• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿಕೊಂಡು ಪರರ ಏಳ್ಗೆಗಾಗಿ ಯಾರು ದುಡಿಯುತ್ತಾರೋ ಅವರೆ ಶ್ರೇಷ್ಟರು;ಡೆರಿಕ್ ಫರ್ನಾಂಡಿಸ್

September 23, 2018 by Gaju Gokarna Leave a Comment

23 hnr 1 1

ಹೊನ್ನಾವರ: “ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿಕೊಂಡು ಪರರ ಏಳ್ಗೆಗಾಗಿ ಯಾರು ದುಡಿಯುತ್ತಾರೋ ಅವರೆ ಶ್ರೇಷ್ಟರು.ಕಷ್ಟದಲ್ಲಿ,ಸಮಸ್ಯೆಯಲ್ಲಿ ನೊಂದವರಿಗೆ ಅಸಹಾಯಕರಾಗಿ,ದಿನ ದಲಿತರಿಗೆ ನೆರವಾಗುತ್ತಾರೆಯೋ ಅವರೇ ನಿಜವಾದ ಧರ್ಮಗುರು. ಯೆಸು ಕ್ರಿಸ್ತರು ಈ ಭೂಮಿಯಲ್ಲಿ ಬಂದು ಪರರ ಏಳ್ಗೆಗಾಗಿ ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು” ಕಾರವಾರ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ಡೆರಿಕ್ ಫರ್ನಾಂಡಿಸ್ ತಮ್ಮ ಪ್ರವಚನದಲ್ಲಿ ಅಭಿಪ್ರಾಯಿಸಿದರು.
ತಾಲೂಕಿನ ಹಡಿನಬಾಳ ಸಂತ ಪ್ರಾನ್ಸಿಸ್ ಆಸ್ಸಿಸಿ ಚರ್ಚನಲ್ಲಿ ರವಿವಾರ ನಡೆದ ಫಾದರ್ ಎಂಟನಿ ರೊಡ್ರಗಿಸ್ ಧರ್ಮಗುರುಗಳ ನಲವತ್ತು ವರ್ಷದ ಸಂಭ್ರಮದ ನಿಮಿತ್ತ ನಡೆದ ಮಾಣ ಕೊತ್ಸವ್ ಕಾರ್ಯಕ್ರಮ ಉದ್ದೇಶಿಸಿ ಅವರು ತಮ್ಮ ಭೋಧನೆಯಲ್ಲಿ ಮಾತನಾಡುತ್ತಿದ್ದರು. “ಒಬ್ಬ ಧರ್ಮಗುರು ತನ್ನನ್ನೆ ತಾನೇ ಎಲ್ಲವನ್ನು ತ್ಯಾಗ ಮಾಡಿಕೊಂಡು ತನ್ನ ಜೀವನವನ್ನು ಸಮಾಜಕ್ಕೆ ಮುಡಿಪಾಗಿಡುವ ಮಹಾತ್ಯಾಗಿಯಾಗಿದ್ದಾರೆ. ಕಳೆದ 40 ವರ್ಷಗಳಿಂದ ಧಾರ್ಮಿಕ ಸೇವೆಯಲ್ಲಿ ತನ್ನನ್ನೆ ತಾನು ತಮ್ಮ ಜೀವನ ತ್ಯಾಗ ಮಾಡಿದ ಜಿಲ್ಲೆಯ ಪ್ರಥಮ ಧರ್ಮಗುರು ಪಾದರ್|| ಎಂಟನಿ ರೊಡ್ರಗಿಸ್‍ರವರಾಗಿದ್ದಾರೆ. ಯೇಸು ಕ್ರಿಸ್ತರ ಸಂದೇಶ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅಂತೇಯೆ ಮದರ್ ತೆರೆಸಾರವರು ಈ ಸಮಾಜದ ಶ್ರೇಷ್ಟ ವ್ಯಕ್ತಿಂiÀiಲ್ಲಿ ಒರ್ವರಾಗಿದ್ದಾರೆ. ತಮ್ಮಲ್ಲಿ ಶ್ರೀಮಂತಿಕೆ ಅಥವಾ ಮತ್ಸರ,ಅಸೂಯೆ ಎನನ್ನು ವ್ಯಕ್ತಪಡಿಸದೇ ಈ ಭೂಮಿಯಲ್ಲಿ ಜೀವಿಸಿದ್ದಾರೆ ಎಂದರು.
