ಹೊನ್ನಾವರ : ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ 71ನೇ ವಾರ್ಷಿಕ ಮಹಾ ಸಭೆಯನ್ನು ಬಾಳೆಗದ್ದೆಯ ಶ್ರೀ ವೆಂಕ್ರಟಮಣ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ ನಮ್ಮ ಸಮುದಾಯ ಚಿಕ್ಕ ಸಮುದಾಯವಾದರೂ ಕ್ಷೇತ್ರದ ಜನತೆ 25 ವರ್ಷದಿಂದ ಸಮುದಾಯದವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಇತರೆ ಸಮುದಾಯ ನಮ್ಮ ಮೇಲಿಟ್ಟ ನಂಬಿಕೆ ಹಾಗೂ ನಾವು ಆ ಸಮುದಾಯದೊಂದಿಗೆ ಹೊಂದಾಣಿಕೆ … [Read more...] about ಸಮಾಜ ನೀಡಿದ ಸನ್ಮಾನ ಸಂತಸ ತಂದಿದೆ ಶಾಸಕ ದಿನಕರ ಶೆಟ್ಟಿ.
ವಾರ್ಷಿಕ ಮಹಾ ಸಭೆ
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಟೊಂಕ ಶಾಖೆಯ ವಾರ್ಷಿಕ ಮಹಾ ಸಭೆ
ಹೊನ್ನಾವರ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಟೊಂಕ ಶಾಖೆಯ ವಾರ್ಷಿಕ ಮಹಾ ಸಭೆಯು ಶುಕ್ರವಾರ ತಾಲೂಕಿನ ಕಾಸರಕೋಡ್ ಜುಮಾ ನಮಾಝ್ ಮದ್ರಸಾ ಹಾಲ್ ನಲ್ಲಿ ಉತ್ತರಕನ್ನಡ ಜಿಲ್ಲಾ ಎಸ್ಸೆಸ್ಸೆಫ್ ಕಾರ್ಯಾಧ್ಯಕ್ಷರಾದ ಎ ಕೆ ರಝಾಅಮ್ಜದಿಯವರ ಅಧ್ಯಕ್ಷತೆಯಲ್ಲಿ ನಡೆಯಿತು ನವಾಝ್ ಭಟ್ಕಳ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಅಬ್ದುಲ್ ಮಜೀದ್ ಮದನಿ ಸಭೆಯನ್ನು ಉದ್ಘಾಟಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಯಾಸೀನ್ ಹಂಝಾ ಸಾಬ್, … [Read more...] about ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಟೊಂಕ ಶಾಖೆಯ ವಾರ್ಷಿಕ ಮಹಾ ಸಭೆ