ಹೊನ್ನಾವರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಟೊಂಕ ಶಾಖೆಯ ವಾರ್ಷಿಕ ಮಹಾ ಸಭೆಯು ಶುಕ್ರವಾರ ತಾಲೂಕಿನ ಕಾಸರಕೋಡ್ ಜುಮಾ ನಮಾಝ್ ಮದ್ರಸಾ ಹಾಲ್ ನಲ್ಲಿ ಉತ್ತರಕನ್ನಡ ಜಿಲ್ಲಾ ಎಸ್ಸೆಸ್ಸೆಫ್ ಕಾರ್ಯಾಧ್ಯಕ್ಷರಾದ ಎ ಕೆ ರಝಾಅಮ್ಜದಿಯವರ ಅಧ್ಯಕ್ಷತೆಯಲ್ಲಿ ನಡೆಯಿತು
ನವಾಝ್ ಭಟ್ಕಳ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಅಬ್ದುಲ್ ಮಜೀದ್ ಮದನಿ ಸಭೆಯನ್ನು ಉದ್ಘಾಟಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಯಾಸೀನ್ ಹಂಝಾ ಸಾಬ್, ಉಪಾಧ್ಯಕ್ಷರಾಗಿ ಸಲೀಂ ಸಅದಿ, ನಿಸಾರ್ ಅಬ್ದುಲ್ಲಾ ಸಾಬ್, ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯೂಬ್ ಇಸ್ಮಾಈಲ್ ಸಾಬ್, ಕಾರ್ಯದರ್ಶಿಯಾಗಿ ಅಶ್ರಫ್ ಕುಂಜಾ ಅಹ್ಮದ್, ಇಬ್ರಾಹೀಂ ಅಹ್ಮದ್ ಪಟೇಲ್, ಕೋಶಾಧಿಕಾರಿಯಾಗಿ ಮನಾಫ್ ಹಸನ್ ಸಾಬ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಇರ್ಫಾನ್ ಅಝೀಝ್ ಸಾಬ್ ಆಯ್ಕೆಯಾಗಿದ್ದರೆ ಎಂದು ತಿಳಿಸಿದ್ದಾರೆ
ಎಸ್.ಎಸ್.ಎಫ್ ಟೊಂಕಾ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನ್ಸಾರ್ ಅಬ್ದುಲ್ ಸಾಬ್, ಫಯಾಝ್ ಬ್ಯಾರಿ, ಸಲ್ಮಾನ್ ಖಾನ್, ಅಶ್ರಫ್ ಖಾಲಿದ್ ಸಾಬ್, ಅಶ್ಫಾಕ್ ಅಬ್ದುಲ್ ರಹ್ಮಾನ್ ಸಾಬ್, ಭಾಷಾ ರಝಾಕ್ ಸಾಬ್, ಫೈಝಲ್ ಹಂಝಾ ಸಾಬ್, ಸುಹೈಲ್ ಹಂಝಾ ಸಾಬ್, ನುಅಮಾನ್ ಮೀರಾ ಸಾಬ್, ಫೈಜಲ್ ಮಹ್ಮೂದ್ ಸಾಬ್,ಸಲೀಂ ಬಾಪುಟ್ಟಿ ಸಾಬ್ ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment