• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

303 ಕೊಟಿ ರೂ ಹಣ ಈಗಾಗಲೆ ರೈತರ ಖಾತೆಗೆ ಜಮಾ‌ ಮಾಡಲಾಗಿದೆ ರೈತ ಸಮುದಾಯದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕೆಡಿಸಿಸಿ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದೆ;ಎಸ್ ಎಲ್‌ ಘೊಟ್ನೇಕರ

June 14, 2018 by Yogaraj SK Leave a Comment

ಹಳಿಯಾಳ:-  ರೈತ ಸಮುದಾಯದ ಹಿತಾಸಕ್ತಿಯನ್ನು ಗಮದಲ್ಲಿಟ್ಟುಕೊಂಡು ಕೆಡಿಸಿಸಿ ಬ್ಯಾಂಕನವರು ಈಗಾಗಲೇ 303ಕೋಟಿ ರೂ. ಬೃಹತ್ ಮೊತ್ತವನ್ನು ರೈತರ ಖಾತೆಗಳಿಗೆ ಜಮೆ ಮಾಡಿದ್ದು ಸರ್ಕಾರದಿಂದ ಈ ಮೊತ್ತ ಈವರೆಗೆ ಕೆಡಿಸಿಸಿ ಬ್ಯಾಂಕ್‍ಗೆ ಭರಣ ಆಗದೆ ಇರುವುದರಿಂದ ಇನ್ನೂಳಿದ ರೈತರಿಗೆ ಸಮಸ್ಯೆಯಾಗುತ್ತಿದ್ದು ರೈತರು ಸಹಕರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೆಕರ ಮನವಿ ಮಾಡಿದ್ದಾರೆ.  ಪಟ್ಟಣದ ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ರೈತರ ಸಾಲಮನ್ನಾ ಮೊತ್ತ 50ಸಾವಿರ ರೂ. ಸರ್ಕಾರದಿಂದ ರೈತರಿಗೆ ಬರಬೇಕಿದೆ ಆದರೇ ರೈತರ ಕಾಳಜಿಯಿಂದ ಕೆಡಿಸಿಸಿ ಬ್ಯಾಂಕ್ ಸಾವಿರಾರು ರೈತರಿಗೆ ಈಗಾಗಲೇ 213 ಹಾಗೂ ಅಡಿಕೆ ಬೆಳೆಗಾರರಿಗೆ 90 ಕೋಟಿ ಹೀಗೆ 303ಕೋಟಿ ರೂ. ಹಣವನ್ನು ಖಾತೆಗೆ ಜಮೆ ಮಾಡಿದ್ದು ಇದು ಬ್ಯಾಂಕ್ ಮೇಲೆ ಹೊರೆಯಾಗಿದ್ದು ಬಿಲ್‍ಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಸರ್ಕಾರದಿಂದ ಮಂಜೂರಾಗುವ ಹಂತದಲ್ಲಿದ್ದು ಸಚಿವ ಆರ್.ವಿ.ದೇಶಪಾಂಡೆ ಅವರು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ  ಚರ್ಚಿಸಿದ್ದು ಈ ಹಣ ಬಿಡುಗಡೆಯಾದ ಬಳಿಕ ಮತ್ತೇ ಬಾಕಿ ಉಳಿದ ರೈತರಿಗೂ ಹಣ ಜಮೆ ಆಗಲಿದ್ದು ಯಾರು ಗೊಂದಲಕ್ಕೆ ಒಳಗಾಗಬಾರದೆಂದು ಅವರು ವಿನಂತಿಸಿದ್ದಾರೆ.  ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬ್ಯಾಂಕಿನ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು ಸರಿಯಾದ ಕ್ರಮವಲ್ಲ ಎಂದಿರುವ  ಘೊಟ್ನೇಕರ ಸರ್ಕಾರದೊಂದಿಗೆ ಬ್ಯಾಂಕ್ ಪತ್ರವ್ಯವಹಾರ ಮಾಡುತ್ತಿದ್ದು ಅಲ್ಲದೇ  ಹಣ ತುಂಬಿರೊ ರೈತರಿಗೆ ಸಾಲ ಮರುಪಾವತಿ ಮಾಡಲಾಗುತ್ತಿದ್ದು ಯಾವ ರೈತರಿಗೂ ತೊಂದರೆ ಆಗದಂತೆ ಬ್ಯಾಂಕ್ ಕಾಳಜಿ ವಹಿಸಿದೆ ಎಂದಿದ್ದಾರೆ.  ಸಕ್ಕರೆ ಕಾರ್ಖಾನೆಯ ವಿಷಯದಲ್ಲಿ ಕೇಂದ್ರದ ಮೊದಿ ಸರ್ಕಾರ ಎಡವುತ್ತಿದ್ದು ಬೇರೆ ದೇಶಗಳಿಂದ ಸಕ್ಕರೆ ಆಮದು ಮಾಡಿಕೊಂಡು ನಮ್ಮ ದೇಶದ ಕಾರ್ಖಾನೆಗಳಿಗೆ ದ್ರೋಹ ಎಸಗುತ್ತಿದ್ದು  ಮುಂದಿನ ವರ್ಷಗಳಲ್ಲಿ ಮೋದಿ ನಿತಿಯಿಂದ ಹಲವು ಸಕ್ಕರೆ ಕಾರ್ಖಾನೆಗಳು ಮುಚ್ಚಿದರು ಆಶ್ಚರ್ಯ ಪಡಬೇಕಾಗಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಕೃಷ್ಣಾ ಪಾಟೀಲ್ ಇದ್ದರು.

Related Posts :

ರೈಲ್ವೆ ಇಲಾಖೆಯಲ್...
ಭಾರತೀಯ ಅಂಕಿ ಅಂಶ ಕ...
ಅಗ್ನಿಪಥ ನೇಮಕ ಪ್ರ...
ಬ್ಯಾಂಕ್ ಆಫ್ ಬರೋಡ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 213, 303 ಕೊಟಿ ರೂ ಹಣ, 90 ಕೋಟಿ, haliyal today news, MLC, MLC SL ghotnekar press meet, sl ghotnekar, ಅಡಿಕೆ ಬೆಳೆಗಾರರಿಗೆ, ಈಗಾಗಲೆ, ಎಸ್ ಎಲ್‌ ಘೊಟ್ನೇಕರ, ಕಾರ್ಯನಿರ್ವಹಿಸುತ್ತಿದೆ, ಕೆಡಿಸಿಸಿ ಬ್ಯಾಂಕ್‍, ಗಮನದಲ್ಲಿಟ್ಟುಕೊಂಡು, ಬ್ಯಾಂಕ್‍ಗೆ ಭರಣ, ರೈತ ಸಮುದಾಯದ ಹಿತಾಸಕ್ತಿ, ರೈತರ ಖಾತೆಗೆ ಜಮಾ‌ ಮಾಡಲಾಗಿದೆ, ರೈತರ ಸಾಲಮನ್ನಾ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,399,061 visitors

Footer

JSW has proposed another port at Honavar

July 26, 2021 By Sachin Hegde

ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

July 5, 2022 By Sachin Hegde

ಆರ್ತಿ ಬೈಲ್ ನಲ್ಲಿ ಪಲ್ಟಿಯಾಗಿದ್ದಟ್ಯಾಂಕ‌ರ ನ್ನು ಕ್ರೇನ್ ಮೂಲಕ ತೆರವು ಗೊಳಿಸಿ ಸಂಚಾರ ಸುಗಮ

July 5, 2022 By Jayaraj Govi

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

July 5, 2022 By Deepika

ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

July 4, 2022 By Deepika

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

July 4, 2022 By Deepika

ಜಿಮ್ ಸ್ಥಾಪನೆಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

July 4, 2022 By Deepika

© 2022 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.