕಟ್ಟೆಯ ಅವ್ಯವಸ್ಥೆ;ಭೇಟಿ ನೀಡಿದ ಶಾಸಕರು
ಕಾರವಾರ:ನಂದನಗದ್ದಾ ಮೀನು ಮಾರುಕಟ್ಟೆಯ ಅವ್ಯವಸ್ಥೆಯ ಕುರಿತು ಬಂದ ದೂರಿನನ್ವಯ ಶಾಸಕ ಸತೀಶ ಸೈಲ್ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.ಮೀನು ಮಾರುಕಟ್ಟೆ ನವೀಕರಿಸಿ ಹೆಚ್ಚಿನ ಸೌಲಭ್ಯ ಒದಗಿಸಬೇಕೆಂದು ಮೀನು ಮಾರಾಟ ಮಹಿಳೆಯರು ಶಾಸಕರನ್ನು ಒತ್ತಾಯಿಸಿದರು.ಮೀನು ಮಾರುಕಟ್ಟೆಯನ್ನು ಎಲ್ಲಾ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸುವ ರೂಪರೇಷೆಗಳನ್ನು ಸದ್ಯದಲ್ಲಿಯೇ ಸಿದ್ದಪಡಿಸಲಾಗುವದು ಎಂದು ಶಾಸಕ ಸತೀಶ ಸೈಲ್ ಮೀನುಗಾರ ಮಹಿಳೆಯನ್ನು ಸಂತೈಸಿದರು. ಶಾಸಕರೊಂದಿಗೆ … [Read more...] about ಮೀನು ಮಾರುಕಟ್ಟೆಯ ಅವ್ಯವಸ್ಥೆ;ಭೇಟಿ ನೀಡಿದ ಶಾಸಕರು
ನ್ಯೂ ಇಂಗ್ಲಿಷ ಸ್ಕೂಲ್ಗೆ ಭೇಟಿ ನೀಡಿದ ಮೈಸೂರು ರಾಜಮಾತೆ
ಹೊನ್ನಾವರ:ಪಟ್ಟಣದ ನ್ಯೂ ಇಂಗ್ಲಿಷ ಸ್ಕೂಲ್ಗೆ ಭೇಟಿ ನೀಡಿದ ಮೈಸೂರು ರಾಜಮಾತೆ ಡಾ. ಪ್ರಮೋದಾದೇವಿ ಅವರನ್ನು ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಸ್ವಾಗತಿಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಮೋದಾದೇವಿ ಮಾತನಾಡಿ ಅಧ್ಯಾಪಕ ವೃತ್ತಿಯೊಂದಿಗೆ ತಮ್ಮ ಕುಟುಂಬದ ಪ್ರೀತಿಯನ್ನು ನೆನಪಿಸಿಕೊಂಡು, ಶಾಲೆಯ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಾಧ್ಯಾಪಕ ವಿ.ಎಸ್.ಅವಧಾನಿ ಮಾತನಾಡಿ ಮೈಸೂರು ರಾಜಮನೆತನ ಮತ್ತು ಶಾಲೆಗೆ … [Read more...] about ನ್ಯೂ ಇಂಗ್ಲಿಷ ಸ್ಕೂಲ್ಗೆ ಭೇಟಿ ನೀಡಿದ ಮೈಸೂರು ರಾಜಮಾತೆ