ಹೊನ್ನಾವರ :
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸೂಚನೆಯ ಮೇರೆಗೆ ಹೊನ್ನಾವರದ ಗಾಂಧಿನಗರದ ಆಗ್ನೇಲ್ ಡಯಾಸ್ ಅವರನ್ನು ಹೊನ್ನಾವರ ಭಾರತೀಯ ರಾಷ್ಟ್ರೀಯ ಮಜದೂರ್ ಕಾಂಗ್ರೆಸ್ನ ಅಧ್ಯಕ್ಷರನ್ನಾಗಿ ಉತ್ತರ ಕನ್ನಡ ಜಿಲ್ಲಾ ಮಜದೂರ ಕಾಂಗ್ರೆಸ್ ಅಧ್ಯಕ್ಷರಾದ ಆಯ್. ಕೆ. ನಾಯ್ಕ ನೇಮಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳೀಸಿದ್ದಾರೆ. ಹೊನ್ನಾವರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸೂಚನೆಯ ಮೇರೆಗೆ ಹೊನ್ನಾವರದ ಗಾಂಧಿನಗರದ ಆಗ್ನೇಲ್ ಡಯಾಸ್ ಅವರನ್ನು ಹೊನ್ನಾವರ ಭಾರತೀಯ ರಾಷ್ಟ್ರೀಯ ಮಜದೂರ್ ಕಾಂಗ್ರೆಸ್ನ ಅಧ್ಯಕ್ಷರನ್ನಾಗಿ ಉತ್ತರ ಕನ್ನಡ ಜಿಲ್ಲಾ ಮಜದೂರ ಕಾಂಗ್ರೆಸ್ ಅಧ್ಯಕ್ಷರಾದ ಆಯ್. ಕೆ. ನಾಯ್ಕ ನೇಮಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳೀಸಿದ್ದಾರೆ.
ಆಗ್ನೇಲ್ ಡಯಾಸ್ ಅವರು ತಕ್ಷಣ ಜವಾಬ್ದಾರಿ ವಹಿಸಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿ ಕಾಂಗ್ರೆಸ್ ಪಕ್ಷವನ್ನು ಸದೃಡಗೊಳಿಸಲು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಪರಿಶ್ರಮಿಸುವಂತೆ ಆದೇಶಿಸಲಾಗಿದೆ.
ಆಗ್ನೇಲ್ ಡಾಯಾಸ್ ಅವರು ಕಳೆದ ಹಲವಾರು ವರ್ಷಗಳಿಂದ ಹೊನ್ನಾವರ ರಿಕ್ಷಾ ಯುನಿಯನ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
Leave a Comment