• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗಂಧದ ಮರ ಕಡಿದು ಪರಾರಿಯಾದ ಆರೋಪಿಗಳು.

July 19, 2019 by Sandesh Desai Leave a Comment

  • watermarked 18 jyd 1 1

ಜೋಯಿಡಾ –
ಜೋಯಿಡಾ ತಾಲೂಕಿನ ಜೋಯಿಡಾ ಅರಣ್ಯ ವ್ಯಾಪ್ತಿಯ ನಾಗೋಡಾ ಕಾಡಿನಲ್ಲಿ ಕಿಡಿಗೇಡಿಗಳು ಎರಡು ಗಂಧದ ಮರ ಕತ್ತರಿಸಿ ಪರಾರಿಯಾದ ಘಟನೆ ನಡೆದಿದೆ.
ಜೋಯಿಡಾ ವಲಯ ಅರಣ್ಯಾಧಿಕಾರಿಯವರ ಕಾರ್ಯದಕ್ಷತೆಯನ್ನು ಅರಿತಿದ್ದ ಈ ಆರೋಪಿಗಳು ಎರಡು ಗಂಧದ ಮರಗಳನ್ನು ಕಡಿದು ನಾಗೋಡಾದ ಕಾಡಿನಲ್ಲಿಯೇ ಒಣಗಲು ಬಿಟ್ಟಿದ್ದರು, ಮರ ಕತ್ತರಿಸಿದ್ದನ್ನು ಗಮನಿಸಿದ ಇಲ್ಲಿನ ಅರಣ್ಯ ಸಿಬ್ಬಂದಿಗಳು ಕೂಡಲೇ ಕಾರ್ಯಗತವಾಗಿ ಮರ ಕಡಿದವರನ್ನು ಹುಡುಕಾಡಿದ್ದಾರೆ, ಆದರೆ ಆರೋಪಿಗಳು ಪರಾರಿಯಾಗಿದ್ದು ಕೂಡಲೇ ಅವರನ್ನು ಹಿಡಿಯುವ ಭರವಸೇ ನೀಡಿದ್ದಾರೆ.
ಸುಮಾರು 10 ರಿಂದ 12 ವರ್ಷದ ಎರಡು ಗಂಧದ ಮರಗಳನ್ನು ಕಡಿದ್ದಿದ್ದು ಇದರ ಮೌಲ್ಯ 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ, ಕರ್ನಾಟಕ ಅರಣ್ಯ ಇಲಾಕೆಯ ವತಿಯಿಂದ ಕೇಸ್ ದಾಕಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.

ಮಹೀಮ್ ಜನ್ನು – ವಲಯ ಅರಣ್ಯಾಧಿಕಾರಿ ಜೋಯಿಡಾ
ಜೋಯಿಡಾ ಅರಣ್ಯ ವ್ಯಾಪ್ತಿಯ ನಾಗೋಡಾ ಅರಣ್ಯದಲ್ಲಿ 2 ಗಂಧದ ಮರವನ್ನು ಕಡಿಯಲಾಗಿದೆ, ಕೂಡಲೇ ಆರೋಪಿಗಳನ್ನು ಸೆರೆ ಹಿಡಿಯುವ ಪ್ರಯತ್ನ ಮಾಡುತ್ತೇವೆ, ನಮ್ಮ ಅರಣ್ಯ ಇಲಾಖಾ ತಂಡ ಆರೋಪಿಗಳನ್ನು ಹುಡುಕುವ ಪ್ರಯತ್ನ ನಡೆಸಿದ್ದು, ಪ್ರಕರಣವನ್ನು ದಾಖಲಿಸಿದ್ದೇವೆ,

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: joida, sandalwood, ಎರಡು, ಒಣಗಲು ಬಿಟ್ಟಿ, ಗಂಧದ ಮರ ಕಡಿದು, ಗಂಧದ ಮರ ಕಡಿದು ಪರಾರಿಯಾದ ಆರೋಪಿಗಳು, ಗಂಧದ ಮರ ಕತ್ತರಿಸಿ, ಜೋಯಿಡಾ ಅರಣ್ಯ ವ್ಯಾಪ್ತಿ, ನಾಗೋಡಾ ಕಾಡಿನಲ್ಲಿ ಕಿಡಿಗೇಡಿಗಳು, ಮಹೀಮ್ ಜನ್ನು, ವಲಯ ಅರಣ್ಯಾಧಿಕಾರಿ ಜೋಯಿಡಾ

Explore More:

About Sandesh Desai

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar