ಹೊನ್ನಾವರ .ತಾಲೂಕಾ ಕನ್ನಡ ಅಭಿಮಾನಿ ಸಂಘ (ರಿ), ಹೊನ್ನಾವರ ಇವರ ವತಿಯಿಂದ ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರಿಂದ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮವನ್ನು ದಿನಾಂಕ 23-01-2019 ರಂದು ಬೆಳಿಗ್ಗೆ 11-00 ಗಂಟೆಗೆ ಹೊನ್ನಾವರದ ‘ಶರಾವತಿ ಕಲಾಮಂದಿರ’ ದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಡಾ|| ಡೆರಿಕ್ ಫರ್ನಾಂಡಿಸ , ಬಿಶಪ್. ಕಾರವಾರ ಪ್ರಾಂತ್ಯ ಹಾಗೂ. ಅತಿಥಿಯಾಗಿ ಕೆ. ಆರ್. ನಾಯ್ಕ ಭಾಗವಹಿಸಲಿದ್ದಾರೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಉದಯ್ರಾಜ್ ಮೇಸ್ತ ಇವರು ತಿಳಿಸಿದ್ದಾರೆ.
Leave a Comment