ಹೊನ್ನಾವರ:
ತಾಲೂಕಿನಲ್ಲಿ ಕಳೆದ ಡಿ. 6 ರಂದು ಸಾವನಪ್ಪಿದ ಹಿಂದೂ ಕಾರ್ಯಕರ್ತ ಪರೇಶ ಮೇಸ್ತನ ಕುಟುಂಬಕ್ಕೆ ವಿಶ್ವ ಹಿಂದೂ ಪರಿಷತ್ ವತಿಯಿಂದ 1 ಲಕ್ಷ ರೂಪಾಯಿ ಸಹಾಯ
ಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹನುಮಂತ ಶ್ಯಾನಭಾಗ ಕುಮಟಾ, ವಿಶ್ವ ಹಿಂದೂ ಪರಿಷತ್ನ ಜೆ.ಟಿ.ಪೈ, ವಿ.ಜಿ.ಶೆಟ್ಟಿ, ರಾಮಚಂದ್ರ ಕಾಮತ್, ಮಹೇಶ ನಾಯ್ಕ, ಲೋಕೇಶ ಮೇಸ್ತ, ಸಂಜು ಶೇಟ್, ಮಂಜುನಾಥ ಶೇಟ್, ಎನ್.ಆರ್.ಮುಕ್ರಿ, ರಾಮಚಂದ್ರ ಶೇಟ್ ಇತರರು ಉಪಸ್ಥಿತರಿದ್ದರು.
Leave a Comment