ಹೊನ್ನಾವರ:ತಾಲೂಕಿನಲ್ಲಿ ಕಳೆದ ಡಿ. 6 ರಂದು ಸಾವನಪ್ಪಿದ ಹಿಂದೂ ಕಾರ್ಯಕರ್ತ ಪರೇಶ ಮೇಸ್ತನ ಕುಟುಂಬಕ್ಕೆ ವಿಶ್ವ ಹಿಂದೂ ಪರಿಷತ್ ವತಿಯಿಂದ 1 ಲಕ್ಷ ರೂಪಾಯಿ ಸಹಾಯ ಧನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹನುಮಂತ ಶ್ಯಾನಭಾಗ ಕುಮಟಾ, ವಿಶ್ವ ಹಿಂದೂ ಪರಿಷತ್ನ ಜೆ.ಟಿ.ಪೈ, ವಿ.ಜಿ.ಶೆಟ್ಟಿ, ರಾಮಚಂದ್ರ ಕಾಮತ್, ಮಹೇಶ ನಾಯ್ಕ, ಲೋಕೇಶ ಮೇಸ್ತ, ಸಂಜು ಶೇಟ್, ಮಂಜುನಾಥ ಶೇಟ್, ಎನ್.ಆರ್.ಮುಕ್ರಿ, ರಾಮಚಂದ್ರ ಶೇಟ್ ಇತರರು … [Read more...] about ಪರೇಶ ಮೇಸ್ತನ ಕುಟುಂಬಕ್ಕೆ ವಿಶ್ವ ಹಿಂದೂ ಪರಿಷತ್ ವತಿಯಿಂದ 1 ಲಕ್ಷ ರೂಪಾಯಿ ಸಹಾಯ ಧನ ವಿತರಣೆ
ಸಹಾಯ ಧನ
ಸಹಾಯ ಧನ ವಿತರಣೆ
ಹೊನ್ನಾವರ : ಯಕ್ಷಗಾನ ಕಲಾವಿಧರೆಲ್ಲರೂ ಒಂದೇ ಕಲಾ ಕುಟುಂಬದ ಸದಸ್ಯರು. ಕಲಾವಿಧರ ನೋವು ಸಂಕಷ್ಟಗಳಿಗೆ ಸ್ಪಂದಿಸುವ ಹೃದಯವಂತ ಸರಳ ಸಜ್ಜನರು ಹಾಗೂ ವೈದ್ಯರು ಆಶಿಕ್ಕುಮಾರ್ ಹೆಗಡೆಯವರು. ವೃತ್ತಿಯಿಂದ ವೈದ್ಯರಾದರೂ, ಇವರಿಗೆ ಯಕ್ಷಗಾನ ಕಲಾವಿಧರ ಮೇಲೆ ಅಪಾರ ಪ್ರೀತಿ. ತಾಲೂಕಿನ ಸೇಂಟ್ ಇಗ್ನೇಸಿಯಸ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಆಶಿಕ್ ಹೆಗಡೆಯವರು ಕರ್ಕಿಯ ಖ್ಯಾತ ಮದ್ದಳೆ ವಾದಕ ಪ್ರಭಾಕರ ಭಂಡಾರಿಯವರ ಮಗ ಮಂಜುನಾಥ ಭಂಡಾರಿಯವರು ಕಳೆದ ಹಲವು ದಿನಗಳಿಂದ ಕೈ ನರ ದೌರ್ಬಲ್ಯ … [Read more...] about ಸಹಾಯ ಧನ ವಿತರಣೆ