• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

*ಕುಮುಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹವ್ಯಕ ಸಮುದಾಯವರಾದ ಶ್ರೀಧರ ಗಣಪತಿ ಹೆಗಡೆ ಆಯ್ಕೆ.*

December 30, 2018 by Vishwanath Shetty Leave a Comment

watermarked IMG 20181230 WA0219
ಕುಮುಟಾ ಹೊನ್ನಾವರ ತಾಲೂಕಿನಲ್ಲಿ ಕಳೆದ ವಿಧಾನಸಭಾ ಚುನಾವಣೆ ಪಕ್ಷ ನಿರೀಕ್ಷೀತ ರೀತಿಯಲ್ಲಿ ಗೆಲವು ಸಾಧಿಸದೇ ಇರುವ ಕಾರಣದಿಂದ ಪಕ್ಷವನ್ನು ಬೂತ್ ಮಟ್ಟದಿಂದ ಒಗ್ಗೂಡಿಸಲು ಯುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕುಮುಟಾ ಹೊನ್ನಾವರ ಕ್ಷೇತ್ರದಲ್ಲಿ ಹೊಸದಾದ ಯೂತ್ ಕಮಿಟಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಸವನ ಗೌಡ ಬಾದರ್ಲಿ ಆದೇಶ ಪ್ರತಿ ರವಾನಿಸಿದ್ದಾರೆ. ಈ ಆದೇಶದನ್ವಯ ಅಧ್ಯಕ್ಷರಾಗಿ ಹವ್ಯಕ ಸಮಾಜದ ಶ್ರೀಧರ ಗಣಪತಿ ಹೆಗಡೆ ತಕ್ಷಣದಿಂದ ಜಾರಿಯಾಗುವಂತೆ ನೇಮಕಾತಿ ಮಾಡಲಾಗಿದೆ. ಇವರು ಈ ಮೊದಲು ರವಿ ಶೆಟ್ಟಿ ಕವಲಕ್ಕಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಕಾರ್ಯದರ್ಶಿಯಾಗಿ ಅತ್ಯತ್ತಮವಾಗಿ ಸೇವೆ ಸಲ್ಲಿಸಿರುದಲ್ಲದೇ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದರು. ಈ ಆಧಾರದ ಮೇಲೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ .
watermarked IMG 20181230 WA0218
ಅದೇ ರೀತಿ ಉಪಾಧ್ಯಕ್ಷರಾಗಿ ಜಯಂತ ನಾಯ್ಕ, *ಪ್ರಧಾನ ಕಾರ್ಯದರ್ಶಿಯಾಗಿ *ಸಂದೇಶ ಶೆಟ್ಟಿ, ಅನಂತ ನಾಯಕ, ವಿನೋದ ನಾಯಕ, ಮೊಹನ ಮೇಸ್ತ, ಎ.ಬಿ.ಥಾಮಸ್, ಪಾಡುರಂಗ ಅಂಬಿಗ, ಚಂದ್ರಶೇಖರ ಗೌಡ, ಗೀರೀಶ ಪಟಗಾರ, ಗಜಾನನ ಹಳ್ಳೆರ, ಪ್ರಮೋದ ಪೈ  *ಕಾರ್ಯದರ್ಶಿಯಾಗಿ ಪವಿತ್ರಾ ಮೊಗೇರರು,ನಾಗಭೂಷಣ ನಾಯ್ಕ,ಪ್ರಮೋದ ನಾಯಕ,ಕಲ್ಪನಾ ಗೌಡ, ಜಾವಿದ್ ಶೇಖ್, ಮೋಹನ್ ಫರ್ನಾಂಡಿಸ್, ಶ್ಯಾಮಲ ನಾಯ್ಕ, ಪ್ರಜ್ವಲ ನಾಯ್ಕ* ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ನೂತನವಾಗಿ ಆಯ್ಕೆಯಾದವರಿಗೆ  ಮುಂಬರುವ ಚುನಾವಣೆಯೊಳಗೆ ಪಕ್ಷ ಸಂಘಟಿಸುವ ಗುರುತರ ಜವಾಬ್ದಾರಿ ನೀಡಿದೆ.
ರಾಜ್ಯಧ್ಯಕ್ಷರ ಸೂಚನೆ ಮೇರೆಗೆ ಇಂದು ಶಿರಸಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಇವರು ಆದೇಶ ಪತ್ರವನ್ನು ವಿತರಿಸಿದ್ದು ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ.
*ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಧರ ಹೆಗಡೆ ಸೇರಿದಂತೆ ಉಪಧ್ಯಕ್ಷರನ್ನು ಹಾಗೂ ಕಾರ್ಯದರ್ಶಿ ಸೇರಿದಂತೆ ಎಲ್ಲರನ್ನು ಜಿಲ್ಲಾ ಘಟಕದ  ಕಾಂಗ್ರೆಸ್ ಕಾರ್ಯದರ್ಶಿಯಾದ ರವಿ ಶೆಟ್ಟಿ ಕವಲಕ್ಕಿ ಅಭಿನಂದಿಸಿದ್ದಾರೆ*
watermarked IMG 20181230 WA0213 watermarked IMG 20181230 WA0216

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಒಗ್ಗೂಡಿಸಲು ಯುವ ಶಕ್ತಿಯ ಸದ್ಬಳಕೆ, ಕುಮುಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ, ಬೂತ್ ಮಟ್ಟದಿಂದ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ರವಿ ಶೆಟ್ಟಿ ಕವಲಕ್ಕಿ ಯೂತ್ ಕಾಂಗ್ರೆಸ್ ಅಧ್ಯಕ್ಷ, ಹವ್ಯಕ ಸಮುದಾಯವರಾದ ಶ್ರೀಧರ ಗಣಪತಿ ಹೆಗಡೆ ಆಯ್ಕೆ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...