ಹಳಿಯಾಳ:- 2019-20 ನೇ ಸಾಲಿನ ಸಾಂಬ್ರಾಣಿ ವಲಯ ಮಟ್ಟದ ಕ್ರೀಡಾಕೂಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡೊಳ್ಳಿ ಶಾಲಾ ಮೈದಾನದಲ್ಲಿ ಯಶಸ್ವಿಯಾಗಿ ನೆರವೆರಿತು. ತಾಲೂಕ ಪಂಚಾಯತ ಅಧ್ಯಕ್ಷೆ ರೀಟಾ ಸಿದ್ದಿ ಅವರು ಕ್ರೀಡಾಕೂಟದ ಉಧ್ಘಾಟನೆಯನ್ನು ನೆರವೆರಿಸಿದರು. ಕ್ರೀಡಾ ಜ್ಯೋತಿಯನ್ನು ಗುಂಡೊಳ್ಳಿ ಗ್ರಾಮದ ದೈವ ಕಮೀಟಿಯ ಅಧ್ಯಕ್ಷ ಸುಭಾಷ ಕಾಮ್ರೇಕರ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಗುಂಡೊಳ್ಳಿ ಗ್ರಾಪಂ ಉಪಾಧ್ಯಕ್ಷ ಮಾರುತಿ ಸಾಲ್ಗುಡಿ, ಎಸ್ಡಿಎಮ್ಸಿ ಅಧ್ಯಕ್ಷ … [Read more...] about ಸಾಂಬ್ರಾಣಿ ವಲಯ ಮಟ್ಟದ ಕ್ರೀಡಾಕೂಟ ಸಂಪನ್ನ
ಅಧ್ಯಕ್ಷ
ಜೆಡಿಎಸ್ ಪಕ್ಷ ಹಳಿಯಾಳ ಘಟಕ ಅಧ್ಯಕ್ಷ ಸುಭಾಷ ಗೌಡ ರಾಜಿನಾಮೆ
ಹಳಿಯಾಳ: ಜೆಡಿಎಸ್ ಪಕ್ಷದ ಹಳಿಯಾಳ ಘಟಕದ ಅಧ್ಯಕ್ಷ ಸುಭಾಷ ಲೋಕಪ್ಪ ಗೌಡ ತಮ್ಮ ಸ್ಥಾನಕ್ಕೆ ಹಾಗೂ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಕಳೆದ 4 ವರ್ಷಗಳಿಂದ ತಾಲೂಕಿನಾದ್ಯಂತ ನಿಸ್ವಾರ್ಥ ಹಾಗೂ ಪ್ರಾಮಾಣಿಕವಾಗಿ ಪಕ್ಷ ಸಂಘಟಣೆಯಲ್ಲಿ ತೊಡಗಿಕೊಂಡಿದ್ದೇ ಆದರೇ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು, ಮುಖಂಡರ ಅಸಹಕಾರ ಹಾಗೂ ಜಿಲ್ಲಾ ಮುಖಂಡರುಗಳ ವರ್ತನೆಯಿಂದ ಬೇಸರವಾಗಿದ್ದು ಪಕ್ಷದ ರಾಜ್ಯಾಧ್ಯಕ್ಷರಿಗೆ ತಮ್ಮ ರಾಜೀನಾಮೆ … [Read more...] about ಜೆಡಿಎಸ್ ಪಕ್ಷ ಹಳಿಯಾಳ ಘಟಕ ಅಧ್ಯಕ್ಷ ಸುಭಾಷ ಗೌಡ ರಾಜಿನಾಮೆ
ಇಂದು ನಾಳೆ ಕೊಡ್ಲಿ ದರ್ಗಾದಲ್ಲಿ ಸಂದಲ್ ಹಾಗೂ ಉರುಸ್
ದಾಂಡೇಲಿ: ನಗರದ ಹಜರತ್ ಸೈಯದ್ ಮಿರ್ ಮಹಮ್ಮಹ ಷಾ ಕಾದ್ರಿ ಷರೀಫ್ ಸಂಸ್ಥೆಯ ಸಂದಲ್ ಹಾಗೂ ಉರುಸ್ ಕಾರ್ಯಕ್ರಮ ಇಂದು ಹಾಗೂ ನಾಳೆ ಕೊಡ್ಲಿ ಗ್ರಾಮದಲ್ಲಿ ಭಕ್ತಿ ಪೂರ್ವಕವಾಗಿ ನಡೆಯಲಿದೆ. ಬುಧವಾರ ರಾತ್ರಿ 8 ಗಂಟೆಗೆ ಸಂದಲ್ ಕಾರ್ಯಕ್ರಮದ ಜೊತೆಯಲ್ಲಿ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ಇರುತ್ತದೆ ಎಂದು ಸಂತೋಷ ಹೋಟೆಲ್ ಸಬಾಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಸಂಸ್ಥೆಯ ಅಧ್ಯಕ್ಷ ಇಸ್ತಿಯಾಕ ಮಿಸ್ರಿಕೊಟಿ ಹೇಳಿದರು. ದಿ.18 ರಂದು ಗುರುವಾರ ಮಧ್ಯಾಹ್ನ 11:00 ಗಂಟೆಗೆ … [Read more...] about ಇಂದು ನಾಳೆ ಕೊಡ್ಲಿ ದರ್ಗಾದಲ್ಲಿ ಸಂದಲ್ ಹಾಗೂ ಉರುಸ್
ಜಿ .ಪಂ. ಮಾಜಿ ಅಧ್ಯಕ್ಷ ದಾಮೋದರ ನಿಧನಕ್ಕೆ ಸಚಿವ ಆರ್.ವಿ.ದೇಶಪಾಂಡೆ ಸಂತಾಪ
ಹಳಿಯಾಳ:- ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದ ದಾಮೋದರ ಗರಡೀಕರ್ ನಿಧನಕ್ಕೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ``ಗರಡೀಕರ್ ಅವರು ಸಾರ್ವಜನಿಕ ಜೀವನದಲ್ಲಿ ದೀನ-ದಲಿತರ ಪರವಾಗಿ ಅಪಾರ ಕಳಕಳಿಯನ್ನು ಹೊಂದಿದ್ದರು. ಜೊತೆಗೆ, ಅವರೊಬ್ಬ ಉತ್ತಮ ಕ್ರೀಡಾಪೋಷಕರಾಗಿದ್ದರು. ಅವರ ನಿಧನದಿಂದ ಸಾಮಾಜಿಕ ಕಳಕಳಿಯುಳ್ಳ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ,’’ ಎಂದು ಸಚಿವರು ಕಂಬನಿ … [Read more...] about ಜಿ .ಪಂ. ಮಾಜಿ ಅಧ್ಯಕ್ಷ ದಾಮೋದರ ನಿಧನಕ್ಕೆ ಸಚಿವ ಆರ್.ವಿ.ದೇಶಪಾಂಡೆ ಸಂತಾಪ
27ರಂದು 2 ನೇ ವರ್ಷದ ನಾಡಹಬ್ಬ ಕಾರ್ಯಕ್ರಮ
ಹೊನ್ನಾವರ .ಕರ್ನಾಟಕ ಕ್ರಾಂತಿರಂಗದ ವತಿಯಿಂದ 2 ನೇ ವರ್ಷದ ನಾಡಹಬ್ಬ ಕಾರ್ಯಕ್ರಮ ಇದೇ ಬರುವ 27ರಂದು ನಡೆಯಲಿದೆ ಎಂದು ಹೊನ್ನಾವರ ತಾಲೂಕ ಅಧ್ಯಕ್ಷ ಡಾ ಎಸ್. ಡಿ ಹೆಗಡೆ ಮಾಧ್ಯಮಗೊಷ್ಟಿಯಲ್ಲಿ ತಿಳಿಸಿದರು. ಕಾಂತ್ರಿರಂಗದ ಜಿಲ್ಲಾ ಕಾರ್ಯಲಯದಲ್ಲಿ ನಡೆದ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಡಾ ಎಸ್.ಡಿ.ಹೆಗಡೆ ಮಾತನಾಡಿ ಬೆಳಿಗ್ಗೆ 9.30 ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿಗಳಾದ ರೋಹಿದಾಸ ನಾಯ್ಕ, ಬಿ.ಎನ್.ವಾಸರೆ, … [Read more...] about 27ರಂದು 2 ನೇ ವರ್ಷದ ನಾಡಹಬ್ಬ ಕಾರ್ಯಕ್ರಮ