ಹೊನ್ನಾವರ .ತಾಲೂಕಾ ಕನ್ನಡ ಅಭಿಮಾನಿ ಸಂಘ (ರಿ), ಹೊನ್ನಾವರ ಇವರ ವತಿಯಿಂದ ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರಿಂದ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮವನ್ನು ದಿನಾಂಕ 23-01-2019 ರಂದು ಬೆಳಿಗ್ಗೆ 11-00 ಗಂಟೆಗೆ ಹೊನ್ನಾವರದ ‘ಶರಾವತಿ ಕಲಾಮಂದಿರ’ ದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಡಾ|| ಡೆರಿಕ್ ಫರ್ನಾಂಡಿಸ , ಬಿಶಪ್. ಕಾರವಾರ ಪ್ರಾಂತ್ಯ ಹಾಗೂ. ಅತಿಥಿಯಾಗಿ ಕೆ. ಆರ್. ನಾಯ್ಕ … [Read more...] about ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರಿಂದ ಪ್ರಸ್ತುತ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮ
ಅವರಿಂದ
24*7 ಕುಡಿಯುವ ನೀರಿನ ಯೋಜನೆ ಬಗ್ಗೆ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಶಿಮ್ಲಾ ಮಹಾನಗರ ಪಾಲಿಕೆ ಸದಸ್ಯರ ನಿಯೋಗ ಭೇಟಿ, ಕರ್ನಾಟಕದ ರಾಜ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಮ್ಲಾ ಸದಸ್ಯರು
ಹಳಿಯಾಳ:- ಕರ್ನಾಟಕ ರಾಜ್ಯದಲ್ಲಿ ಮೊದಲು ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಜಾರಿಗೆ ಬಂದಿರುವ ನಿರಂತರ(24*7) ಮಾದರಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಬಗ್ಗೆ ತಿಳಿಯಲು ದೂರದ ಹಿಮಾಚಲ ಪ್ರದೇಶದ ಶಿಮ್ಲಾದಿಂದ ಅಲ್ಲಿಯ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡ ಗುರುವಾರ ಹಳಿಯಾಳ ಪುರಸಭೆಗೆ ಭೇಟಿ ನೀಡಿ ಮಾಹಿತಿ ಪಡೆಯಿತು. ಶಿಮ್ಲಾದ ಮಹಾನಗರ ಪಾಲಿಕೆಯ ಉಪ ಮಹಾಪೌರ ರಾಕೇಶ ಕುಮಾರ ಶರ್ಮಾ ನೇತೃತ್ವದಲ್ಲಿ 14ಕ್ಕೂ ಹೆಚ್ಚು … [Read more...] about 24*7 ಕುಡಿಯುವ ನೀರಿನ ಯೋಜನೆ ಬಗ್ಗೆ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಶಿಮ್ಲಾ ಮಹಾನಗರ ಪಾಲಿಕೆ ಸದಸ್ಯರ ನಿಯೋಗ ಭೇಟಿ, ಕರ್ನಾಟಕದ ರಾಜ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಮ್ಲಾ ಸದಸ್ಯರು
ವಚನಭ್ರಷ್ಠ ಕುಮಾರಸ್ವಾಮಿ ಅವರಿಂದ ನಾಡಿಗೆ ಜನತೆಗೆ ದ್ರೋಹ ರೈತರ ಸಾಲ ಮನ್ನಾ ಮಾಡಿ ಇಲ್ಲವೇ ರಾಜೀನಾಮೆ ನೀಡಿ- ಸುನೀಲ್ ಹೆಗಡೆ ಆಗ್ರಹ
ಹಳಿಯಾಳ:- ನಾನು ಕಾಂಗ್ರೇಸ್ ಪಕ್ಷದ ನಾಯಕರ ಮುಲಾಜಿನಲ್ಲಿದ್ದೇನೆ ಹೊರತು 6 ಕೋಟಿ ಕನ್ನಡಿಗರ ಮುಲಾಜಿನಲ್ಲಿ ಇಲ್ಲ ಎಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಾಡಿನ ಜನತೆಗೆ ಜನತೆಗೆ ದ್ರೋಹ ಎಸಗಿದ್ದು ಪ್ರತಿ ಹಂತದಲ್ಲಿ ವಚನ ಭ್ರಷ್ಟರಾಗುವ, ದ್ವಿಮುಖ ನೀತಿ ತೊರುವ ಕುಮಾರಸ್ವಾಮಿ ಅವರಿಗೆ ರಾಜಕೀಯ ಬಧ್ದತೆ, ನೈತಿಕತೆ ಇದ್ದರೇ ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.ಹಳಿಯಾಳ ಬಂದ್ ತಾತ್ಕಾಲಿಕ … [Read more...] about ವಚನಭ್ರಷ್ಠ ಕುಮಾರಸ್ವಾಮಿ ಅವರಿಂದ ನಾಡಿಗೆ ಜನತೆಗೆ ದ್ರೋಹ ರೈತರ ಸಾಲ ಮನ್ನಾ ಮಾಡಿ ಇಲ್ಲವೇ ರಾಜೀನಾಮೆ ನೀಡಿ- ಸುನೀಲ್ ಹೆಗಡೆ ಆಗ್ರಹ
ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ ಕೆ.ಆರ್.ರಮೇಶ ಅವರಿಂದ ಈವಿಎಮ್ ಮತಯಂತ್ರಗಳ ಬಗ್ಗೆ ಆರೋಪ- ತನಿಖೆಗಾಗಿ ಚುನಾವಣಾ ಆಯೋಗ ಹಾಗೂ ನ್ಯಾಯಾಲಯಕ್ಕೆ ದೂರು ನೀಡುವ ಹೇಳಿಕೆ.
ಹಳಿಯಾಳ:- ಇತ್ತೀಚೆಗೆ ನಡೆದ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ವಂಚನೆಯಾಗಿರುವ ಸಂಶಯವಿದ್ದು ಈವಿಎಮ್ ಮತಯಂತ್ರಗಳ ಮೂಲಕ ಮತಗಳ ಪರಿವರ್ತನೆ ಮಾಡಿರುವ ಬಗ್ಗೆ ತಮಗೆ ಬಲವಾದ ಸಂದೇಹವಿದ್ದು ಈ ಬಗ್ಗೆ ತನಿಖೆಗಾಗಿ ಹಾಗೂ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಮರು ಚುನಾವಣೆಗಾಗಿ ಒತ್ತಾಯಿಸಿ ನಾವು ಚುನಾವಣಾ ಆಯೋಗಕ್ಕೆ ಹಾಗೂ ನ್ಯಾಯಾಲಯಕ್ಕೆ ದೂರನ್ನು ನೀಡುವುದಾಗಿ ಠೇವಣಿ ಕಳೆದುಕೊಂಡು ಹೀನಾಯ ಸೋಲನ್ನು ಅನುಭವಿಸಿರುವ ಹಳಿಯಾಳ ಕ್ಷೇತ್ರದ ಪರಾಜಿತ ಜೆ.ಡಿ.ಎಸ್ … [Read more...] about ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ ಕೆ.ಆರ್.ರಮೇಶ ಅವರಿಂದ ಈವಿಎಮ್ ಮತಯಂತ್ರಗಳ ಬಗ್ಗೆ ಆರೋಪ- ತನಿಖೆಗಾಗಿ ಚುನಾವಣಾ ಆಯೋಗ ಹಾಗೂ ನ್ಯಾಯಾಲಯಕ್ಕೆ ದೂರು ನೀಡುವ ಹೇಳಿಕೆ.
ಸ್ವತಂತ್ರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರಿಂದ ಅಬ್ಬರದ ರೋಡ್ ಶೋ
ದಾಂಡೇಲಿ : ಹಳಿಯಾಳ ವಿಧಾನ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರು ಬುಧವಾರ ನಗರದ ಕೆ.ಸಿ.ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಬ್ಬರದ ರೋಡ್ ಶೋ ಮಾಡಿ ಗಮನ ಸೆಳೆದರು.ಈ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟಿ.ಆರ್.ಚಂದ್ರಶೇಖರ ಬೆಂಬಲಿಗರು ಭಾಗವಹಿಸಿ, ಟಿ.ಆರ್.ಚಂದ್ರಶೇಖರ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟಿ.ಆರ್.ಚಂದ್ರಶೇಖರ ಅವರು ಇಷ್ಟೊಂದು ಪ್ರಮಾಣದ … [Read more...] about ಸ್ವತಂತ್ರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರಿಂದ ಅಬ್ಬರದ ರೋಡ್ ಶೋ