• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಬೆಲ್ಲದ ಕೊಡ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು

April 14, 2019 by Vishwanath Shetty Leave a Comment

abkari

ಹೊನ್ನಾವರ : ಅರಣ್ಯದಲ್ಲಿ ಅಕ್ರಮವಾಗಿ ಬೆಲ್ಲದ ಕೊಡವನ್ನು ಸಂಗ್ರಹಿಸಿಟ್ಟಿರುವುದ ಖಚಿತ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ ಘಟನೆ ತಾಲೂಕಿನ ಜಲವಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಯರಗೋಡು ಸರ್ಕಾರಿ ಅರಣ್ಯ ಪ್ರದೇಶದಲ್ಲಿ 100 ಲೀ. ಸಾಮಥ್ರ್ಯದ ಒಂದು ಪ್ಲಾಸ್ಟಿಕ್ ಬ್ಯಾರೇಲ್ ನಲ್ಲಿ 100 ಲೀ. ಬೆಲ್ಲದ ಕೊಳೆ, 20 ಲೀ. ಸಾಮಥ್ರ್ಯದ 32 ಪ್ಲಾಸ್ಟೀಕ್ ಕೊಡಗಳಲ್ಲಿ 640 ಲೀ. ಬೆಲ್ಲದ ಕೊಳೆ, ಒಟ್ಟೂ 740 ಲೀ. ಬೆಲ್ಲದ ಕೊಳೆಯನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದ್ದು ಪ್ರಕರಣ ದಾಖಲಿಸಿದ್ದಾರೆ. ವಶಪಡಿಸಿಕೊಂಡ ಬೆಲ್ಲದ ಕೊಳೆಯ ಅಂದಾಜು ಒಟ್ಟೂ ಮೌಲ್ಯ ರೂ.37,000 ಆಗಿದೆ. ಆರೋಪಿತರು ಇದುವರೆಗು ಪತ್ತೆಯಾಗಿಲ್ಲ.
ಜಿಲ್ಲಾ ಅಬಕಾರಿ ಉಪ ಆಯುಕ್ತ ಎಲ್ ಎ ಮಂಜುನಾಥರವರ ನಿರ್ದೇಶನದಂತೆ, ಸೀಮಾ ಮರಿಯಾ ಸುವಾರೀಸ್, ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಹೊನ್ನಾವರ ರವರ ಮಾರ್ಗದರ್ಶನದ ಮೇರೆಗೆ, ಸುನೀತಾ, ಅಬಕಾರಿ ನಿರೀಕ್ಷಕರು ಹೊನ್ನಾವರ ವಲಯ ರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಬಕಾರಿ ಉಪ ನಿರೀಕ್ಷಕರಾದ ಬಸವರಾಜ್ ಮುಡಶಿ, ಗೃಹ ರಕ್ಷಕರಾದ ಮಂಜುನಾಥ್ ದೇಶಭಂಡಾರಿ, ಹಾಗೂ ದಾಳಿ ನೌಕರರಾದ ಕೇಶವ ತಿಮ್ಮಪ್ಪ ನಾಯ್ಕ ಮತ್ತು ಮನೋಜ್ ನಾಯ್ಕ ದಾಳಿಯಲ್ಲಿ ಪಾಲ್ಗೊಂಡಿದ್ದರು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: Acquisition, Acquisition Officers, As per the direction of District Deputy Commissioner L. Manjunath, Assault, Deputy Superintendent of Excise, Detective, Detective Case, Excise officials who seized the illegally stored stock in the forest, Fisheries, Flute Flute, Honnavar. Excise Assistant Sub Inspector Basavaraj Mudashi, Plastic Barrel, Sunita and Excise Assistant Honnavar Sector have registered a case under the guidance of Deputy Superintendent of Police Seema Maria Suavaris, Total 740 L, ಅಬಕಾರಿ ಅಧಿಕಾರಿಗಳು, ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಹೊನ್ನಾವರ ರವರ ಮಾರ್ಗದರ್ಶನದ ಮೇರೆಗೆ, ಅಬಕಾರಿ ನಿರೀಕ್ಷಕರು ಹೊನ್ನಾವರ ವಲಯ ರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಬಕಾರಿ ಉಪ ನಿರೀಕ್ಷಕರಾದ ಬಸವರಾಜ್ ಮುಡಶಿ, ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ, ಒಟ್ಟೂ 740 ಲೀ, ಜಿಲ್ಲಾ ಅಬಕಾರಿ ಉಪ ಆಯುಕ್ತ ಎಲ್ ಎ ಮಂಜುನಾಥರವರ ನಿರ್ದೇಶನದಂತೆ, ದಾಳಿ ನಡೆಸಿ, ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿ, ಪತ್ತೆಯಾಗಿದ ಪ್ರಕರಣ, ಪ್ಲಾಸ್ಟಿಕ್ ಬ್ಯಾರೇಲ್, ಬೆಲ್ಲದ ಕೊಡ ವಶಪಡಿಸಿಕೊಂಡ, ಬೆಲ್ಲದ ಕೊಳೆ, ಸೀಮಾ ಮರಿಯಾ ಸುವಾರೀಸ್, ಸುನೀತಾ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...