ಹೊನ್ನಾವರ;ಕನ್ನಡ ಅಭಿಮಾನಿ ಸಂಘ ಇವರ ಆಶ್ರಯದಲ್ಲಿ ಕನ್ನಡ ಹಬ್ಬ 2018ರ ಬೃಹತ ವೇಧಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಕ್ಕಳಗೆ ಕನ್ನಡ ನುಡಿ, ಬಾವ, ಜೀವ ತುಂಬಲು " ಕರಾವಳಿ ಕನ್ನಡ ಕೋಗಿಲೆ 2018 " ಸಂಗೀತ ಸ್ಪರ್ಧೆಯ ದ್ವನಿ ಪರಿಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. "ಕರಾವಳಿ ಕನ್ನಡ ಕೋಗಿಲೆ 2018" ಸಂಗಿತ ಸ್ಪರ್ಧೆಯಲ್ಲಿ 2018ನೇ ಸಾಲಿನ 3ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಭಾಗವಹಿಸಬಹುದು. ಭಾಗವಹಿಸದ ಮಕ್ಕಳು ಕನ್ನಡ ಗೀತೆಯನ್ನು … [Read more...] about ಕನ್ನಡ ಅಭಿಮಾನಿ ಸಂಘ ಹೊನ್ನಾವರ ವತಿಯಿಂದ ಈ ಬಾರಿ ನಡೆಯಲಿದೆ ಕರಾವಳಿ ಕನ್ನಡ ಕೋಗಿಲೆ ಸ್ಪರ್ಧೆ
ಯಲ್ಲಾಪೂರ
ಕಾರ ರ್ಯಾಲಿಯ ಮೂಲಕ ಮಹಿಳಾ ಕ್ಯಾನ್ಸರ್ ಕುರಿತು ಜನಜಾಗೃತಿ
ಹಳಿಯಾಳ:- ಮಹಿಳಾ ಕ್ಯಾನ್ಸರ ತೊಂದರೆ ಕುರಿತು ಜಾಗೃತಿ ಮೂಡಿಸುವ ಸಂದೇಶದೊಂದಿಗೆ ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಕಾರದಿಂದ ಟೈಮ್ಸಗ್ರೂಫ್ ನವರು “ಟೈಮ್ಸ್ ವುಮೇನ್ಸ್ ಕಾರ ರ್ಯಾಲಿ”ಯನ್ನು ಆಯೋಜಿಸಿದ್ದು ಈ ರ್ಯಾಲಿಯು ಸೋಮವಾರ ಹಳಿಯಾಳ ಪಟ್ಟಣದ ರುಡಸೇಟ್ಗೆ ಭೆಟಿ ನೀಡಿ ಮುಂದೆ ಸಾಗಿತು. ಸುಮಾರು 600 ಕಿ.ಮಿ. ಕ್ರಮಿಸುವ ರ್ಯಾಲಿ ಬೆಂಗಳೂರು, ಶಿವಮೊಗ್ಗ, ಶಿರಸಿ, ಯಲ್ಲಾಪೂರ, ಹಳಿಯಾ¼,À ದಾಂಡೇಲಿ ಮೂಲಕ ಗೋವಾ ತಲುಪಲಿದೆ. ಇಲ್ಲಿಯವರೆಗೆ ಈ ಗ್ರೂಪ ಅಂದಾಜು 500 … [Read more...] about ಕಾರ ರ್ಯಾಲಿಯ ಮೂಲಕ ಮಹಿಳಾ ಕ್ಯಾನ್ಸರ್ ಕುರಿತು ಜನಜಾಗೃತಿ
9 ದಿನಗಳಿಂದ ಅಹೋರಾತ್ರಿ ನಡೆದ ಧರಣಿಯನ್ನು ಸಚಿವ ದೇಶಪಾಂಡೆ ಅವರ ಭರವಸೆಯೊಂದಿಗೆ ಮುಕ್ತಾಯ
ಹಳಿಯಾಳ ;ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಸಮುದಾಯ ಭವನವನ್ನು ಹಳಿಯಾಳ ಪಟ್ಟಣದ ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಇಂದಿರಾನಗರದ ಮುಂದಿನ ಮೌರ್ಯ ಹೋಟೆಲ್ ಪಕ್ಕದ ನಿವೇಶನದಲ್ಲಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 9 ದಿನಗಳಿಂದ ದಲಿತ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಸಚಿವ ಆರ್.ವಿ.ದೇಶಪಾಂಡೆ ಅವರ ಭರವಸೆಯೊಂದಿಗೆ ಹಿಂದಕ್ಕೆ ಪಡೆಯಲಾಗಿದೆ. ಹಳಿಯಾಳ ಕ್ಷೇತ್ರದ ವಿವಿಧ ಅಭಿವೃದ್ದಿ … [Read more...] about 9 ದಿನಗಳಿಂದ ಅಹೋರಾತ್ರಿ ನಡೆದ ಧರಣಿಯನ್ನು ಸಚಿವ ದೇಶಪಾಂಡೆ ಅವರ ಭರವಸೆಯೊಂದಿಗೆ ಮುಕ್ತಾಯ