ಫಾದರ್ ಎಂಟನಿರವರು ತಮ್ಮ ತಾಯಿ ಸಾಂತಾನ್‍ರವರಿಂದ ಕೆಕ್ ಕತ್ತರಿಸುವ ಮೂಲಕ ನಲವತ್ತು ವರ್ಷದ ಸಂಭ್ರಮಾಚರಣೆ ಆಚರಿಸಿದರು. ನಂತರ ಚರ್ಚ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವಿಕರಿಸಿ ಅವರು ಮಾತನಾಡಿ ನಲವತ್ತು ವರ್ಷದ ವರೆಗೆ ನನಗೆ ಆರೋಗ್ಯವಂತ ಜೀವನ ನೀಡಿದ ಭಗವಂತನಿಗೆ, ಹೆತ್ತವರಿಗೆ ವಂದಿಸುತ್ತೆನೆ ಎಂದರು.ನಲವತ್ತು ವರ್ಷದ ಅವಧಿಯಲ್ಲಿ ಸಹಕರಿಸಿದ ಯಾಜಕರು,ಧಾರ್ಮಿಕ ಬಗಿನಿಯರು, ಬಂಧುಗಳಿಗೆ,ಹಿತೈಶಿಗಳಿಗೆ, ಹಡಿನಬಾಳದ ಸಮಸ್ತ ಜನತೆಗೆ ಧನ್ಯವಾದ ಅರ್ಪಿಸಿದÀರು.ಕಾರವಾರ ಪ್ರಾಂತ್ಯದಲ್ಲಿ ಯಾಜಕರ ಕೊರತೆ ಇದೆ, ಆದ್ದರಿಂದ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಯಾಜಕರನ್ನಾಗಿಸಿ ಎಂದು ವಿನಂತಿಸಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕಾರವಾರ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರನ್ನು ಸಂಗೀತವಾದ್ಯದ ಮೆರವಣ ಗೆಯ ಮೂಲಕ ಚರ್ಚಗೆ ಸ್ವಾಗತಿಸಲಾಯಿತು. ಜಿಲ್ಲೆಯ ಪ್ರಥಮ ಧರ್ಮಗುರು ಎನಿಸಿಕೊಂಡಿರುವ ಹಡಿನಬಾಳ ಸಂತ ಆಸ್ಸಿಸಿ ಚರ್ಚ ಫಾದರ್ ಎಂಟನಿ ರೊಡ್ರಗಿಸ್‍ರವರನ್ನು ಸಹ ಅದ್ದೂರಿ ಮೆರವಣ ಗೆ ಮೂಲಕ ವೇದಿಕೆಗೆ ಆಹ್ವಾನಿಸಲಾಯಿತು.
ಕಾರವಾರ ಧರ್ಮ ಪ್ರಾಂತ್ಯದ ಮೊನ್ಸಿಜರ್ ಸೈಮನ್ ಟೆಲ್ಲಿಸ್‍ರವರು ಫಾದರ್ ಎಂಟನಿರವರು ಮಾಣ ಕೊತ್ಸವ ಹಾಗೂ ಅವರ ಕಾರ್ಯವೈಖರಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕಾರವಾರ ಧರ್ಮಪ್ರಾಂತ್ಯದ ಯಾಜಕರು,ಸಮಸ್ತ ಕ್ರೈಸ್ತ ಭಾಂದವರು ಪಾಲ್ಗೊಂಡಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಅವರೆ ಶ್ರೇಷ್ಟರು, ಅಸೂಯೆ, ಒಬ್ಬ ಧರ್ಮಗುರು, ಕಷ್ಟದಲ್ಲಿ, ಕಾರವಾರ ಧರ್ಮಪ್ರಾಂತ್ಯ, ಡೆರಿಕ್ ಫರ್ನಾಂಡಿಸ್, ದಿನ ದಲಿತರಿಗೆ, ಧರ್ಮಾದ್ಯಕ್ಷರಾದ, ನಲವತ್ತು ವರ್ಷದ ಸಂಭ್ರಮಾಚರಣೆ, ನೊಂದವರಿಗೆ ಅಸಹಾಯಕರಾಗಿ, ಪರರ ಏಳ್ಗೆಗಾಗಿ, ಪ್ರಥಮ ಧರ್ಮಗುರು ಪಾದರ್, ಮತ್ಸರ, ಮಾಣ ಕೊತ್ಸವ್ ಕಾರ್ಯಕ್ರಮ, ಮೊನ್ಸಿಜರ್ ಸೈಮನ್ ಟೆಲ್ಲಿಸ್‍, ಯಾರು ದುಡಿಯುತ್ತಾರೋ, ಶ್ರೀಮಂತಿಕೆ, ಸಮಸ್ಯೆಯಲ್ಲಿ, ಸರ್ವಸ್ವವನ್ನೇ ತ್ಯಾಗ ಮಾಡಿ, ಸಾಂತಾನ್‍ರವರಿಂದ ಕೆಕ್ ಕತ್ತರಿಸುವ, ಹಡಿನಬಾಳ ಸಂತ ಪ್ರಾನ್ಸಿಸ್ ಆಸ್ಸಿಸಿ ಚರ್ಚ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...