ಹೊನ್ನಾವರ;
ಕನ್ನಡ ಅಭಿಮಾನಿ ಸಂಘ ಇವರ ಆಶ್ರಯದಲ್ಲಿ ಕನ್ನಡ ಹಬ್ಬ 2018ರ
ಬೃಹತ ವೇಧಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಕ್ಕಳಗೆ ಕನ್ನಡ ನುಡಿ, ಬಾವ, ಜೀವ ತುಂಬಲು ” ಕರಾವಳಿ ಕನ್ನಡ ಕೋಗಿಲೆ 2018 ” ಸಂಗೀತ ಸ್ಪರ್ಧೆಯ ದ್ವನಿ ಪರಿಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.
“ಕರಾವಳಿ ಕನ್ನಡ ಕೋಗಿಲೆ 2018” ಸಂಗಿತ ಸ್ಪರ್ಧೆಯಲ್ಲಿ 2018ನೇ ಸಾಲಿನ 3ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಭಾಗವಹಿಸಬಹುದು. ಭಾಗವಹಿಸದ ಮಕ್ಕಳು ಕನ್ನಡ ಗೀತೆಯನ್ನು ಹಾಡಬೆಕು.
ಅಕ್ಟೊಬರ 11ರಂದು ಹೊನ್ನಾವರ, ಅಕ್ಟೊಬರ 12ರಂದು ಭಟ್ಕಳ, ಅಕ್ಟೊಬರ 13ರಂದು ಕಾರವಾರ, ಅಕ್ಟೊಬರ 14ರಂದು ಅಂಕೊಲಾ, ಅಕ್ಟೊಬರ 16ರಂದು ಗೋಕರ್ಣದಲ್ಲಿ ದ್ವನಿಪರಿಕ್ಷೆ ನಡೆಯಲಿದೆ.
ಅಕ್ಟೊಬರ 24ರಂದು ಎರಡನೆ ಸುತ್ತಿನ ಮತ್ತು ಅಕ್ಟೊಬರ28 ರಂದು ತೃತಿಯ ಸುತ್ತಿನ ಆಯ್ಕೆ ಕುಮಟಾದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ
ಸತ್ಯ ಜಾವಗಲರವರು ತಿಳಿಸಿದರು.
ಶಿರಸಿ, ಸಿದ್ದಾಪೂರ, ಯಲ್ಲಾಪೂರ, ಮುಂಡಗೊಡ, ಡಾಂಡೆಲಿಯ ಸ್ಪರ್ಧಿಗಳು ಸಮಿಪದ ಸ್ಥಳಗಳಲ್ಲಿ ಬಂದು ಭಾಗವಹಿಸಬಹುದು, ಹಾಗೂ ಈ ಕಾರ್ಯಕ್ರಮಕ್ಕೆ ರೋಟರಿ, ಲಯನ್ಸಹಿಗೆ ವಿವಿಧ ಸಂಘಟಣೆಗಳು ಆಯಾ ತಾಲೂಕಿನಲ್ಲಿ ನಡೆಯುವ ಸ್ಪರ್ಧೆಗಳಿಗೆ ಸಹಕರಿಸಲಿದ್ದಾರೆ ಎಂದು ಸಂಘದ ಗೌರವಾಧ್ಯಕ್ಕರಾದ ಎಸ್. ಜೆ. ಕೈರನ್ನರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಉದಯರಾಜ ಮೆಸ್ತ, ಕಾರ್ಯಾಧ್ಯಕ್ಷರಾದ ಸುಧಾಕರ ಹೊನ್ನಾವರ, ಗಣಪತಿ ಮೆಸ್ತ, ವಿನಾಯಕ ಆಚಾರಿ, ರಾಜು ಮಾಳಗಿಮನಿ, ಭಾಸ್ಕರ ತಾಂಡೆಲ, ಕೆಶವ ಮೆಸ್ತ, ಶ್ರೀಕಾಂತ ಮೆಸ್ತ, ರಾಘವ ಮೆಸ್ತ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
Leave a Comment